ಗುಲಾಮಗಿರಿ ಮುಕ್ತಿಗಾಗಿ ಹೋರಾಟ ಭೀಮ ಕೋರೇಗಾಂವ್ : ಮಾಳಗಿ
ಹಾವೇರಿ :ಗುಲಾಮಗಿರಿ ಮುಕ್ತಿಗಾಗಿ ಸ್ವಾತಂತ್ರ್ಯತೆ ಅನಾವಣಕ್ಕಾಗಿ ನಡೆದ ಮೆಹರ್ ಸೈನಿಕರ ಹೋರಾಟದ ಫಲವಾಗಿ ಸಿಕ್ಕ “ವಿಜಯ ದಿನವನ್ನು ಭೀಮಕೋರೆಗಾಂವ್ “ವಿಜಯೋತ್ಸವ ಎಂದು ಆಚರಣೆ ಮಾಡಲಾಗುತ್ತಿದೆ. ಈ ದಿನ ನಮಗೆ ಜಯ ತಂದ ದಿನವಾಗಿದೆ ಎಂದು ಡಿಎಸ್ಎಸ್ ರಾಜ್ಯ ಸ”ತಿ ಸದಸ್ಯರಾದ ಉಡಚಪ್ಪ ಮಾಳಗಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಡಿಎಸ್ಎಸ್ ವತಿ ಂದ ಭೀಮ ಕೋರೆಗಾಂವ್ “ಜಯೋತ್ಸವ ದಿನ ಆಚರಣೆ ತಮ್ಮ ೫೧ನೇ ಹುಟ್ಟು ಹಬ್ಬ ಆಚರಿಸಿಕೊಂಡು ಅವರು ಮಾತನಾಡಿದರು. ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ದಲಿತ ಸಮುದಾಯದ ಕಷ್ಟಗಳನ್ನು ಅರಿತ ಡಾ. ಬಿಆರ್ ಅಂಬೇಡ್ಕರ್ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾದರು. ಭೀಮ ಕೋರೇಗಾಂವ್ “ವಿಜಯೋತ್ಸವಯು ಗುಲಾಮಗಿರಿ ಮುಕ್ತಿಗಾಗಿ ಹೋರಾಟಕ್ಕೆ ಸ್ಪೂರ್ತಿಯಾಗಿ ನಡೆದ ಘಟನೆಯಾಗಿದೆ.ನಾವೆಲ್ಲರೂ ಡಾ.ಬಿ ಆರ್ ಅಂಬೇಡ್ಕರ್ ಅವರ ಶಿಕ್ಷಣ,ಸಮಾನತೆ ಹಾಗೂ ಹೋರಾಟ ತತ್ವದಡಿ ಸಮಾಜದ ಏಳಿಗೆಗಾಗಿ ಒಗ್ಗಟ್ಟಿನಿಂದ ಶ್ರಮಿಸೋಣ.ಈ ದಿನವೇ ನಮ್ಮ ೫೧ ನೇ ಹುಟ್ಟು ಹಬ್ಬ ಇದ್ದು, ಡಿಎಸ್ಎಸ್ ಹಾಗೂ ಅಭಿಮಾನಿಗಳು ಸೇರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದು ತುಂಬಾ ಸಂತೋಷವಾಗಿದೆ. ತಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ.ತಮ್ಮ ಅಭಿಮಾನಕ್ಕೆ ಅಬಾರಿಯಾಗಿದ್ದೇನೆ.ಸದಾ ನಾವೇಲ್ಲರೂ ಸಮಾಜದ ಏಳಿಗೆಗಾಗಿ ಶ್ರಮವ”ಸೋಣ ಎಂದು ಉಡಚಪ್ಪ ಮಾಳಗಿ ಕೃತಜ್ಞತಾ ಮಾತುಗಳನ್ನು ಹೇಳಿದರು.
ಸಮಾಜದ ಮುಖಂಡರಾದ ಬಸವರಾಜ ಹೇಡಿಗೊಂಡ,ಎಸ್ ಜಿ ಹೊನ್ನಪ್ಪನವರ, ಮಾಲತೇಶೆ ಯಲ್ಲಾಪುರ,ಸಂಜಯಗಾಧಿ ಸಂಜೀವಣ್ಣನವರ, ಎನ್ ಎನ್ ಗಾಳೆಮ್ಮನವರ ಅವರು ಭೀಮ ಕೋರೆಗಾಂವ್ “ಜಯೋತ್ಸವ ಹಾಗೂ ಉಡಚಪ್ಪ ಮಾಳಗಿ ಅವರ ಹುಟ್ಟು ಹಬ್ಬದ ಆಚರಣೆ ಕುರಿತು ಶುಭ ಕೋರಿ ಮಾತನಾಡಿದರು. ಉಡಚಪ್ಪ ಮಾಳಗಿ ಅವರ ೫೧ನೇ ಹುಟ್ಟು ಹಬ್ಬದ ನಿ”ತ್ಯ ಕೇಕ್ ಕಟ್ ಮಾಡಿ ಹಂಚಲಾತು. ಅವರಿಗೆ ಮುಖಂಡರು ಹಾಗೂ ಕಾರ್ಯಕರ್ತರು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯಲ್ಲಪ್ಪ ಮಾಸೂರ, ಶೆಟ್ಟಿ ವಿಭೂತಿ ,ಬಸಣ್ಣ ಮುಗಳಿ, ರಾಜು ಹರಿಜನ, ಮಂಜಪ್ಪ ಮರೋಳ, ಶಿವರಾಜ ಹರಿಜನ, ಶಿವಲಿಂಗಪ್ಪ ನಿಂಗಪ್ಪನವರ, ಮಲ್ಲೇಶಪ್ಪ ಕಡಕೋಳ, ಗುಡ್ಡಪ್ಪ ಬಣಕಾರ, ಮಾಲತೇಶ, ಚಲವಾದಿ, ಜಗದೀಶ ಹರಿಜನ, ಬಸವರಾಜ ತಡಸದ, ರಮೇಶ ಸೀತೆಕೊಂಡ, ಚಂದ್ರಪ್ಪ ಹರಿಜನ, ಗಣೇಶ ಗುತೇಣ್ಣನವರ, ಸಂತೋಷ ಕದರಮಂಡಲಗಿ, ಕಿರಣ ಹರಿಜನ, ಹರೀಶ ಹರಿಜನ, ದೇವರಾಜ ಮೇಗಲಮನಿ, ಸಂತೋಷ ಹಲಗೇರಿ, ಮಹೇಶ ಹರಿಜನ, ರಾಜು ಹೊಸಮನಿ, ಹನುಮಾನ ಚಲವಾದಿ, ಮಂಜಪ್ಪ ಹರಪನಹಳ್ಳಿ, ಗೋರಪ್ಪ ನಂದ್ಯಾಲ, ಮಹೇಶಪ್ಪ ಹರಿಜನ ಸೇರಿದಂತೆ ಡಿಎಸ್ಎಸ್ ಮುಖಂಡರು ಅಭಿಮಾನಿಗಳು ಪಾಲ್ಗೊಂಡಿದ್ದರು.
ಗುಲಾಮಗಿರಿ ಮುಕ್ತಿಗಾಗಿ ಹೋರಾಟ ಭೀಮ ಕೋರೇಗಾಂವ್ : ಉಡಚಪ್ಪ ಮಾಳಗಿ
Date:
ಗುಲಾಮಗಿರಿ ಮುಕ್ತಿಗಾಗಿ ಹೋರಾಟ ಭೀಮ ಕೋರೇಗಾಂವ್ : ಮಾಳಗಿ
ಹಾವೇರಿ :ಗುಲಾಮಗಿರಿ ಮುಕ್ತಿಗಾಗಿ ಸ್ವಾತಂತ್ರ್ಯತೆ ಅನಾವಣಕ್ಕಾಗಿ ನಡೆದ ಮೆಹರ್ ಸೈನಿಕರ ಹೋರಾಟದ ಫಲವಾಗಿ ಸಿಕ್ಕ “ವಿಜಯ ದಿನವನ್ನು ಭೀಮಕೋರೆಗಾಂವ್ “ವಿಜಯೋತ್ಸವ ಎಂದು ಆಚರಣೆ ಮಾಡಲಾಗುತ್ತಿದೆ. ಈ ದಿನ ನಮಗೆ ಜಯ ತಂದ ದಿನವಾಗಿದೆ ಎಂದು ಡಿಎಸ್ಎಸ್ ರಾಜ್ಯ ಸ”ತಿ ಸದಸ್ಯರಾದ ಉಡಚಪ್ಪ ಮಾಳಗಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಡಿಎಸ್ಎಸ್ ವತಿ ಂದ ಭೀಮ ಕೋರೆಗಾಂವ್ “ಜಯೋತ್ಸವ ದಿನ ಆಚರಣೆ ತಮ್ಮ ೫೧ನೇ ಹುಟ್ಟು ಹಬ್ಬ ಆಚರಿಸಿಕೊಂಡು ಅವರು ಮಾತನಾಡಿದರು. ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ದಲಿತ ಸಮುದಾಯದ ಕಷ್ಟಗಳನ್ನು ಅರಿತ ಡಾ. ಬಿಆರ್ ಅಂಬೇಡ್ಕರ್ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾದರು. ಭೀಮ ಕೋರೇಗಾಂವ್ “ವಿಜಯೋತ್ಸವಯು ಗುಲಾಮಗಿರಿ ಮುಕ್ತಿಗಾಗಿ ಹೋರಾಟಕ್ಕೆ ಸ್ಪೂರ್ತಿಯಾಗಿ ನಡೆದ ಘಟನೆಯಾಗಿದೆ.ನಾವೆಲ್ಲರೂ ಡಾ.ಬಿ ಆರ್ ಅಂಬೇಡ್ಕರ್ ಅವರ ಶಿಕ್ಷಣ,ಸಮಾನತೆ ಹಾಗೂ ಹೋರಾಟ ತತ್ವದಡಿ ಸಮಾಜದ ಏಳಿಗೆಗಾಗಿ ಒಗ್ಗಟ್ಟಿನಿಂದ ಶ್ರಮಿಸೋಣ.ಈ ದಿನವೇ ನಮ್ಮ ೫೧ ನೇ ಹುಟ್ಟು ಹಬ್ಬ ಇದ್ದು, ಡಿಎಸ್ಎಸ್ ಹಾಗೂ ಅಭಿಮಾನಿಗಳು ಸೇರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದು ತುಂಬಾ ಸಂತೋಷವಾಗಿದೆ. ತಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ.ತಮ್ಮ ಅಭಿಮಾನಕ್ಕೆ ಅಬಾರಿಯಾಗಿದ್ದೇನೆ.ಸದಾ ನಾವೇಲ್ಲರೂ ಸಮಾಜದ ಏಳಿಗೆಗಾಗಿ ಶ್ರಮವ”ಸೋಣ ಎಂದು ಉಡಚಪ್ಪ ಮಾಳಗಿ ಕೃತಜ್ಞತಾ ಮಾತುಗಳನ್ನು ಹೇಳಿದರು.
ಸಮಾಜದ ಮುಖಂಡರಾದ ಬಸವರಾಜ ಹೇಡಿಗೊಂಡ,ಎಸ್ ಜಿ ಹೊನ್ನಪ್ಪನವರ, ಮಾಲತೇಶೆ ಯಲ್ಲಾಪುರ,ಸಂಜಯಗಾಧಿ ಸಂಜೀವಣ್ಣನವರ, ಎನ್ ಎನ್ ಗಾಳೆಮ್ಮನವರ ಅವರು ಭೀಮ ಕೋರೆಗಾಂವ್ “ಜಯೋತ್ಸವ ಹಾಗೂ ಉಡಚಪ್ಪ ಮಾಳಗಿ ಅವರ ಹುಟ್ಟು ಹಬ್ಬದ ಆಚರಣೆ ಕುರಿತು ಶುಭ ಕೋರಿ ಮಾತನಾಡಿದರು. ಉಡಚಪ್ಪ ಮಾಳಗಿ ಅವರ ೫೧ನೇ ಹುಟ್ಟು ಹಬ್ಬದ ನಿ”ತ್ಯ ಕೇಕ್ ಕಟ್ ಮಾಡಿ ಹಂಚಲಾತು. ಅವರಿಗೆ ಮುಖಂಡರು ಹಾಗೂ ಕಾರ್ಯಕರ್ತರು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯಲ್ಲಪ್ಪ ಮಾಸೂರ, ಶೆಟ್ಟಿ ವಿಭೂತಿ ,ಬಸಣ್ಣ ಮುಗಳಿ, ರಾಜು ಹರಿಜನ, ಮಂಜಪ್ಪ ಮರೋಳ, ಶಿವರಾಜ ಹರಿಜನ, ಶಿವಲಿಂಗಪ್ಪ ನಿಂಗಪ್ಪನವರ, ಮಲ್ಲೇಶಪ್ಪ ಕಡಕೋಳ, ಗುಡ್ಡಪ್ಪ ಬಣಕಾರ, ಮಾಲತೇಶ, ಚಲವಾದಿ, ಜಗದೀಶ ಹರಿಜನ, ಬಸವರಾಜ ತಡಸದ, ರಮೇಶ ಸೀತೆಕೊಂಡ, ಚಂದ್ರಪ್ಪ ಹರಿಜನ, ಗಣೇಶ ಗುತೇಣ್ಣನವರ, ಸಂತೋಷ ಕದರಮಂಡಲಗಿ, ಕಿರಣ ಹರಿಜನ, ಹರೀಶ ಹರಿಜನ, ದೇವರಾಜ ಮೇಗಲಮನಿ, ಸಂತೋಷ ಹಲಗೇರಿ, ಮಹೇಶ ಹರಿಜನ, ರಾಜು ಹೊಸಮನಿ, ಹನುಮಾನ ಚಲವಾದಿ, ಮಂಜಪ್ಪ ಹರಪನಹಳ್ಳಿ, ಗೋರಪ್ಪ ನಂದ್ಯಾಲ, ಮಹೇಶಪ್ಪ ಹರಿಜನ ಸೇರಿದಂತೆ ಡಿಎಸ್ಎಸ್ ಮುಖಂಡರು ಅಭಿಮಾನಿಗಳು ಪಾಲ್ಗೊಂಡಿದ್ದರು.