ಚನ್ನದಾಸರ್ ಜಾತಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಸಾವಿತ್ರಿ ರತ್ನಾಕರ ಆಗ್ರಹ
ಹಾವೇರಿ :ರಾಜ್ಯದಲ್ಲಿ ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಚನ್ನದಾಸರ್ ಜಾತಿಗೆ ೨೦೨೩ರ “ಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಟಿಕೆಟ್ ನೀಡಿ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಚನ್ನದಾಸರ/ಹೊಲೆಯದಾಸರ್/ಮಾಲದಾಸರ ಜನ ಸೇವಾ ಸಮಿತಿಯ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಹಾಗೂ ಜಿಲ್ಲಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಎಂ ರತ್ನಾಕರ ಒತ್ತಾಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಸಮುದಾಯಗಳ ಜನ ಸೇವಾ ಸಮಿತಿಯ ಜಿಲ್ಲಾ ಮಟ್ಟದ ಸಭೆಯಲ್ಲಿ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರಿಗೆ ಒತ್ತಾಸಿ ಅವರು ಮಾತನಾಡಿದರು. ನಮಗೆಲ್ಲ ಕಾಂಗ್ರೇಸ್ ಪಕ್ಷ ಸಾಮಾಜಿಕ ನ್ಯಾಯದಡಿ ಇದೆ ಎಂಬ ನಂಬಿಕೆ ಇದೆ. ಎಲ್ಲಾ ಸಮುದಾಯಗಳ ಜನರಿಗೆ ನ್ಯಾಯ ಒದಗಿಸಿ ಅವರಿಗೆ ಎಲ್ಲಾ ರಂಗದಲ್ಲಿ ಮುಂದೆ ಬರುವಂತೆ ಮಾಡಬೇಕಾಗಿದೆ.
ರಾಜಕೀಯ ರಂಗದಲ್ಲಿ ಹೆಚ್ಚಿನ ಸ್ಥಾನಮಾನ ದೊರೆತರೆ ಅಭಿವೃದ್ಧಿ ಆಗಲು ಸಾಧ್ಯ. ೨೦೨೩ ರಲ್ಲಿ ಅಲೆಮಾರಿ ಸಮುದಾಯದ ಚನ್ನದಾಸರ ಜಾತಿಗೆ ಸೇರಿದ ಪಕ್ಷದ ಮುಖಂಡರಿಗೆ ಟಿಕೆಟ್ ನೀಡಬೇಕು. ಈ ಸಮುದಾಯದ ಅತಿ ಹೆಚ್ಚಿ ಕ್ರೀಯಾಶೀಲವಾಗಿರುವ ಕುಡಚಿ “ಧಾನಸಭಾ ಕ್ಷೇತ್ರದ ನಾಯಕರಾದ “ಶ್ವನಾಥ ಗಾಣಗೇರ ಅವರಿಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತವಾಗಲಿದೆ. ಈ ಕ್ಷೇತ್ರದಲ್ಲಿ ೩೦ ಸಾ”ರಕ್ಕೂ ಹೆಚ್ಚು ಜನರು ಇದ್ದು, ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರಾಗಿ ಬೆಳೆದಿದ್ದಾರೆ.
ವಿಶ್ವನಾಥ ಗಾಣಗೇರ ಅವರು ಕ್ಷೇತ್ರದಲ್ಲಿ ಸಾಮಾಜಿಕ ಹಾಗೂ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಕ್ರೀಯಾಶೀಲವಾಗಿ ಮಾಡಿದ್ದು, “ರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರು ಕುಡಚಿ ಕ್ಷೇತ್ರಕ್ಕೆ ಅಲೆಮಾರಿ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಶ್ರೀಮತಿ ಸಾವಿತ್ರಿ ಎಂ ರತ್ನಾಕರ ಸಭೆಯಲ್ಲಿ ಮನವಿ ಮೂಲಕ ಒತ್ತಾಸಿದರು.
ಡಿಎಸ್ಎಸ್ ರಾಜ್ಯ ಸ”ತಿ ಸದಸ್ಯರಾದ ಉಡಚಪ್ಪ ಮಾಳಗಿ ಮಾತನಾಡಿ ಎಲ್ಲಾ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕಾದರೆ ಕುಡಚಿ ಕ್ಷೇತ್ರಕ್ಕೆ ವಿಶ್ವನಾಥ ಗಾಣಗೇರ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತವಾಗಲಿದೆ.ಇದರಿಂದ ಅಲೆಮಾರಿ ಸಮುದಾಯದ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ.ರಾಜ್ಯದಲ್ಲಿನ ಎಲ್ಲಾ ಅಲೆಮಾರಿ ಸಮುದಾಯಕ್ಕೆ ನ್ಯಾಯ ನೀಡಿದಂತೆ ಆಗುತ್ತದೆ ಎಂದು ಒತ್ತಾಸಿದರು.
ಈ ಸಂದರ್ಭದಲ್ಲಿ ಅಲೆಮಾರಿ ಸಂಘದ ಅಧ್ಯಕ್ಷ ಶೆಟ್ಟಿ ವಿಭೂತಿ, ಆದಿವಾಸಿ ರಕ್ಷಣಾ ಪರಿಷತ್ ಉಪಾಧ್ಯಕ್ಷ ನಾಗರಾಜ ಮೇದಾರ ಮುಖಂಡರಾದ ಸುಂಕಮ್ಮ ಮಹಾಂತ,ಶಂಕ್ರಪ್ಪ ಮಹಾಂತ,ನೀಲಮ್ಮ ಕುಂಕುಗಾರ,ಬಸವರಾಜ ಚನ್ನದಾಸರ,ಮಾರೇಶ ಚನ್ನದಾಸರ,ಜಯಪ್ಪ ಚನ್ನದಾಸರ ಸೇರಿದಂತೆ ಅನೇಕರಿದ್ದರು.
ಚನ್ನದಾಸರ್ ಜಾತಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಸಾವಿತ್ರಿ ರತ್ನಾಕರ ಆಗ್ರಹ
Date:
ಚನ್ನದಾಸರ್ ಜಾತಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಸಾವಿತ್ರಿ ರತ್ನಾಕರ ಆಗ್ರಹ
ಹಾವೇರಿ :ರಾಜ್ಯದಲ್ಲಿ ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಚನ್ನದಾಸರ್ ಜಾತಿಗೆ ೨೦೨೩ರ “ಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಟಿಕೆಟ್ ನೀಡಿ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಚನ್ನದಾಸರ/ಹೊಲೆಯದಾಸರ್/ಮಾಲದಾಸರ ಜನ ಸೇವಾ ಸಮಿತಿಯ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಹಾಗೂ ಜಿಲ್ಲಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಎಂ ರತ್ನಾಕರ ಒತ್ತಾಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಸಮುದಾಯಗಳ ಜನ ಸೇವಾ ಸಮಿತಿಯ ಜಿಲ್ಲಾ ಮಟ್ಟದ ಸಭೆಯಲ್ಲಿ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರಿಗೆ ಒತ್ತಾಸಿ ಅವರು ಮಾತನಾಡಿದರು. ನಮಗೆಲ್ಲ ಕಾಂಗ್ರೇಸ್ ಪಕ್ಷ ಸಾಮಾಜಿಕ ನ್ಯಾಯದಡಿ ಇದೆ ಎಂಬ ನಂಬಿಕೆ ಇದೆ. ಎಲ್ಲಾ ಸಮುದಾಯಗಳ ಜನರಿಗೆ ನ್ಯಾಯ ಒದಗಿಸಿ ಅವರಿಗೆ ಎಲ್ಲಾ ರಂಗದಲ್ಲಿ ಮುಂದೆ ಬರುವಂತೆ ಮಾಡಬೇಕಾಗಿದೆ.
ರಾಜಕೀಯ ರಂಗದಲ್ಲಿ ಹೆಚ್ಚಿನ ಸ್ಥಾನಮಾನ ದೊರೆತರೆ ಅಭಿವೃದ್ಧಿ ಆಗಲು ಸಾಧ್ಯ. ೨೦೨೩ ರಲ್ಲಿ ಅಲೆಮಾರಿ ಸಮುದಾಯದ ಚನ್ನದಾಸರ ಜಾತಿಗೆ ಸೇರಿದ ಪಕ್ಷದ ಮುಖಂಡರಿಗೆ ಟಿಕೆಟ್ ನೀಡಬೇಕು. ಈ ಸಮುದಾಯದ ಅತಿ ಹೆಚ್ಚಿ ಕ್ರೀಯಾಶೀಲವಾಗಿರುವ ಕುಡಚಿ “ಧಾನಸಭಾ ಕ್ಷೇತ್ರದ ನಾಯಕರಾದ “ಶ್ವನಾಥ ಗಾಣಗೇರ ಅವರಿಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತವಾಗಲಿದೆ. ಈ ಕ್ಷೇತ್ರದಲ್ಲಿ ೩೦ ಸಾ”ರಕ್ಕೂ ಹೆಚ್ಚು ಜನರು ಇದ್ದು, ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರಾಗಿ ಬೆಳೆದಿದ್ದಾರೆ.
ವಿಶ್ವನಾಥ ಗಾಣಗೇರ ಅವರು ಕ್ಷೇತ್ರದಲ್ಲಿ ಸಾಮಾಜಿಕ ಹಾಗೂ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಕ್ರೀಯಾಶೀಲವಾಗಿ ಮಾಡಿದ್ದು, “ರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರು ಕುಡಚಿ ಕ್ಷೇತ್ರಕ್ಕೆ ಅಲೆಮಾರಿ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಶ್ರೀಮತಿ ಸಾವಿತ್ರಿ ಎಂ ರತ್ನಾಕರ ಸಭೆಯಲ್ಲಿ ಮನವಿ ಮೂಲಕ ಒತ್ತಾಸಿದರು.
ಡಿಎಸ್ಎಸ್ ರಾಜ್ಯ ಸ”ತಿ ಸದಸ್ಯರಾದ ಉಡಚಪ್ಪ ಮಾಳಗಿ ಮಾತನಾಡಿ ಎಲ್ಲಾ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕಾದರೆ ಕುಡಚಿ ಕ್ಷೇತ್ರಕ್ಕೆ ವಿಶ್ವನಾಥ ಗಾಣಗೇರ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತವಾಗಲಿದೆ.ಇದರಿಂದ ಅಲೆಮಾರಿ ಸಮುದಾಯದ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ.ರಾಜ್ಯದಲ್ಲಿನ ಎಲ್ಲಾ ಅಲೆಮಾರಿ ಸಮುದಾಯಕ್ಕೆ ನ್ಯಾಯ ನೀಡಿದಂತೆ ಆಗುತ್ತದೆ ಎಂದು ಒತ್ತಾಸಿದರು.
ಈ ಸಂದರ್ಭದಲ್ಲಿ ಅಲೆಮಾರಿ ಸಂಘದ ಅಧ್ಯಕ್ಷ ಶೆಟ್ಟಿ ವಿಭೂತಿ, ಆದಿವಾಸಿ ರಕ್ಷಣಾ ಪರಿಷತ್ ಉಪಾಧ್ಯಕ್ಷ ನಾಗರಾಜ ಮೇದಾರ ಮುಖಂಡರಾದ ಸುಂಕಮ್ಮ ಮಹಾಂತ,ಶಂಕ್ರಪ್ಪ ಮಹಾಂತ,ನೀಲಮ್ಮ ಕುಂಕುಗಾರ,ಬಸವರಾಜ ಚನ್ನದಾಸರ,ಮಾರೇಶ ಚನ್ನದಾಸರ,ಜಯಪ್ಪ ಚನ್ನದಾಸರ ಸೇರಿದಂತೆ ಅನೇಕರಿದ್ದರು.