ಹಾವೇರಿ: ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದ್ದ ಬಾಲಕ ವೇದು ಪತ್ತೆ ಯಾಗಿದ್ದಾನೆ. ಒಡ್ಡಮ್ಮ ದೇವಸ್ಥಾನ ದ ಬಳಿ ಚರಂಡಿಯಲ್ಲಿ ಸಿಲುಕಿ ಕೊಂಡಿದ್ದ ಬಾಲಕನನ್ನು ಹಿರತಗೆದು ಚಿಕಿತ್ಸೆ ಗೆ ಜಿಲ್ಲಾ ಆಸ್ಪತ್ರೆಗೆ ಅಂಬುಲನ್ಸ್ ನಲ್ಲಿ ಜಿಲ್ಲಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಲಾಗಿದೆ.ಬೆಳಿಗ್ಗೆ ಯಿಂದ ಅಗ್ನ ಶಾಮಕ ಠಾಣೆಯ ಸಿಬ್ಬಂದಿ, ಪೌರಕಾರ್ಮಿಕರಕಾರ್ಯಾಚರಣೆ ನಡೆಸುವ ಮೂಲಕ ಚರಂಡಿಯಲ್ಲಿ ಸಿಲುಕಿದ್ದ ಬಾಲಕನನ್ನು ಚರಂಡಿಯ ಮೇಲೆನ ಕಲ್ಲುಗಳನ್ನು ತಗೆದು ಹೊರತಂದರು.
ಇದೀಗಬಂದ ಸುದ್ದಿ,ನೀರಿನಲ್ಲಿಕೊಚ್ಚಿಹೋಗಿದ್ದ ಬಾಲಕ ಪತ್ತೆ, ಆಸ್ಪತ್ರೆಗೆ ರವಾನೆ
Date:
ಹಾವೇರಿ: ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದ್ದ ಬಾಲಕ ವೇದು ಪತ್ತೆ ಯಾಗಿದ್ದಾನೆ. ಒಡ್ಡಮ್ಮ ದೇವಸ್ಥಾನ ದ ಬಳಿ ಚರಂಡಿಯಲ್ಲಿ ಸಿಲುಕಿ ಕೊಂಡಿದ್ದ ಬಾಲಕನನ್ನು ಹಿರತಗೆದು ಚಿಕಿತ್ಸೆ ಗೆ ಜಿಲ್ಲಾ ಆಸ್ಪತ್ರೆಗೆ ಅಂಬುಲನ್ಸ್ ನಲ್ಲಿ ಜಿಲ್ಲಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಲಾಗಿದೆ.ಬೆಳಿಗ್ಗೆ ಯಿಂದ ಅಗ್ನ ಶಾಮಕ ಠಾಣೆಯ ಸಿಬ್ಬಂದಿ, ಪೌರಕಾರ್ಮಿಕರಕಾರ್ಯಾಚರಣೆ ನಡೆಸುವ ಮೂಲಕ ಚರಂಡಿಯಲ್ಲಿ ಸಿಲುಕಿದ್ದ ಬಾಲಕನನ್ನು ಚರಂಡಿಯ ಮೇಲೆನ ಕಲ್ಲುಗಳನ್ನು ತಗೆದು ಹೊರತಂದರು.