ಬೆಂಗಳೂರು ಚಲೋ ಅಭಿಯಾನದಲ್ಲಿ ಭಾಗವಹಿಸಿ ಮರಳುತ್ತಿದ್ದವರ ವಾಹನಕ್ಕೆ ಟ್ಯಾಕ್ಟರ್ ಡಿಕ್ಕಿ, ಹಾವೇರಿಯ ಮೂವರಿಗೆ ಗಾಯ, ತುಮಕೂರು ಬಳಿ ಘಟನೆ

Date:

ಬೆಂಗಳೂರು ಚಲೋ ಅಭಿಯಾನದಲ್ಲಿ ಭಾಗವಹಿಸಿ ಮರಳುತ್ತಿದ್ದವರ ವಾಹನಕ್ಕೆ ಟ್ಯಾಕ್ಟರ್ ಡಿಕ್ಕಿ, ಹಾವೇರಿಯ ಮೂವರಿಗೆ ಗಾಯ, ತುಮಕೂರು ಬಳಿ ಘಟನೆ
ಹಾವೇರಿ: ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಸ್ ಮೂಲಕ ಬೆಂಗಳೂರು ಚಲೋ ಅಭಿಯಾನದಲ್ಲಿ ಭಾಗವಹಿಸಲು ಬೆಂಗಳೂರಲ್ಲಿ ಬಿಜೆಪಿ ಮುಖಂಡರುಗಳನ್ನು ಭೇಟಿಯಾಗಿ ವಾಪಾಸ ಹಾವೇರಿಗೆ ಮರಳುತ್ತಿದ್ದ ವೇಳೆ ತುಮಕೂರು ಟೋಲ್ ಬಳಿ ಕಾರ್ಯಕರ್ತರಿದ್ದ ವಾಹನ ಕೃಜರ್ ಹಾಗೂ ಟ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಹಾವೇರಿ ಮೂಲದ ಮೂವರು ಗಾಯಗೊಂಡಿರುವ ಘಟನೆ ತುಮಕೂರು ಬಳಿ ಬುಧವಾರ ನಡೆದಿದೆ.
ವಾಹನಗಳಲ್ಲಿ ಬೆಂಗಳೂರಲ್ಲಿ ಮುಖಂಡರುಗಳನ್ನು ಭೇಟಿಯಾಗಿ ವಾಪಾಸ ಹಾವೇರಿಗೆ ಮರಳುತ್ತಿದ್ದ ಬಿಜೆಪಿ ಕಾರ್ಯಕರ್ತರೆನ್ನಲಾದ ಇಬ್ಬರು ಹಾಗೂ ಕೃಜರ್ ವಾಹನ ಚಾಲಕನಿಗೆ ಗಾಯಗಳಾಗಿದ್ದು, ಈ ಅಪಘಾತದಲ್ಲಿ ಕೃಜರ್ ವಾಹನದ ಮುಂಭಾಗ ಜಕಂಗೊಂಡಿದೆ. ಅಪಘಾತದ ರಭಸಕ್ಕೆ ಕಟ್ಟಿಗೆ ಹೇರಿದ್ದ ಟ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿದೆ. ಈಅಪಘಾತದಲ್ಲಿ ಕಳ್ಳಿಹಾಳದ ವಾಹನ ಚಾಲಕ ಗುಡ್ಡಪ್ಪ ತೋಟಗೇರ ಎನ್ನುವವನ ತಲಗೆಗಾಯವಾಗಿದೆ.ರುದ್ರಪ್ಪ ಬಣಕಾರ ಭೂವೀರಾಪುರಗ್ರಾಮದವಾಗಿದ್ದು, ಇನ್ನೊಬ್ಬ ಗಾಯಾಳು ಪ್ರಕಾಶ ಚೌಡಕ್ಕನವರ ಕನವಳ್ಳಿಗ್ರಾಮದವನೆಂದು ತಿಳಿದು ಬಂದಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಮೂವರು ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಾಹನದಲ್ಲಿದ್ದ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಬೆಂಗಳೂರು ಚಲೋ ಅಭಿಯಾನದಲ್ಲಿ ಭಾಗವಹಿಸಿ ಮರಳುತ್ತಿದ್ದವರ ವಾಹನಕ್ಕೆ ಟ್ಯಾಕ್ಟರ್ ಡಿಕ್ಕಿ, ಹಾವೇರಿಯ ಮೂವರಿಗೆ ಗಾಯ, ತುಮಕೂರು ಬಳಿ ಘಟನೆ
ಹಾವೇರಿ: ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಸ್ ಮೂಲಕ ಬೆಂಗಳೂರು ಚಲೋ ಅಭಿಯಾನದಲ್ಲಿ ಭಾಗವಹಿಸಲು ಬೆಂಗಳೂರಲ್ಲಿ ಬಿಜೆಪಿ ಮುಖಂಡರುಗಳನ್ನು ಭೇಟಿಯಾಗಿ ವಾಪಾಸ ಹಾವೇರಿಗೆ ಮರಳುತ್ತಿದ್ದ ವೇಳೆ ತುಮಕೂರು ಟೋಲ್ ಬಳಿ ಕಾರ್ಯಕರ್ತರಿದ್ದ ವಾಹನ ಕೃಜರ್ ಹಾಗೂ ಟ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಹಾವೇರಿ ಮೂಲದ ಮೂವರು ಗಾಯಗೊಂಡಿರುವ ಘಟನೆ ತುಮಕೂರು ಬಳಿ ಬುಧವಾರ ನಡೆದಿದೆ.
ವಾಹನಗಳಲ್ಲಿ ಬೆಂಗಳೂರಲ್ಲಿ ಮುಖಂಡರುಗಳನ್ನು ಭೇಟಿಯಾಗಿ ವಾಪಾಸ ಹಾವೇರಿಗೆ ಮರಳುತ್ತಿದ್ದ ಬಿಜೆಪಿ ಕಾರ್ಯಕರ್ತರೆನ್ನಲಾದ ಇಬ್ಬರು ಹಾಗೂ ಕೃಜರ್ ವಾಹನ ಚಾಲಕನಿಗೆ ಗಾಯಗಳಾಗಿದ್ದು, ಈ ಅಪಘಾತದಲ್ಲಿ ಕೃಜರ್ ವಾಹನದ ಮುಂಭಾಗ ಜಕಂಗೊಂಡಿದೆ. ಅಪಘಾತದ ರಭಸಕ್ಕೆ ಕಟ್ಟಿಗೆ ಹೇರಿದ್ದ ಟ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿದೆ. ಈಅಪಘಾತದಲ್ಲಿ ಕಳ್ಳಿಹಾಳದ ವಾಹನ ಚಾಲಕ ಗುಡ್ಡಪ್ಪ ತೋಟಗೇರ ಎನ್ನುವವನ ತಲಗೆಗಾಯವಾಗಿದೆ.ರುದ್ರಪ್ಪ ಬಣಕಾರ ಭೂವೀರಾಪುರಗ್ರಾಮದವಾಗಿದ್ದು, ಇನ್ನೊಬ್ಬ ಗಾಯಾಳು ಪ್ರಕಾಶ ಚೌಡಕ್ಕನವರ ಕನವಳ್ಳಿಗ್ರಾಮದವನೆಂದು ತಿಳಿದು ಬಂದಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಮೂವರು ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಾಹನದಲ್ಲಿದ್ದ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...