ಜ.೧೬ ರಿಂದ ೨೦ರವರೆಗೆ ಹಾವೇರಿ ಹುಕ್ಕೇರಿಮಠದ ನಮ್ಮೂರಜಾತ್ರೆ

Date:

ಜ.೧೬ ರಿಂದ ೨೦ರವರೆಗೆ ಹಾವೇರಿ ಹುಕ್ಕೇರಿಮಠದ ನಮ್ಮೂರಜಾತ್ರೆ
.೨೧ರಂದು ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ, ನಾಡಿನ ಖ್ಯಾತ ಕಲಾತಂಡಗಳು ಬಾಗಿ
ಹಾವೇರಿ: ಕಲೆ, ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದಕೊಡುಗೆ ನೀಡಿರುವ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಹಾವೇರಿನಗರದ ಶ್ರೀ ಹುಕ್ಕೇರಿಮಠದ ಲಿಂ. ಶಿವಬಸವ ಮಹಾಸ್ವಾಮಿಗಳ ೭೮ನೇ ಹಾಗೂ ಶಿವಲಿಂಗಮಹಾಸ್ವಾಮಿಗಳ ೧೫ನೇ ಪುಣ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳು ಜಿ.೧೬ರಿಂದ ಜ.೨೦ರವರಗೆ ನಡೆಯಲಿವೆ. ಜಿ.೨೧ರಂದು ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ನಗರದಲ್ಲಿ ನಡೆಯಲಿದ್ದು, ನಾಡಿನ ವಿವಿಧ ಖ್ಯಾತ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಹುಕ್ಕೇರಿಮಠದ ಮಠಾಧ್ಯಕ್ಷರಾದ ಸದಾಶಿಪ ಮಹಾಸ್ವಾಮೀಜಿ ತಿಳಿಸಿದರು.
ನಗರದ ಹುಕ್ಕೇರಿಮಠದಲ್ಲಿ ಜ.೧೦ರಂದು ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವದ ವಿವರಗಳನ್ನು ನೀಡಿದ ಅವರು , ಹುಕ್ಕೇರಿಮಠದ ಜಾತ್ರೆ ಎಂಬುದು ನಮ್ಮೂರ ಜಾತ್ರೆ ಎಂದೇ ಜನ ಜನಿತವಾಗಿದೆ. ೫ದಿನಗಳ ವರೆಗೆ ಹುಕ್ಕೇರಿಮಠದ ಶ್ರೀಶಿವಲಿಂಗೇಶ್ವರಮಹಾವಿದ್ಯಾಲಯದ ಮೈದಾನದಲ್ಲಿ ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ ಕಾರ್ಯಕ್ರಮಗಳ ಜಿತೆಗೆ ಉಪನ್ಯಾಸ ಮತ್ತು ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ಸಾಧಕರನ್ನು ಗೌರವಿಸಲಾಗುವುದು, ಈ ಎಲ್ಲಾ ಎಲ್ಲಾ ಕಾರ್ಯಕ್ರಮಗಳಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ದ ರಾಜಿಯೋಗೀಂದ್ರ ಮಹಾಸ್ವಾಮೀಜಿ ವಹಿಸುವರು, ನೇತೃತ್ವವನ್ನು ಶ್ರೀಮಠದ ಪೀಠಾಧಿಪತಿ ಸದಾಶಿವ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.
ಜಿ.೧೬ರಂದು ಬೆಳಗ್ಗೆ ೮:೩೦ಕ್ಕೆ ಘಟಸ್ಥಳ ಧ್ವಜಾರೋಹಣವನ್ನು ಅಕ್ಕಿಆಲೂರ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ನೆರವೇರಿಸುವರು, ಸಂಜೆ ೬:೩೦ಕ್ಕೆ ಶಿರ್ಶಿ ಬಣ್ಣದಮಠದ ಅಟವಿ ಶಿವಲಿಂಗ ಮಹಾಸ್ವಾಮಿಜಿ ಅಧ್ಯಕ್ಷತೆಯಲ್ಲಿ ಹೊಸಮಠದ ಬಸವಶಾಂತಲಿಂಗಸ್ವಾಮಿಜಿ ಸಮ್ಮುಖವಹಿಸುವರು,ಚನ್ನಗಿರಿಯ ಹಾಲಸ್ವಾಮಿಮಠದ ಡಾ.ಬಸವಜಯಚಂದ್ರ ಸ್ವಾಮಿಜಿಗಳಿಗೆ ಗೌರವಾರ್ಪಣೆ ಜರುಗುವುದು, ಈ ಪೇಳೆ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಕರುನಾಡ ಕಾಯಕ ಪ್ರಶಸ್ತಿ ಪುರಸ್ಕೃತ ರೇಖಾ ಅಂತಾಪುರ ಅವರನ್ನು ಸನ್ಮಾನಿಸಲಾಗುವುದು, ಗೊಟಗೋಡಿಯ ಜಾನಪದ ವಿವಿ ತಂಡದಿಂದ ಜಾನಪದ ಸಂಭ್ರಮ ಹಾಗೂ ಯೋಗ ಪ್ರದರ್ಶನ ಜರುಗಲಿದೆ.
ಜಿ.೧೭ರಂದು ಶಿವಬಸವೇಶ್ವರ ಜಾನುವಾರು ಜಾತ್ರೆಯ ಉದ್ಘಾಟನೆ ಜಿರುಗಲಿದೆ, ಅರಬಾವಿ ದುರದುಂಡೇಶ್ವರ ಸಿದ್ಧಸಂಸ್ಥಾನಮಠದ ಗುರುಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು, ಇದೇ ವೇಳ ಹಾವೇರಿ ಓಂ ಸಂಸ್ಥೆಯಿಂದ ನೀಡುವ ಸಾಧಕ ರತ್ನ ಪ್ರಶಸ್ತಿಯನ್ನು ರಾಣೆಬೆನ್ನೂರಿನ ಸಾಹಿತಿ ವೆಂಕಟೇಶ ಈಡಿಗರಗೆ ಪ್ರದಾನ ಮಾಡಲಾಗುವುದು. ಜಿ.೧೮ರಂದು ತೋಂಟದಾರ್ಯ ಶಾಖಾಮಠ ಬೈಲೂರಿನ ನಿಜಿಗುಣಪ್ರಭು ತೋಂಟದಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕೊತಬಾಳನ ಅರುಣೋದಯ ಕಲಾತಂಡದಿಂದ ಜಾನಪದ ವೈವಿಧ್ಯ ಕಾರ್ಯಕ್ರಮ ಜಿರುಗಲಿದೆ, ಅಲ್ಲದೆ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಮೂರು ದಿನಗಳ ಕಾಲ ಜಿರುಗಲಿದೆ.
ಜ.೧೯ರಂದು ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಾನಪದ ವಿದ್ವಾಂಸ ಶಂಭು ಬಳಿಗಾರ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು, ಜ.೨೦ರಂದು ಹುಬ್ಬಳ್ಳಿ ಮೂರುಸಾವಿರಮಠದ ಜಿಗದ್ಗುರು ಡಾ.ಗುರುಸಿದ್ದ ರಾಜಿಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.
ಜಿ.೨೧ರಂದು ಬೆಳಗ್ಗೆ ೮ಗಂಟೆಗೆ ಶಿವಬಸವ ಮಹಾಸ್ವಾಮಿಗಳ ೭೮ನೇ ಹಾಗೂ ಶಿವಲಿಂಗ ಮಹಾಸ್ವಾಮಿಗಳ ೧೫ನೇ ಪುಣ್ಯ ದಿನಾಚರಣೆಯ ಅಂಗವಾಗಿ ಉಭಯ ಶ್ರೀಗಳ ಗದ್ದುಗೆಗೆ ಮಹಾಪೂಜೆ, ಬಿಲ್ವಾರ್ಚನೆ, ಮಧ್ಯಾಹ್ನ ೧೨ಕ್ಕೆ ಮಹಾಗಣಾರಾಧನೆ, ಅನ್ನಸಂತರ್ಪಣೆ, ಸಂಜೆ ೪ಕ್ಕೆ ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ, ವಿವಿಧ ಕಲಾತಂಡಗಳೊಂದಿಗೆ ಜರುಗಲಿದೆ.
ನಮ್ಮೂರಜಾತ್ರೆ ಕಾರ್ಯಕ್ರಮದಲ್ಲಿ ೨ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಲಿದ್ದಾರೆ ಎಂದ ಸದಾಶಿವ ಸ್ವಾಮಿಜಿ ಜ.೨೨ರಂದು ಸಂಜೆ ೫:೩೦ಕ್ಕೆ ಮಕ್ಕಳ ಜಾತ್ರೆ ಎಂಬ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಾಗೂ ರಾತ್ರಿ ೮ಕ್ಕೆ ಭಕ್ತಿಪ್ರಧಾನವಾದ ಶಿರಹಟ್ಟಿಯ ಜಗದ್ಗುರು ಫಕ್ಕೀರೇಶ್ವರರ ಮಹಾತ್ಮ ಎಂಬ ನಾಟಕ ಜರುಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರಾಹೋತ್ಸವ ಕಮಿಟಿಯ ಅಧ್ಯಕ್ಷ ವಿಜಯಕುಮಾರ ಕುಡ್ಲಪ್ಪನವರ, ಆನಂದ ಅಟವಾಳಗಿ, ಪ್ರಮುಖರಾದ ಎಸ್.ಎಸ್.ಮುಷ್ಠಿ, ಆರ್.ಎಸ್.ಮಾಗನೂರ, ಕರಬಸಪ್ಪ ಹಲಗಣ್ಣನವರ, ಶಿವಲಿಂಗಪ್ಪ ಕಲ್ಯಾಣಿ, ಶಿವಯೋಗಿ ಹೂಲಿಕಂತಿಮಠ, ಮಾಹಂತಪ್ಪ ಹಲಗಣ್ಣನವರ, ವನೀತಾ ಮಾಗನೂರ, ಬಿ.ಬಸವರಾಜಪ್ಪ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಜ.೧೬ ರಿಂದ ೨೦ರವರೆಗೆ ಹಾವೇರಿ ಹುಕ್ಕೇರಿಮಠದ ನಮ್ಮೂರಜಾತ್ರೆ
.೨೧ರಂದು ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ, ನಾಡಿನ ಖ್ಯಾತ ಕಲಾತಂಡಗಳು ಬಾಗಿ
ಹಾವೇರಿ: ಕಲೆ, ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದಕೊಡುಗೆ ನೀಡಿರುವ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಹಾವೇರಿನಗರದ ಶ್ರೀ ಹುಕ್ಕೇರಿಮಠದ ಲಿಂ. ಶಿವಬಸವ ಮಹಾಸ್ವಾಮಿಗಳ ೭೮ನೇ ಹಾಗೂ ಶಿವಲಿಂಗಮಹಾಸ್ವಾಮಿಗಳ ೧೫ನೇ ಪುಣ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳು ಜಿ.೧೬ರಿಂದ ಜ.೨೦ರವರಗೆ ನಡೆಯಲಿವೆ. ಜಿ.೨೧ರಂದು ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ನಗರದಲ್ಲಿ ನಡೆಯಲಿದ್ದು, ನಾಡಿನ ವಿವಿಧ ಖ್ಯಾತ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಹುಕ್ಕೇರಿಮಠದ ಮಠಾಧ್ಯಕ್ಷರಾದ ಸದಾಶಿಪ ಮಹಾಸ್ವಾಮೀಜಿ ತಿಳಿಸಿದರು.
ನಗರದ ಹುಕ್ಕೇರಿಮಠದಲ್ಲಿ ಜ.೧೦ರಂದು ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವದ ವಿವರಗಳನ್ನು ನೀಡಿದ ಅವರು , ಹುಕ್ಕೇರಿಮಠದ ಜಾತ್ರೆ ಎಂಬುದು ನಮ್ಮೂರ ಜಾತ್ರೆ ಎಂದೇ ಜನ ಜನಿತವಾಗಿದೆ. ೫ದಿನಗಳ ವರೆಗೆ ಹುಕ್ಕೇರಿಮಠದ ಶ್ರೀಶಿವಲಿಂಗೇಶ್ವರಮಹಾವಿದ್ಯಾಲಯದ ಮೈದಾನದಲ್ಲಿ ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ ಕಾರ್ಯಕ್ರಮಗಳ ಜಿತೆಗೆ ಉಪನ್ಯಾಸ ಮತ್ತು ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ಸಾಧಕರನ್ನು ಗೌರವಿಸಲಾಗುವುದು, ಈ ಎಲ್ಲಾ ಎಲ್ಲಾ ಕಾರ್ಯಕ್ರಮಗಳಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ದ ರಾಜಿಯೋಗೀಂದ್ರ ಮಹಾಸ್ವಾಮೀಜಿ ವಹಿಸುವರು, ನೇತೃತ್ವವನ್ನು ಶ್ರೀಮಠದ ಪೀಠಾಧಿಪತಿ ಸದಾಶಿವ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.
ಜಿ.೧೬ರಂದು ಬೆಳಗ್ಗೆ ೮:೩೦ಕ್ಕೆ ಘಟಸ್ಥಳ ಧ್ವಜಾರೋಹಣವನ್ನು ಅಕ್ಕಿಆಲೂರ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ನೆರವೇರಿಸುವರು, ಸಂಜೆ ೬:೩೦ಕ್ಕೆ ಶಿರ್ಶಿ ಬಣ್ಣದಮಠದ ಅಟವಿ ಶಿವಲಿಂಗ ಮಹಾಸ್ವಾಮಿಜಿ ಅಧ್ಯಕ್ಷತೆಯಲ್ಲಿ ಹೊಸಮಠದ ಬಸವಶಾಂತಲಿಂಗಸ್ವಾಮಿಜಿ ಸಮ್ಮುಖವಹಿಸುವರು,ಚನ್ನಗಿರಿಯ ಹಾಲಸ್ವಾಮಿಮಠದ ಡಾ.ಬಸವಜಯಚಂದ್ರ ಸ್ವಾಮಿಜಿಗಳಿಗೆ ಗೌರವಾರ್ಪಣೆ ಜರುಗುವುದು, ಈ ಪೇಳೆ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಕರುನಾಡ ಕಾಯಕ ಪ್ರಶಸ್ತಿ ಪುರಸ್ಕೃತ ರೇಖಾ ಅಂತಾಪುರ ಅವರನ್ನು ಸನ್ಮಾನಿಸಲಾಗುವುದು, ಗೊಟಗೋಡಿಯ ಜಾನಪದ ವಿವಿ ತಂಡದಿಂದ ಜಾನಪದ ಸಂಭ್ರಮ ಹಾಗೂ ಯೋಗ ಪ್ರದರ್ಶನ ಜರುಗಲಿದೆ.
ಜಿ.೧೭ರಂದು ಶಿವಬಸವೇಶ್ವರ ಜಾನುವಾರು ಜಾತ್ರೆಯ ಉದ್ಘಾಟನೆ ಜಿರುಗಲಿದೆ, ಅರಬಾವಿ ದುರದುಂಡೇಶ್ವರ ಸಿದ್ಧಸಂಸ್ಥಾನಮಠದ ಗುರುಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು, ಇದೇ ವೇಳ ಹಾವೇರಿ ಓಂ ಸಂಸ್ಥೆಯಿಂದ ನೀಡುವ ಸಾಧಕ ರತ್ನ ಪ್ರಶಸ್ತಿಯನ್ನು ರಾಣೆಬೆನ್ನೂರಿನ ಸಾಹಿತಿ ವೆಂಕಟೇಶ ಈಡಿಗರಗೆ ಪ್ರದಾನ ಮಾಡಲಾಗುವುದು. ಜಿ.೧೮ರಂದು ತೋಂಟದಾರ್ಯ ಶಾಖಾಮಠ ಬೈಲೂರಿನ ನಿಜಿಗುಣಪ್ರಭು ತೋಂಟದಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕೊತಬಾಳನ ಅರುಣೋದಯ ಕಲಾತಂಡದಿಂದ ಜಾನಪದ ವೈವಿಧ್ಯ ಕಾರ್ಯಕ್ರಮ ಜಿರುಗಲಿದೆ, ಅಲ್ಲದೆ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಮೂರು ದಿನಗಳ ಕಾಲ ಜಿರುಗಲಿದೆ.
ಜ.೧೯ರಂದು ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಾನಪದ ವಿದ್ವಾಂಸ ಶಂಭು ಬಳಿಗಾರ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು, ಜ.೨೦ರಂದು ಹುಬ್ಬಳ್ಳಿ ಮೂರುಸಾವಿರಮಠದ ಜಿಗದ್ಗುರು ಡಾ.ಗುರುಸಿದ್ದ ರಾಜಿಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.
ಜಿ.೨೧ರಂದು ಬೆಳಗ್ಗೆ ೮ಗಂಟೆಗೆ ಶಿವಬಸವ ಮಹಾಸ್ವಾಮಿಗಳ ೭೮ನೇ ಹಾಗೂ ಶಿವಲಿಂಗ ಮಹಾಸ್ವಾಮಿಗಳ ೧೫ನೇ ಪುಣ್ಯ ದಿನಾಚರಣೆಯ ಅಂಗವಾಗಿ ಉಭಯ ಶ್ರೀಗಳ ಗದ್ದುಗೆಗೆ ಮಹಾಪೂಜೆ, ಬಿಲ್ವಾರ್ಚನೆ, ಮಧ್ಯಾಹ್ನ ೧೨ಕ್ಕೆ ಮಹಾಗಣಾರಾಧನೆ, ಅನ್ನಸಂತರ್ಪಣೆ, ಸಂಜೆ ೪ಕ್ಕೆ ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ, ವಿವಿಧ ಕಲಾತಂಡಗಳೊಂದಿಗೆ ಜರುಗಲಿದೆ.
ನಮ್ಮೂರಜಾತ್ರೆ ಕಾರ್ಯಕ್ರಮದಲ್ಲಿ ೨ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಲಿದ್ದಾರೆ ಎಂದ ಸದಾಶಿವ ಸ್ವಾಮಿಜಿ ಜ.೨೨ರಂದು ಸಂಜೆ ೫:೩೦ಕ್ಕೆ ಮಕ್ಕಳ ಜಾತ್ರೆ ಎಂಬ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಾಗೂ ರಾತ್ರಿ ೮ಕ್ಕೆ ಭಕ್ತಿಪ್ರಧಾನವಾದ ಶಿರಹಟ್ಟಿಯ ಜಗದ್ಗುರು ಫಕ್ಕೀರೇಶ್ವರರ ಮಹಾತ್ಮ ಎಂಬ ನಾಟಕ ಜರುಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರಾಹೋತ್ಸವ ಕಮಿಟಿಯ ಅಧ್ಯಕ್ಷ ವಿಜಯಕುಮಾರ ಕುಡ್ಲಪ್ಪನವರ, ಆನಂದ ಅಟವಾಳಗಿ, ಪ್ರಮುಖರಾದ ಎಸ್.ಎಸ್.ಮುಷ್ಠಿ, ಆರ್.ಎಸ್.ಮಾಗನೂರ, ಕರಬಸಪ್ಪ ಹಲಗಣ್ಣನವರ, ಶಿವಲಿಂಗಪ್ಪ ಕಲ್ಯಾಣಿ, ಶಿವಯೋಗಿ ಹೂಲಿಕಂತಿಮಠ, ಮಾಹಂತಪ್ಪ ಹಲಗಣ್ಣನವರ, ವನೀತಾ ಮಾಗನೂರ, ಬಿ.ಬಸವರಾಜಪ್ಪ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...