ಹಾವೇರಿಸೇರಿದಂತೆ ವಿವಿಧೆಡೆ ಮುಂಗಾರುಮಳೆಯ ಸಿಂಚನ, ಗುಡುಗು-ಸಿಡಿಲಿನ ಆರ್ಭಟ, ಹೊತ್ತಿ ಉರಿದ ತೆಂಗಿನಮರ  

Date:

 

ಹಾವೇರಿಸೇರಿದಂತೆ ವಿವಿಧೆಡೆ ಮುಂಗಾರುಮಳೆಯ ಸಿಂಚನ, ಗುಡುಗು-ಸಿಡಿಲಿನ ಆರ್ಭಟ, ಹೊತ್ತಿ ಉರಿದ ತೆಂಗಿನಮರ  
ಹಾವೇರಿ : ಬಿಸಲಿನ ತಾಪಕ್ಕೆ ಕಂಗೆಟಿದ್ದ  ಹಾವೇರಿಜನತೆ ಬಹುದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದರು. ಜನರ ನಿರೀಕ್ಷೆಯನ್ನು ಹುಸಿ ಮಾಡದ ಮಳೆರಾಯ ಸಂತೆ ದಿನವಾದ ಗುರುವಾರ ಅರ್ಧಗಂಟೆ ಸುರಿದು ತಂಪೆರೆದಿದ್ದಾನೆ. ಸಂಜೆ ಆರಕ್ಕೆ ಸಿಡಿಲಿನ ಹೊಡೆತಕ್ಕೆ ತೆಂಗಿನಮರವೊಂದು ಹೊತ್ತಿ ಉರಿದಿರುವ ಘಟನೆ ತಾಲೂಕಿನ ದಿಡಗೂರುಗ್ರಾಮದಲ್ಲಿ ನಡೆದಿದೆ

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಹಾವೇರಿಸೇರಿದಂತೆ ವಿವಿಧೆಡೆ ಮುಂಗಾರುಮಳೆಯ ಸಿಂಚನ, ಗುಡುಗು-ಸಿಡಿಲಿನ ಆರ್ಭಟ, ಹೊತ್ತಿ ಉರಿದ ತೆಂಗಿನಮರ  
ಹಾವೇರಿ : ಬಿಸಲಿನ ತಾಪಕ್ಕೆ ಕಂಗೆಟಿದ್ದ  ಹಾವೇರಿಜನತೆ ಬಹುದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದರು. ಜನರ ನಿರೀಕ್ಷೆಯನ್ನು ಹುಸಿ ಮಾಡದ ಮಳೆರಾಯ ಸಂತೆ ದಿನವಾದ ಗುರುವಾರ ಅರ್ಧಗಂಟೆ ಸುರಿದು ತಂಪೆರೆದಿದ್ದಾನೆ. ಸಂಜೆ ಆರಕ್ಕೆ ಸಿಡಿಲಿನ ಹೊಡೆತಕ್ಕೆ ತೆಂಗಿನಮರವೊಂದು ಹೊತ್ತಿ ಉರಿದಿರುವ ಘಟನೆ ತಾಲೂಕಿನ ದಿಡಗೂರುಗ್ರಾಮದಲ್ಲಿ ನಡೆದಿದೆ

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...