ಡಿಎಸ್‌ಎಸ್ ಹಾವೇರಿ ತಾಲೂಕಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Date:

ಡಿಎಸ್‌ಎಸ್ ಹಾವೇರಿ ತಾಲೂಕಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ಹಾವೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾವೇರಿ ತಾಲೂಕಿನ ಮುಖಂಡರ ಹಾಗೂ ಪದಾಧಿಕಾರಿಗಳ ಸಭೆ ಇಲ್ಲಿನ ಪ್ರವಾಸಿಮಂದಿರದಲ್ಲಿ ಸೋಮವಾರ ಜರುಗಿತು. ಸಭೆಯಲ್ಲಿ ಹಾವೇರಿ ತಾಲೂಕಿ ಡಿಎಸ್‌ಎಸ್ ಪುನಶ್ಚೇತನದ ಬಗ್ಗೆ ಚರ್ಚಿಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾನೂನು ಸಲಹೆಗಾರ ನ್ಯಾಯವಾದಿ ನಾಗರಾಜ ಮಾಳಗಿ, ದಲಿತ ಮುಖಂಡರುಗಳಾದ ಅಶೋಕ್ ಮರಿಯಣ್ಣನವರ, ಲಿಂಗರಾಜ ದಂಡಮ್ಮನವರ್, ದಲಿತ ಸಂಘ ಸಮಿತಿ ಹಾವೇರಿ ಜಿಲ್ಲಾ ಸಂಚಾಲಕ ಮಾಲತೇಶ್ ಯಲ್ಲಾಪುರ, ವಾಲ್ಮೀಕಿ ಸಮಾಜ ಜಿಲ್ಲಾಧ್ಯಕ್ಷರಮೇಶ್ ಆನವಟ್ಟಿ , ಜಿಲ್ಲಾ ಸಂಘಟನಾ ಸಂಚಾಲಕ ಸಂಜಯ್ ಗಾಂಧಿ ಸಂಜೀವಣ್ಣನವರ್, ಸುಭಾಷ್ ಬೆಂಗಳೂರ್, ಶಿವರಾಜ್ ಹರಿಜನ, ಮಾರುತಿ ದೊಟ್ಟಪ್ಪನವರ ಮತ್ತಿತರರು ಹಾಜರಿದ್ದು ನೂತನ ಪದಾಧಿಕಾರಿಗಳ ಆಯ್ಕೆಗೆ ಮಾರ್ಗದರ್ಶನ ಮಾಡಿದರು.
ಹಾವೇರಿ ತಾಲೂಕ ಡಿಎಸ್‌ಎಸ್ ಸಮಿತಯ ನೂತನ ಪದಾಧಿಕಾರಿಗಳು: ಡಿಎಸ್‌ಎಸ್ ಹಾವೇರಿ ತಾಲೂಕ ಹಾಗೂ ಹಾವೇರಿ ಶಹರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಭೀಮಣ್ಣ ಯಲ್ಲಾಪುರ ಸಂಘಟನಾ ಜಿಲ್ಲಾ ಸಂಘಟನಾ ಸಂಚಾಲಕ, ಗುಡ್ಡಪ್ಪ ಚಿಕ್ಕಪ್ಪನವರ ಹಾವೇರಿ ತಾಲೂಕ ಸಂಚಾಲಕ, ಮಲ್ಲೇಶಪ್ಪ ಕಡಕೋಳ ನಗರ ಸಂಚಾಲಕ, ಗುಡ್ಡಪ್ಪ ಬಣಕಾರ್ ನಗರ ಸಂಘಟನಾ ಸಂಚಾಲಕ, ಶಿವಣ್ಣ ಕನವಳ್ಳಿ ತಾಲೂಕ ಸಂಘಟನಾ ಸಂಚಾಲಕ, ನವೀನ್ ಸಿದ್ದಣ್ಣನವರ್ ಹಾವೇರಿ ಶಹರ ಸಂಚಾಲಕ, ನಾಗರಾಜ್ ಗೂಡ್ಡಮ್ಮನವರ ತಾಲೂಕ ಸಂಘಟನಾ ಸಂಚಾಲಕ, ಹಾವೇರಿ ನಗರ ಸಂಚಾಲಕ ಪ್ರಕಾಶ್ ನಾಗಣ್ಣನವರ, ತಾಲೂಕ ಸಂಘಟನಾ ಸಂಚಾಲಕರು ಪರಶುರಾಮ್ ಹರಿಜನ, ಶಿವರಾಜ್ ದೊಡ್ಮನಿ, ಮಂಜುನಾಥ್ ಹರಿಜನ ಮತ್ತಿತರರನ್ನು ಹಾವೇರಿ ತಾಲೂಕಿನ ಹಾಗೂ ಹಾವೇರಿ ಶಹರದ ಡಿಎಸ್‌ಎಸ್ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ದುರ್ಗೇಶ್ ಮೇಗಳಮನಿ, ಹೊನ್ನಪ್ಪ ಹುಣಸಿಮರದ, ಫಕ್ಕೀರೇಶ್ ಕಾಳಿ, ಕುಮಾರ್ ಹುಚ್ಚಣ್ಣನವರ್, ಜೆ ಸಿ ದೊಡ್ಡತಳವಾರ್, ಶಂಕ್ರಪ್ಪ ಸಿದ್ದಣ್ಣನವರ್, ಗುಂಡಪ್ಪ ನಾಗಣ್ಣವರ್, ಪ್ರಕಾಶ್ ನಾಗಣ್ಣವರ್, ಶಿವಾನಂದ್ ಕರೆಬಸವಣ್ಣವರ, ಬಿ.ಎಂ. ಹರಿಜನ, ಮಂಜು ಹರಿಜನ, ಬಸವರಾಜ್ ಎಲ್ಲಮ್ಮನವರ್, ದ್ಯಾಮಪ್ಪ ದಾನಮ್ಮನವರ್, ಮಾಲ್ತೇಶ್ ಸುಂಕಮ್ಮನವರ್, ರಾಜು ಮತ್ತಳ್ಳಿ, ಗುಡ್ಡಪ್ಪ ಕಾಳಿ, ಪರಶುರಾಮ್ ಹಲಗೇರಿ, ಶಿವಾನಂದ ನಾಗಮ್ಮನವರ, ಬಸವರಾಜ ಕಾಳಿ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಡಿಎಸ್‌ಎಸ್ ಹಾವೇರಿ ತಾಲೂಕಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ಹಾವೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾವೇರಿ ತಾಲೂಕಿನ ಮುಖಂಡರ ಹಾಗೂ ಪದಾಧಿಕಾರಿಗಳ ಸಭೆ ಇಲ್ಲಿನ ಪ್ರವಾಸಿಮಂದಿರದಲ್ಲಿ ಸೋಮವಾರ ಜರುಗಿತು. ಸಭೆಯಲ್ಲಿ ಹಾವೇರಿ ತಾಲೂಕಿ ಡಿಎಸ್‌ಎಸ್ ಪುನಶ್ಚೇತನದ ಬಗ್ಗೆ ಚರ್ಚಿಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾನೂನು ಸಲಹೆಗಾರ ನ್ಯಾಯವಾದಿ ನಾಗರಾಜ ಮಾಳಗಿ, ದಲಿತ ಮುಖಂಡರುಗಳಾದ ಅಶೋಕ್ ಮರಿಯಣ್ಣನವರ, ಲಿಂಗರಾಜ ದಂಡಮ್ಮನವರ್, ದಲಿತ ಸಂಘ ಸಮಿತಿ ಹಾವೇರಿ ಜಿಲ್ಲಾ ಸಂಚಾಲಕ ಮಾಲತೇಶ್ ಯಲ್ಲಾಪುರ, ವಾಲ್ಮೀಕಿ ಸಮಾಜ ಜಿಲ್ಲಾಧ್ಯಕ್ಷರಮೇಶ್ ಆನವಟ್ಟಿ , ಜಿಲ್ಲಾ ಸಂಘಟನಾ ಸಂಚಾಲಕ ಸಂಜಯ್ ಗಾಂಧಿ ಸಂಜೀವಣ್ಣನವರ್, ಸುಭಾಷ್ ಬೆಂಗಳೂರ್, ಶಿವರಾಜ್ ಹರಿಜನ, ಮಾರುತಿ ದೊಟ್ಟಪ್ಪನವರ ಮತ್ತಿತರರು ಹಾಜರಿದ್ದು ನೂತನ ಪದಾಧಿಕಾರಿಗಳ ಆಯ್ಕೆಗೆ ಮಾರ್ಗದರ್ಶನ ಮಾಡಿದರು.
ಹಾವೇರಿ ತಾಲೂಕ ಡಿಎಸ್‌ಎಸ್ ಸಮಿತಯ ನೂತನ ಪದಾಧಿಕಾರಿಗಳು: ಡಿಎಸ್‌ಎಸ್ ಹಾವೇರಿ ತಾಲೂಕ ಹಾಗೂ ಹಾವೇರಿ ಶಹರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಭೀಮಣ್ಣ ಯಲ್ಲಾಪುರ ಸಂಘಟನಾ ಜಿಲ್ಲಾ ಸಂಘಟನಾ ಸಂಚಾಲಕ, ಗುಡ್ಡಪ್ಪ ಚಿಕ್ಕಪ್ಪನವರ ಹಾವೇರಿ ತಾಲೂಕ ಸಂಚಾಲಕ, ಮಲ್ಲೇಶಪ್ಪ ಕಡಕೋಳ ನಗರ ಸಂಚಾಲಕ, ಗುಡ್ಡಪ್ಪ ಬಣಕಾರ್ ನಗರ ಸಂಘಟನಾ ಸಂಚಾಲಕ, ಶಿವಣ್ಣ ಕನವಳ್ಳಿ ತಾಲೂಕ ಸಂಘಟನಾ ಸಂಚಾಲಕ, ನವೀನ್ ಸಿದ್ದಣ್ಣನವರ್ ಹಾವೇರಿ ಶಹರ ಸಂಚಾಲಕ, ನಾಗರಾಜ್ ಗೂಡ್ಡಮ್ಮನವರ ತಾಲೂಕ ಸಂಘಟನಾ ಸಂಚಾಲಕ, ಹಾವೇರಿ ನಗರ ಸಂಚಾಲಕ ಪ್ರಕಾಶ್ ನಾಗಣ್ಣನವರ, ತಾಲೂಕ ಸಂಘಟನಾ ಸಂಚಾಲಕರು ಪರಶುರಾಮ್ ಹರಿಜನ, ಶಿವರಾಜ್ ದೊಡ್ಮನಿ, ಮಂಜುನಾಥ್ ಹರಿಜನ ಮತ್ತಿತರರನ್ನು ಹಾವೇರಿ ತಾಲೂಕಿನ ಹಾಗೂ ಹಾವೇರಿ ಶಹರದ ಡಿಎಸ್‌ಎಸ್ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ದುರ್ಗೇಶ್ ಮೇಗಳಮನಿ, ಹೊನ್ನಪ್ಪ ಹುಣಸಿಮರದ, ಫಕ್ಕೀರೇಶ್ ಕಾಳಿ, ಕುಮಾರ್ ಹುಚ್ಚಣ್ಣನವರ್, ಜೆ ಸಿ ದೊಡ್ಡತಳವಾರ್, ಶಂಕ್ರಪ್ಪ ಸಿದ್ದಣ್ಣನವರ್, ಗುಂಡಪ್ಪ ನಾಗಣ್ಣವರ್, ಪ್ರಕಾಶ್ ನಾಗಣ್ಣವರ್, ಶಿವಾನಂದ್ ಕರೆಬಸವಣ್ಣವರ, ಬಿ.ಎಂ. ಹರಿಜನ, ಮಂಜು ಹರಿಜನ, ಬಸವರಾಜ್ ಎಲ್ಲಮ್ಮನವರ್, ದ್ಯಾಮಪ್ಪ ದಾನಮ್ಮನವರ್, ಮಾಲ್ತೇಶ್ ಸುಂಕಮ್ಮನವರ್, ರಾಜು ಮತ್ತಳ್ಳಿ, ಗುಡ್ಡಪ್ಪ ಕಾಳಿ, ಪರಶುರಾಮ್ ಹಲಗೇರಿ, ಶಿವಾನಂದ ನಾಗಮ್ಮನವರ, ಬಸವರಾಜ ಕಾಳಿ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...