ಕಲಾವಿದ ಗುರುರಾಜ ಹೊಸಕೋಟಿಗೆ ದಸಸಂನಿಂದ ಸನ್ಮಾನ

Date:

ಕಲಾವಿದ ಗುರುರಾಜ ಹೊಸಕೋಟಿಗೆ ದಸಸಂನಿಂದ ಸನ್ಮಾನ
ಹಾವೇರಿ: ಖ್ಯಾತ ಜಾನಪದ ಕಲಾವಿದ, ಹಿರಿಯ ಚಲನಚಿತ್ರ ನಟ ಗುರುರಾಜ್ ಹೊಸಕೋಟೆ ಅವರ ೭೭ನೇ ಹುಟ್ಟು ಹಬ್ಬವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾವೇರಿಜಿಲ್ಲಾ ಘಟಕದ (ಪ್ರೊ. ಕೃಷ್ಣಪ್ಪ ಬಣ)ದ ಜಿಲ್ಲಾ ಜನ ಸಂಪರ್ಕ ಕಾರ್ಯಾಲಯದಲ್ಲಿ ಭಾನುವಾರ ಗುರುರಾಜ್ ಹೊಸಕೋಟೆ ಅವರನ್ನು ಸನ್ಮಾನಿಸುವ ಮೂಲಕ ವಿಶೇಷವಾಗಿ ಆಚರಿಸಿತು.
ಈಸಂದರ್ಭದಲ್ಲಿ ಮಾತನಾಡಿದ ಗುರುರಾಜ್ ಹೊಸಕೋಟೆ ಇಂದಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಆಗುತ್ತಿರುವ ದುಷ್ಟಪರಿಣಾಮಗಳ ಬಗ್ಗೆ ವಿವರಿಸಿ, ಮೊಬೈಲಗಳಿಂದ ಮಕ್ಕಳನ್ನು ದೂರಿಇರಿಸಿರಿ ಎಂದರು.
ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ಮೊಬೈಲ್‌ನಿಂದಾಗುವ ಅನಾಹುತಗಳ ಬಗ್ಗೆ ಸಮಾಜಕ್ಕೆ ಸಂದೇಶ ನೀಡಲು ಕಿರು ಚಿತ್ರವನ್ನು ನಿರ್ಮಿಸುವ ಉದ್ದೇಶ ಇದೆ. ಈಬಗ್ಗೆ ಶೀರ್ಘದಲ್ಲಿಯೇ ಕಿರು ಚಿತ್ರದ ಹೆಸರನ್ನು ನಾಮಕರಣ ಕೂಡ ಆಗುತ್ತದೆ ಎಂದರು. .
ಈ ವೇಳೆ ಜಿಲ್ಲಾ ಮಹಿಳಾ ಸಂಚಾಲಕಿ ಸುಮಂಗಲ ರಾರಾವಿ , ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಮುರುಡಪ್ಪನವರ್, ತಾಲೂಕು ಸಂಚಾಲಕರಾದ ಶಿವಣ್ಣ ಕನವಳ್ಳಿ, ರಮೇಶ್ ಜಾಲಿಹಾಳ, ಶೇಖಪ್ಪ ಹರಿಜನ್, ಗಣೇಶ್ ಮುದುಕಪ್ಪಣ್ಣವರ್, ಲಕ್ಷ್ಮಿ ಹಾವೇರಿ, ಬಸವರಾಜ ಪೂಜಾರ, ಖಾದರ್ ಸಾಬ್ ಸುಂಕದ, ಪ್ರಕಾಶ್ ಮರಬದ, ನೂರು ಅಹ್ಮದ್ ಹಾವೇರಿ, ನಾಗಶ್ರೀ ಕಂಬಿ, ರೇಣುಕಾ ತಳವಾರ್ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಕಲಾವಿದ ಗುರುರಾಜ ಹೊಸಕೋಟಿಗೆ ದಸಸಂನಿಂದ ಸನ್ಮಾನ
ಹಾವೇರಿ: ಖ್ಯಾತ ಜಾನಪದ ಕಲಾವಿದ, ಹಿರಿಯ ಚಲನಚಿತ್ರ ನಟ ಗುರುರಾಜ್ ಹೊಸಕೋಟೆ ಅವರ ೭೭ನೇ ಹುಟ್ಟು ಹಬ್ಬವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾವೇರಿಜಿಲ್ಲಾ ಘಟಕದ (ಪ್ರೊ. ಕೃಷ್ಣಪ್ಪ ಬಣ)ದ ಜಿಲ್ಲಾ ಜನ ಸಂಪರ್ಕ ಕಾರ್ಯಾಲಯದಲ್ಲಿ ಭಾನುವಾರ ಗುರುರಾಜ್ ಹೊಸಕೋಟೆ ಅವರನ್ನು ಸನ್ಮಾನಿಸುವ ಮೂಲಕ ವಿಶೇಷವಾಗಿ ಆಚರಿಸಿತು.
ಈಸಂದರ್ಭದಲ್ಲಿ ಮಾತನಾಡಿದ ಗುರುರಾಜ್ ಹೊಸಕೋಟೆ ಇಂದಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಆಗುತ್ತಿರುವ ದುಷ್ಟಪರಿಣಾಮಗಳ ಬಗ್ಗೆ ವಿವರಿಸಿ, ಮೊಬೈಲಗಳಿಂದ ಮಕ್ಕಳನ್ನು ದೂರಿಇರಿಸಿರಿ ಎಂದರು.
ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ಮೊಬೈಲ್‌ನಿಂದಾಗುವ ಅನಾಹುತಗಳ ಬಗ್ಗೆ ಸಮಾಜಕ್ಕೆ ಸಂದೇಶ ನೀಡಲು ಕಿರು ಚಿತ್ರವನ್ನು ನಿರ್ಮಿಸುವ ಉದ್ದೇಶ ಇದೆ. ಈಬಗ್ಗೆ ಶೀರ್ಘದಲ್ಲಿಯೇ ಕಿರು ಚಿತ್ರದ ಹೆಸರನ್ನು ನಾಮಕರಣ ಕೂಡ ಆಗುತ್ತದೆ ಎಂದರು. .
ಈ ವೇಳೆ ಜಿಲ್ಲಾ ಮಹಿಳಾ ಸಂಚಾಲಕಿ ಸುಮಂಗಲ ರಾರಾವಿ , ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಮುರುಡಪ್ಪನವರ್, ತಾಲೂಕು ಸಂಚಾಲಕರಾದ ಶಿವಣ್ಣ ಕನವಳ್ಳಿ, ರಮೇಶ್ ಜಾಲಿಹಾಳ, ಶೇಖಪ್ಪ ಹರಿಜನ್, ಗಣೇಶ್ ಮುದುಕಪ್ಪಣ್ಣವರ್, ಲಕ್ಷ್ಮಿ ಹಾವೇರಿ, ಬಸವರಾಜ ಪೂಜಾರ, ಖಾದರ್ ಸಾಬ್ ಸುಂಕದ, ಪ್ರಕಾಶ್ ಮರಬದ, ನೂರು ಅಹ್ಮದ್ ಹಾವೇರಿ, ನಾಗಶ್ರೀ ಕಂಬಿ, ರೇಣುಕಾ ತಳವಾರ್ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...