ಮೊದಲ ದಿನ ಬಿಎಸ್ಪಿ ಅಭ್ಯರ್ಥಿ ಸಣ್ಣ ಮೌಲಾಸಾಬ್ ಗಣಜೂರ್ ನಾಮಪತ್ರ ಸಲ್ಲಿಕೆ-ಎಪ್ರಿಲ್ ೧೯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಹಾವೇರಿ: ೧೦ ಹಾವೇರಿ ಲೋಕ ಸಭಾಕ್ಷೇತ್ರದಿಂದ ಸ್ಪರ್ಧೆಬಯಸಿ ನಾಮಪತ್ರ ಸಲ್ಲಿಕೆಯ ಮೊದಲ ದಿನ ಏ.೧೨ರಂದು ಶುಕ್ರವಾರ ಬಿಎಸ್ಪಿ ಅಭ್ಯರ್ಥಿ ಸಣ್ಣ ಮೌಲಾಸಾಬ್ ಗಣಜೂರ್ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿನ ೧೦ ಹಾವೇರಿ ಲೋಕ ಸಭಾಕ್ಷೇತ್ರದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರಿಗೆ ಒಂದು ಸೆಟ್ ನಾಮಪತ್ರ ಸಲ್ಲಿಸಿದರು, ಈ ವೇಳೆ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪೂಜಾರ್ ವೀರಮಲ್ಲಪ್ಪ ಉಪಸ್ಥಿತರಿದ್ದರು.
ಮೊದಲ ದಿನ ಬಿಎಸ್ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಣ್ಣ ಮೌಲಾಸಾಬ್ ಗಣಜೂರ್ ಹಾವೇರಿ ತಾಲೂಕಿನ ಕನವಳ್ಳಿಗ್ರಾಮದವರಾಗಿದ್ದು, ಹಾಲಿ ವಸ್ತಿ ಹಾವೇರಿಯಾಗಿರುವ ಇವರು ನಾಮ ನಾಮಪತ್ರಸಲ್ಲಿಸುವ ವೇಳೆ ಬಿಎಸ್ಪಿ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ, ಪ್ರಮುಖರಾದ ಶಿವಕುಮಾರ ತಳವಾರ, ವಿಜಯಕಮಾರ ಬೆನಕಟ್ಟಿ, ಎಮ್.ಎಮ್.ಕಳ್ಳಿಹಾಳ ಇದ್ದರು. ಎಪ್ರಿಲ್ ೧೩ ಹಾಗೂ ೧೪ ಸಾರ್ವತ್ರೀಕ ರಜೆ ಇರವ ಕಾರಣಕ್ಕೆ ನಾಮ ಪತ್ರ ಸಲ್ಲಿಕೆ ಇರುವುದಿಲ್ಲ . ಎಪ್ರಿಲ್ ೧೫ ರಿಂದ ನಾಮಪತ್ರ ಸಲ್ಲಿಕೆ ಮುಂದುವರೆಯಲಿದೆ. ಎಪ್ರಿಲ್ ೧೯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಮೊದಲ ದಿನ ಬಿಎಸ್ಪಿ ಅಭ್ಯರ್ಥಿ ಸಣ್ಣ ಮೌಲಾಸಾಬ್ ಗಣಜೂರ್ ನಾಮಪತ್ರ ಸಲ್ಲಿಕೆ-ಎಪ್ರಿಲ್ ೧೯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
Date:
ಮೊದಲ ದಿನ ಬಿಎಸ್ಪಿ ಅಭ್ಯರ್ಥಿ ಸಣ್ಣ ಮೌಲಾಸಾಬ್ ಗಣಜೂರ್ ನಾಮಪತ್ರ ಸಲ್ಲಿಕೆ-ಎಪ್ರಿಲ್ ೧೯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಹಾವೇರಿ: ೧೦ ಹಾವೇರಿ ಲೋಕ ಸಭಾಕ್ಷೇತ್ರದಿಂದ ಸ್ಪರ್ಧೆಬಯಸಿ ನಾಮಪತ್ರ ಸಲ್ಲಿಕೆಯ ಮೊದಲ ದಿನ ಏ.೧೨ರಂದು ಶುಕ್ರವಾರ ಬಿಎಸ್ಪಿ ಅಭ್ಯರ್ಥಿ ಸಣ್ಣ ಮೌಲಾಸಾಬ್ ಗಣಜೂರ್ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿನ ೧೦ ಹಾವೇರಿ ಲೋಕ ಸಭಾಕ್ಷೇತ್ರದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರಿಗೆ ಒಂದು ಸೆಟ್ ನಾಮಪತ್ರ ಸಲ್ಲಿಸಿದರು, ಈ ವೇಳೆ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪೂಜಾರ್ ವೀರಮಲ್ಲಪ್ಪ ಉಪಸ್ಥಿತರಿದ್ದರು.
ಮೊದಲ ದಿನ ಬಿಎಸ್ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಣ್ಣ ಮೌಲಾಸಾಬ್ ಗಣಜೂರ್ ಹಾವೇರಿ ತಾಲೂಕಿನ ಕನವಳ್ಳಿಗ್ರಾಮದವರಾಗಿದ್ದು, ಹಾಲಿ ವಸ್ತಿ ಹಾವೇರಿಯಾಗಿರುವ ಇವರು ನಾಮ ನಾಮಪತ್ರಸಲ್ಲಿಸುವ ವೇಳೆ ಬಿಎಸ್ಪಿ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ, ಪ್ರಮುಖರಾದ ಶಿವಕುಮಾರ ತಳವಾರ, ವಿಜಯಕಮಾರ ಬೆನಕಟ್ಟಿ, ಎಮ್.ಎಮ್.ಕಳ್ಳಿಹಾಳ ಇದ್ದರು. ಎಪ್ರಿಲ್ ೧೩ ಹಾಗೂ ೧೪ ಸಾರ್ವತ್ರೀಕ ರಜೆ ಇರವ ಕಾರಣಕ್ಕೆ ನಾಮ ಪತ್ರ ಸಲ್ಲಿಕೆ ಇರುವುದಿಲ್ಲ . ಎಪ್ರಿಲ್ ೧೫ ರಿಂದ ನಾಮಪತ್ರ ಸಲ್ಲಿಕೆ ಮುಂದುವರೆಯಲಿದೆ. ಎಪ್ರಿಲ್ ೧೯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.