ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ವೀರಯೋಧ ದಿ.ಹನುಮಂತಪ್ಪ ಚೂರಿ‌ ಅವರ   ಪತ್ನಿ ಪುಟ್ಟಮ್ಮ ಹನುಮಂತಪ್ಪ ಚೂರಿ‌ ನಿಧನ

Date:

ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ವೀರಯೋಧ ದಿ.ಹನುಮಂತಪ್ಪ ಚೂರಿ‌ ಅವರ   ಪತ್ನಿ ಪುಟ್ಟಮ್ಮ ಹನುಮಂತಪ್ಪ ಚೂರಿ‌ ನಿಧನ

ಹಾವೇರಿ: ಎರಡನೆಯ ಮಹಾಯುದ್ಧದ ಲ್ಲಿ ಭಾಗವಹಿಸಿದ್ದಹಾವೇರಿನಗರದವರಾಗಿದ್ದ ವೀರಯೋದ ದಿ.ಹನುಮಂತಪ್ಪ ಚೂರಿ ಅವರ ಪತ್ನಿ ಪುಟ್ಟಮ್ಮ ಹನುಮಂತಪ್ಪ ಚೂರಿ (೯೩)ಆಗಷ್ಟ್ ೨೧ರ ಸೋಮವಾರ ರಾತ್ರಿ ೧೦ಕ್ಕೆ ನಿಧನರಾದರು.ಮೃತರು ಓರ್ವ ಪುತ್ರ , ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರಅಂತ್ಯಕ್ರಿಯೆ ಅಗಸ್ಟ್ ೨೨ರಂದು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹಾವೇರಿ ನಗರದ ಮುಕ್ತಿಧಾಮದಲ್ಲಿ ಜರಗಲಿದೆ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.ಸಾವಿನಲ್ಲೂ ಸಾರ್ಥಕತೆ: ಪುಟ್ಟಮ್ಮ ಚೂರಿ ಅವರು‌ ನೇತ್ರಗಳನ್ನು ಅವರ ಪುತ್ರ ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯ ‌ಮುನಿಶ್ವರ ಚೂರಿ ಅವರು ಹುಬ್ಬಳ್ಳಿಯ ಎಮ್.ಎಮ್.ಜೋಶಿ‌ ಕಣ್ಣಿನ ಆಸ್ಪತ್ರೆಗೆ ದಾನಮಾಡಿದ್ದಾರೆ.‌‌

ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ವೀರಯೋಧ ದಿ.ಹನುಮಂತಪ್ಪ ಚೂರಿ‌ ಅವರ   ಪತ್ನಿ ಪುಟ್ಟಮ್ಮ ಹನುಮಂತಪ್ಪ ಚೂರಿ‌ ನಿಧನ

ಹಾವೇರಿ: ಎರಡನೆಯ ಮಹಾಯುದ್ಧದ ಲ್ಲಿ ಭಾಗವಹಿಸಿದ್ದಹಾವೇರಿನಗರದವರಾಗಿದ್ದ ವೀರಯೋದ ದಿ.ಹನುಮಂತಪ್ಪ ಚೂರಿ ಅವರ ಪತ್ನಿ ಪುಟ್ಟಮ್ಮ ಹನುಮಂತಪ್ಪ ಚೂರಿ (೯೩)ಆಗಷ್ಟ್ ೨೧ರ ಸೋಮವಾರ ರಾತ್ರಿ ೧೦ಕ್ಕೆ ನಿಧನರಾದರು.ಮೃತರು ಓರ್ವ ಪುತ್ರ , ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರಅಂತ್ಯಕ್ರಿಯೆ ಅಗಸ್ಟ್ ೨೨ರಂದು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹಾವೇರಿ ನಗರದ ಮುಕ್ತಿಧಾಮದಲ್ಲಿ ಜರಗಲಿದೆ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.ಸಾವಿನಲ್ಲೂ ಸಾರ್ಥಕತೆ: ಪುಟ್ಟಮ್ಮ ಚೂರಿ ಅವರು‌ ನೇತ್ರಗಳನ್ನು ಅವರ ಪುತ್ರ ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯ ‌ಮುನಿಶ್ವರ ಚೂರಿ ಅವರು ಹುಬ್ಬಳ್ಳಿಯ ಎಮ್.ಎಮ್.ಜೋಶಿ‌ ಕಣ್ಣಿನ ಆಸ್ಪತ್ರೆಗೆ ದಾನಮಾಡಿದ್ದಾರೆ.‌‌

ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!

ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!  ಹಾವೇರಿ :...

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ ಹಾವೇರಿ: ಶ್ರೀರಾಮಚಂದ್ರನ ಜನ್ಮ ದಿನವನ್ನು ಶುಕ್ರವಾರ  ಶ್ರದ್ಧಾ-ಭಕ್ತಿಯಿಂದ...

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ...

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ ಜೈಲು ಶಿಕ್ಷೆ ಹಾಗೂ ರೂ.೧೮ ಸಾವಿರ ದಂಡ

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ...