ಹಾವೇರಿಯಲ್ಲಿ ಪರಸ್ಪರ ಬಡಿದಾಡಿಕೊಂಡ ೭ಜನರ ಮೇಲೆ ದೂರು ದಾಖಲು

Date:

ಹಾವೇರಿಯಲ್ಲಿ ಪರಸ್ಪರ ಬಡಿದಾಡಿಕೊಂಡ ೭ಜನರ ಮೇಲೆ ದೂರು ದಾಖಲು
ಹಾವೇರಿ: ಇತ್ತೀಚೆಗೆ ಹಾವೇರಿನಗರದಲ್ಲಿ ರೌಡಿಗಳ ಅಟ್ಟಹಾಸ, ಗುಂಡಾಗಿರಿ ಪ್ರಕರಗಳು ಹೆಚ್ಚುತ್ತಿದ್ದು, ಇಲ್ಲಿನ ಸುಶಿಕ್ಷಿತರು ವಾಸಿಸುವ ಬಡಾವಣೆ ಬಸವೇಶ್ವರನಗರದ ಲಾಯನ್ಸ್ ಸ್ಕೂಲ್ ಮುಂಭಾಗದಲ್ಲಿ ೭ಜನರು ಪರಸ್ಪರ ಹೊಡೆದಾಡಿಕೊಂಡು ಪೊಲೀಸ್‌ರ ಆಗಮನವಾಗುತ್ತಿದ್ದಂತೆಯೇ ಓಡಿಹೋಗಿದ್ದು, ಈ ಬಗ್ಗೆ ಶಹರ ಪೊಲೀಸ್‌ಠಾಣೆಯಲ್ಲಿ ಜೂ.೨೦ರಂದು ಪ್ರಕರಣ ದಾಖಲಾಗಿದೆ.
ಲಯನ್ಸ್ ಶಾಲೆಯ ಮುಂಭಾಗದಲ್ಲಿ ಮುರಗೇಶ ದ್ಯಾಮಣ್ಣ ಮಡಿವಾಳರ, ಪ್ರಜ್ವಲ ಸುರೇಶ ಕಟಗೇರ, ಸಚಿವ ಸುರೇಶ ತಳವಾರ, ನಾಗರಾಜ, ಮುರಗೇಶ ವಿಜಯಕುಮಾರ ಮುತ್ತಿನಮುಡಿ, ಪಚ್ಚು, ಜೀವನ ಬುದ್ಧಿವಂತನವಲಗುಂದ ಎನ್ನುವ
ಆರೋಪಿತರು ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರಿಗೊಬ್ಬರು ಹೊಡೆದಾಡಿ ಬಡಿದಾಟ ಮಾಡಿಕೊಳ್ಳುತ್ತಿರುವಾಗ ಪೊಲೀಸ್ ಸಿಬ್ಬಂದಿಯವರು ಸ್ಥಳಕ್ಕೆ ಹೋದ ತಕ್ಷಣ ಗಲಾಟೆ ಮಾಡುವದನ್ನು ಬಿಟ್ಟು ಓಡಿ. ಹೋಗಿರುತ್ತಾರೆ.
ಸದರಿಯವರು ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ, ಬಡಿದಾಟ ಮಾಡಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುವದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿಯಲ್ಲಿ ಪರಸ್ಪರ ಬಡಿದಾಡಿಕೊಂಡ ೭ಜನರ ಮೇಲೆ ದೂರು ದಾಖಲು
ಹಾವೇರಿ: ಇತ್ತೀಚೆಗೆ ಹಾವೇರಿನಗರದಲ್ಲಿ ರೌಡಿಗಳ ಅಟ್ಟಹಾಸ, ಗುಂಡಾಗಿರಿ ಪ್ರಕರಗಳು ಹೆಚ್ಚುತ್ತಿದ್ದು, ಇಲ್ಲಿನ ಸುಶಿಕ್ಷಿತರು ವಾಸಿಸುವ ಬಡಾವಣೆ ಬಸವೇಶ್ವರನಗರದ ಲಾಯನ್ಸ್ ಸ್ಕೂಲ್ ಮುಂಭಾಗದಲ್ಲಿ ೭ಜನರು ಪರಸ್ಪರ ಹೊಡೆದಾಡಿಕೊಂಡು ಪೊಲೀಸ್‌ರ ಆಗಮನವಾಗುತ್ತಿದ್ದಂತೆಯೇ ಓಡಿಹೋಗಿದ್ದು, ಈ ಬಗ್ಗೆ ಶಹರ ಪೊಲೀಸ್‌ಠಾಣೆಯಲ್ಲಿ ಜೂ.೨೦ರಂದು ಪ್ರಕರಣ ದಾಖಲಾಗಿದೆ.
ಲಯನ್ಸ್ ಶಾಲೆಯ ಮುಂಭಾಗದಲ್ಲಿ ಮುರಗೇಶ ದ್ಯಾಮಣ್ಣ ಮಡಿವಾಳರ, ಪ್ರಜ್ವಲ ಸುರೇಶ ಕಟಗೇರ, ಸಚಿವ ಸುರೇಶ ತಳವಾರ, ನಾಗರಾಜ, ಮುರಗೇಶ ವಿಜಯಕುಮಾರ ಮುತ್ತಿನಮುಡಿ, ಪಚ್ಚು, ಜೀವನ ಬುದ್ಧಿವಂತನವಲಗುಂದ ಎನ್ನುವ
ಆರೋಪಿತರು ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರಿಗೊಬ್ಬರು ಹೊಡೆದಾಡಿ ಬಡಿದಾಟ ಮಾಡಿಕೊಳ್ಳುತ್ತಿರುವಾಗ ಪೊಲೀಸ್ ಸಿಬ್ಬಂದಿಯವರು ಸ್ಥಳಕ್ಕೆ ಹೋದ ತಕ್ಷಣ ಗಲಾಟೆ ಮಾಡುವದನ್ನು ಬಿಟ್ಟು ಓಡಿ. ಹೋಗಿರುತ್ತಾರೆ.
ಸದರಿಯವರು ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ, ಬಡಿದಾಟ ಮಾಡಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುವದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಡಾಂಗೆ ಎಜ್ಯುಕೇಶನ್ ಸೊಸೈಟಿಯ ಸೇವೆ ವಿಸ್ತಾರಗೊಳ್ಳಲಿ-ರುದ್ರಪ್ಪ ಲಮಣಿ

ಡಾಂಗೆ ಎಜ್ಯುಕೇಶನ್ ಸೊಸೈಟಿಯ ಸೇವೆ ವಿಸ್ತಾರಗೊಳ್ಳಲಿ-ರುದ್ರಪ್ಪ ಲಮಣಿ ಹಾವೇರಿ:...

ಬಹುಮುಖ ಪ್ರತಿಭೆಯ ಸಂವೇದನಾಶೀಲ ವ್ಯೆದ್ಯ ಡಾ. ಸಂಜಯ್ ಡಾಂಗೆ

ಬಹುಮುಖ ಪ್ರತಿಭೆಯ ಸಂವೇದನಾಶೀಲ ವ್ಯೆದ್ಯ ಡಾ. ಸಂಜಯ್ ಡಾಂಗೆ ಸಣ್ಣ ಝರಿಯಾಗಿ ಎಲ್ಲೊ...

ಎಸ್‌ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ-ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ  

ಎಸ್‌ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ-ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ   ಹಾವೇರಿ: ಪರಿಶಿಷ್ಟ ಜಾತಿ-...

ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ

ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ ಹಾವೇರಿ:...