ಜುಲೈ ೨೩ ರಂದು ದಾವಣಗೆರೆಯಲ್ಲಿ ಸಾಹಿತಿ ಬಿ. ಶ್ರೀನಿವಾಸರ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಸಣ್ಣ ಕಥೆಗಳ ಸಂಕಲನ ಬಿಡುಗಡೆ

Date:


ಜುಲೈ ೨೩ ರಂದು ದಾವಣಗೆರೆಯಲ್ಲಿ ಸಾಹಿತಿ ಬಿ. ಶ್ರೀನಿವಾಸರ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಸಣ್ಣ ಕಥೆಗಳ ಸಂಕಲನ ಬಿಡುಗಡೆ
ಹಾವೇರಿ: ಕವಿ ಮತ್ತು ಕಥೆಗಾರ, ಅಂಕಣಕಾರರಾಗಿಯು ಹೆಸರಾಗಿರುವ ಬಿ. ಶ್ರೀನಿವಾಸ ಅವರ ಕೊಪ್ಪಳದ ತಳಮಳ ಪ್ರಕಾಶನದಿಂದ ಪ್ರಕಟವಾದ ಸಣ್ಣ ಕಥೆಗಳ (ನ್ಯಾನೋ) ಸಂಕಲನ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಎಂಬ ಪುಸ್ತಕವು ದಾವಣಗೆರೆಯ ಆರ್ ಎಲ್ ಲಾ ಕಾಲೇಜಿನ ಸಭಾಂಗಣದಲ್ಲಿ ಜುಲೈ ೨೩ ರಂದು ಭಾನುವಾರ ಬೆಳಗಿನ ೧೧ ಗಂಟೆಗೆ ನಡೆಯಲಿದೆ.
ಸಾಹಿತಿ ಬಿ. ಶ್ರೀನಿವಾಸ ಅವರ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಪುಸ್ತಕವನ್ನು ಕೆ. ಪಿ. ಸುರೇಶ ಬಿಡುಗಡೆಗೊಳಿಸುವರು, ಪುಸ್ತಕದ ಕುರಿತು ಪಿ. ಭಾರತಿದೇವಿ ಮಾತನಾಡುವರು, ಮುಖ್ಯಅತಿಥಿಯಾಗಿ ಎಂ.ಜಿ. ಈಶ್ವರಪ್ಪ ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ ತಾಳ್ಯ ವಹಿಸುವವರು, ಕತೆ ಓದು ವಿ. ಹರಿನಾಥ ಬಾಬು, ಶಿವಕುಮಾರ ಕಂಪ್ಲಿ, ಪೂಜಾ ಸಿಂಘೆ ನಡೆಸುವರು. ಸದರಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಮೇ ಸಾಹಿತ್ಯ ಸಂಘಟನೆ ದಾವಣಗೆರೆ, ಲಡಾಯಿ ಪ್ರಕಾಶನ ಗದಗ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸಲು ಸಂಘಟಕರು ಕೋರಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular


ಜುಲೈ ೨೩ ರಂದು ದಾವಣಗೆರೆಯಲ್ಲಿ ಸಾಹಿತಿ ಬಿ. ಶ್ರೀನಿವಾಸರ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಸಣ್ಣ ಕಥೆಗಳ ಸಂಕಲನ ಬಿಡುಗಡೆ
ಹಾವೇರಿ: ಕವಿ ಮತ್ತು ಕಥೆಗಾರ, ಅಂಕಣಕಾರರಾಗಿಯು ಹೆಸರಾಗಿರುವ ಬಿ. ಶ್ರೀನಿವಾಸ ಅವರ ಕೊಪ್ಪಳದ ತಳಮಳ ಪ್ರಕಾಶನದಿಂದ ಪ್ರಕಟವಾದ ಸಣ್ಣ ಕಥೆಗಳ (ನ್ಯಾನೋ) ಸಂಕಲನ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಎಂಬ ಪುಸ್ತಕವು ದಾವಣಗೆರೆಯ ಆರ್ ಎಲ್ ಲಾ ಕಾಲೇಜಿನ ಸಭಾಂಗಣದಲ್ಲಿ ಜುಲೈ ೨೩ ರಂದು ಭಾನುವಾರ ಬೆಳಗಿನ ೧೧ ಗಂಟೆಗೆ ನಡೆಯಲಿದೆ.
ಸಾಹಿತಿ ಬಿ. ಶ್ರೀನಿವಾಸ ಅವರ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಪುಸ್ತಕವನ್ನು ಕೆ. ಪಿ. ಸುರೇಶ ಬಿಡುಗಡೆಗೊಳಿಸುವರು, ಪುಸ್ತಕದ ಕುರಿತು ಪಿ. ಭಾರತಿದೇವಿ ಮಾತನಾಡುವರು, ಮುಖ್ಯಅತಿಥಿಯಾಗಿ ಎಂ.ಜಿ. ಈಶ್ವರಪ್ಪ ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ ತಾಳ್ಯ ವಹಿಸುವವರು, ಕತೆ ಓದು ವಿ. ಹರಿನಾಥ ಬಾಬು, ಶಿವಕುಮಾರ ಕಂಪ್ಲಿ, ಪೂಜಾ ಸಿಂಘೆ ನಡೆಸುವರು. ಸದರಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಮೇ ಸಾಹಿತ್ಯ ಸಂಘಟನೆ ದಾವಣಗೆರೆ, ಲಡಾಯಿ ಪ್ರಕಾಶನ ಗದಗ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸಲು ಸಂಘಟಕರು ಕೋರಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...