ಪಶ್ಚಿಮ ಪದವೀಧರ ಮತಕ್ಷೇತ್ರದ ಎಂ ಎಲ್ ಸಿ ಟಿಕೆಟ್‌ಗೆ ರಾಘವೇಂದ್ರ ಬಾಸುರ ಅರ್ಜಿ ಸಲ್ಲಿಕೆ

Date:

ಪಶ್ಚಿಮ ಪದವೀಧರ ಮತಕ್ಷೇತ್ರದ ಎಂ ಎಲ್ ಸಿ ಟಿಕೆಟ್‌ಗೆ ರಾಘವೇಂದ್ರ ಬಾಸುರ ಅರ್ಜಿ ಸಲ್ಲಿಕೆ
ಹಾವೇರಿ: ಪಶ್ಚಿಮ ಪದವಿಧರರ ವಿಧಾನ ಪರಿಷತ್ ಮತಕ್ಷೇತ್ರದಿಂದ  ಟಿಕೆಟ್ ಬಯಸಿ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ  ರಾಘವೇಂದ್ರ ಬಾಸುರ ಶುಕ್ರವಾರ ಇಲ್ಲಿನ  ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಮೂಲಕ ಕೆಪಿಸಿಗೆ ಲ್ಲಿ ೧ ಲಕ್ಷ ರೂ ಡಿ ಡಿ ಯನ್ನು ಹಾಗೂ ಅರ್ಜಿಸಲ್ಲಿಸಿದರು. ಈವೇಳೆ ಪದವಿಧರರ ಘಟಕದ ಜಿಲ್ಲಾ ಅಧ್ಯಕ್ಷ ಶಂಕರ್ ಮೆಹರವಾಡೆ, ಹಾವೇರಿ ಬಿಸಿಸಿ ಶಹರ ಘಟಕದ ಅಧ್ಯಕ್ಷ  ಪ್ರಭುಗೌಡ್ರ್ ಭೀಷ್ಟನಗೌಡ್ರ, ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ  ಎಸ್.ಎಸ್.ಖಾಜಿ , ಹಾವೇರಿ ನಗರ ಪ್ರಾಧಿಕಾರದ ಸದಸ್ಯ ಜಮೀರ್ ಜಿಗರಿ, ಕಾಂಗ್ರೇಸ್ ಮುಖಂಡ ಗದಿಗೆಪ್ಪಾ ನೆಲೋಗಲ್ಲ,  ಹಾಗೂ ತಾರಾಕೇಶ್ ಮಠದ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಪಶ್ಚಿಮ ಪದವೀಧರ ಮತಕ್ಷೇತ್ರದ ಎಂ ಎಲ್ ಸಿ ಟಿಕೆಟ್‌ಗೆ ರಾಘವೇಂದ್ರ ಬಾಸುರ ಅರ್ಜಿ ಸಲ್ಲಿಕೆ
ಹಾವೇರಿ: ಪಶ್ಚಿಮ ಪದವಿಧರರ ವಿಧಾನ ಪರಿಷತ್ ಮತಕ್ಷೇತ್ರದಿಂದ  ಟಿಕೆಟ್ ಬಯಸಿ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ  ರಾಘವೇಂದ್ರ ಬಾಸುರ ಶುಕ್ರವಾರ ಇಲ್ಲಿನ  ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಮೂಲಕ ಕೆಪಿಸಿಗೆ ಲ್ಲಿ ೧ ಲಕ್ಷ ರೂ ಡಿ ಡಿ ಯನ್ನು ಹಾಗೂ ಅರ್ಜಿಸಲ್ಲಿಸಿದರು. ಈವೇಳೆ ಪದವಿಧರರ ಘಟಕದ ಜಿಲ್ಲಾ ಅಧ್ಯಕ್ಷ ಶಂಕರ್ ಮೆಹರವಾಡೆ, ಹಾವೇರಿ ಬಿಸಿಸಿ ಶಹರ ಘಟಕದ ಅಧ್ಯಕ್ಷ  ಪ್ರಭುಗೌಡ್ರ್ ಭೀಷ್ಟನಗೌಡ್ರ, ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ  ಎಸ್.ಎಸ್.ಖಾಜಿ , ಹಾವೇರಿ ನಗರ ಪ್ರಾಧಿಕಾರದ ಸದಸ್ಯ ಜಮೀರ್ ಜಿಗರಿ, ಕಾಂಗ್ರೇಸ್ ಮುಖಂಡ ಗದಿಗೆಪ್ಪಾ ನೆಲೋಗಲ್ಲ,  ಹಾಗೂ ತಾರಾಕೇಶ್ ಮಠದ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ: ಡಿಸಿ ಡಾ. ವಿಜಯಮಾಹಾಂತೇಶ್ 

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ...