ಬಂಕಾಪುರದದಲ್ಲಿ “ಕಪ್ಪು ಬಣ್ಣದ ಪ್ರಾಣಿ” ರಾತ್ರಿ ಓಡಾಟ, ಜನತೆಯಲ್ಲಿ ಆತಂಕ

Date:

ಬಂಕಾಪುರದದಲ್ಲಿ “ಕಪ್ಪು ಬಣ್ಣದ ಪ್ರಾಣಿ” ರಾತ್ರಿ ಓಡಾಟ, ಜನತೆಯಲ್ಲಿ ಆತಂಕ
ಹಾವೇರಿ: ಜಿಲ್ಲೆಯ ಶಿಗ್ಗಾವ ತಾಲ್ಲೂಕಿನ ಬಂಕಾಪುರ ಪಟ್ಟಣದ ಬಳಿ ಕಪ್ಪು ಬಣ್ಣದ ಪ್ರಾಣಿ” ರಾತ್ರಿ ಓಡಾಡುತ್ತಿದ್ದು, ಇದನ್ನು ಕಂಡಿರುವ ಜನತೆಯಲ್ಲಿ ‌ಆತಂಕ ಮನೆಮಾಡಿದ್ದು ಪಟ್ಟಣದ ಫಕ್ಕೀರೇಶ್ವರ ಮಠದ ಸುತ್ತ ಮುತ್ತಲಿನ ಹಿತ್ತಲಗಳಲ್ಲಿ ಈ ಪ್ರಾಣಿ ಕಂಡಿದೆ.
 ಅಲ್ಲಿ ವಾಸಿಸುವ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿ ರಾತ್ರಿ ವೇಳೆ ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ.
ಪಟ್ಟಣದ ಫಕ್ಕೀರೇಶ್ವರ ಮಠದ ಸುತ್ತಮುತ್ತಲಿರುವ ಮನೆಯ ಹಿತ್ತಲಗಳಲ್ಲಿ ರಾತ್ರಿ ಸಮಯದಲ್ಲಿ ದೊಡ್ಡಗಾತ್ರದ ಮುಂಗುಸಿ ಆಕಾರದ ಪ್ರಾಣಿಯೊಂದು ತನ್ನ ಎರಡು ಮರಿಗಳೊಂದಿಗೆ ಸುಮಾರು ನಾಲೈದು ದಿನಗಳಿಂದ ಸಂಚರಿಸುತ್ತಿದೆ.
ಸಾರ್ವಜನಿಕರು ಹೇಳುವ ಪ್ರಕಾರ ಈ ಪ್ರಾಣಿಯಲ್ಲಿ “ಹನಿಜೇಜರ್ ಪ್ರಾಣಿ” ಹೋಲಿಕೆಯಲ್ಲಿದ್ದು, ಈ ಪ್ರಾಣಿ ಚಿಕ್ಕದಾದರೂ , ಅತ್ಯಂತ ದೈತ್ಯ ಕ್ರೂರ ಪ್ರಾಣಿಗಳಾದ ಹುಲಿ,  ಸರ್ಪಗಳ ಜೊತೆಗೆ ಕದನಕ್ಕೆ ಇಳಿದು ಅವುಗಳನ್ನು ಹಿಮ್ಮೆಟ್ಟಿ ಸದೆಬಡೆಯಲಿದೆ.
 ಈ ಪ್ರಾಣಿಯ ಸಂಖ್ಯೆ ಅತೀವಿರಳವಾಗಿದ್ದು, ಇದು ಯಾವುದಾದರೂ ಪ್ರಾಣಿಯ ಜೊತೆ ಹೋರಾಟಕ್ಕೆ ನಿಂತಿತೇಂದರೇ ತಾನೂ ಸಾಯಬೇಕು ಇಲ್ಲದೇ ಹೋದರೆ ಎದುರಾಳಿಯನ್ನು ಸದೆಬಡೆಯಬೇಕು. ಆ ನಿಟ್ಟಿನಲ್ಲಿ ಇದರ ಹೋರಾಟವಿರುತ್ತದೆ.
 ಹೀಗಾಗಿ ಈ ಪ್ರಾಣಿಗೆ ಡು ಆರ್ ಡೈ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಅಂತಹದೊಂದು ಪ್ರಾಣಿ ತನ್ನ ಎರಡು ಮರಿಗಳೊಂದಿಗೆ ಬಂಕಾಪುರದಲ್ಲಿ ಕಂಡು ಬಂದಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪ್ರಾಣಿಗಳನ್ನು ಪತ್ತೆಹಚ್ಚಿ ಜನರ ಆತಂಕ ವನ್ನು ದೂರಮಾಡಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಬಂಕಾಪುರದದಲ್ಲಿ “ಕಪ್ಪು ಬಣ್ಣದ ಪ್ರಾಣಿ” ರಾತ್ರಿ ಓಡಾಟ, ಜನತೆಯಲ್ಲಿ ಆತಂಕ
ಹಾವೇರಿ: ಜಿಲ್ಲೆಯ ಶಿಗ್ಗಾವ ತಾಲ್ಲೂಕಿನ ಬಂಕಾಪುರ ಪಟ್ಟಣದ ಬಳಿ ಕಪ್ಪು ಬಣ್ಣದ ಪ್ರಾಣಿ” ರಾತ್ರಿ ಓಡಾಡುತ್ತಿದ್ದು, ಇದನ್ನು ಕಂಡಿರುವ ಜನತೆಯಲ್ಲಿ ‌ಆತಂಕ ಮನೆಮಾಡಿದ್ದು ಪಟ್ಟಣದ ಫಕ್ಕೀರೇಶ್ವರ ಮಠದ ಸುತ್ತ ಮುತ್ತಲಿನ ಹಿತ್ತಲಗಳಲ್ಲಿ ಈ ಪ್ರಾಣಿ ಕಂಡಿದೆ.
 ಅಲ್ಲಿ ವಾಸಿಸುವ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿ ರಾತ್ರಿ ವೇಳೆ ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ.
ಪಟ್ಟಣದ ಫಕ್ಕೀರೇಶ್ವರ ಮಠದ ಸುತ್ತಮುತ್ತಲಿರುವ ಮನೆಯ ಹಿತ್ತಲಗಳಲ್ಲಿ ರಾತ್ರಿ ಸಮಯದಲ್ಲಿ ದೊಡ್ಡಗಾತ್ರದ ಮುಂಗುಸಿ ಆಕಾರದ ಪ್ರಾಣಿಯೊಂದು ತನ್ನ ಎರಡು ಮರಿಗಳೊಂದಿಗೆ ಸುಮಾರು ನಾಲೈದು ದಿನಗಳಿಂದ ಸಂಚರಿಸುತ್ತಿದೆ.
ಸಾರ್ವಜನಿಕರು ಹೇಳುವ ಪ್ರಕಾರ ಈ ಪ್ರಾಣಿಯಲ್ಲಿ “ಹನಿಜೇಜರ್ ಪ್ರಾಣಿ” ಹೋಲಿಕೆಯಲ್ಲಿದ್ದು, ಈ ಪ್ರಾಣಿ ಚಿಕ್ಕದಾದರೂ , ಅತ್ಯಂತ ದೈತ್ಯ ಕ್ರೂರ ಪ್ರಾಣಿಗಳಾದ ಹುಲಿ,  ಸರ್ಪಗಳ ಜೊತೆಗೆ ಕದನಕ್ಕೆ ಇಳಿದು ಅವುಗಳನ್ನು ಹಿಮ್ಮೆಟ್ಟಿ ಸದೆಬಡೆಯಲಿದೆ.
 ಈ ಪ್ರಾಣಿಯ ಸಂಖ್ಯೆ ಅತೀವಿರಳವಾಗಿದ್ದು, ಇದು ಯಾವುದಾದರೂ ಪ್ರಾಣಿಯ ಜೊತೆ ಹೋರಾಟಕ್ಕೆ ನಿಂತಿತೇಂದರೇ ತಾನೂ ಸಾಯಬೇಕು ಇಲ್ಲದೇ ಹೋದರೆ ಎದುರಾಳಿಯನ್ನು ಸದೆಬಡೆಯಬೇಕು. ಆ ನಿಟ್ಟಿನಲ್ಲಿ ಇದರ ಹೋರಾಟವಿರುತ್ತದೆ.
 ಹೀಗಾಗಿ ಈ ಪ್ರಾಣಿಗೆ ಡು ಆರ್ ಡೈ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಅಂತಹದೊಂದು ಪ್ರಾಣಿ ತನ್ನ ಎರಡು ಮರಿಗಳೊಂದಿಗೆ ಬಂಕಾಪುರದಲ್ಲಿ ಕಂಡು ಬಂದಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪ್ರಾಣಿಗಳನ್ನು ಪತ್ತೆಹಚ್ಚಿ ಜನರ ಆತಂಕ ವನ್ನು ದೂರಮಾಡಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...