ಲಿಡಕರ್ ಉಪಾಧ್ಯಕ್ಷ ಡಿ.ಎಸ್.ಮಾಳಗಿಗೆ ಸನ್ಮಾನ
ಹಾವೇರಿ : ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಅವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ವತಿಯಿಂದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಮಾತನಾಡಿ ದಿನ ದಲಿತರ ಹಾಗೂ “ಹಿಂದುಳಿದವರ ಧ್ವನಿಯಾಗಿ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡುತ್ತಾ ಬೆಳೆದ ನಮ್ಮ ಹಿರಿಯರಾದ ಡಿ ಎಸ್ ಮಾಳಗಿ ಅವರಿಗೆ ಈ ಉನ್ನತ ಹುದ್ದೆ ದೊರಕಿರುವುದು ನಮ್ಮೆಲ್ಲರಿಗೂ ಹೆಮ್ಮ ತಂದಿದೆ. ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ದೊರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ಚನ್ನದಾಸರ ಸಮುದಾಯದ ಜಿಲ್ಲಾಧ್ಯಕ್ಷ ಸಾ”ತ್ರಿ ರತ್ನಾಕರ,ನಗರಸಭೆ ಸದಸ್ಯರಾದ ವೆಂಕಟೇಶ ಬಿಜಾಪುರ,ಮಾರುತಿ ಕಿಳಿಕ್ಯಾತರ, ?ಣ್ಮುಖಪ್ಪ ಚನ್ನದಾಸರ,ನಾಗರಾಜ ಬಿ ಮೆದರ, ಡಿಎಸ್ಎಸ್ ವಿದ್ಯಾರ್ಥಿ ಒಕ್ಕೂಟದ ಸಚಾಲಕರಾದ ಶಿವಲಿಂಗಪ್ಪ ನಿಂಗಪ್ಪನವರ,ದಲಿತ ಮುಖಂಡರಾದ ಮಲ್ಲೇಶಪ್ಪ ಕಡಕೋಳ, ಶಿವರಾಜ ಹರಿಜನ,ಗುಡ್ಡಪ್ಪ ಬಣಕಾರ,ಜಗದೀಶ ಹರಿಜನ,ಲಕ್ಷ್ಮಣ ಕುಸುಗೂರ,ಅಶೋಕ್ ಚನ್ನದಾಸರ,ಸುನೀಲ ಡಿ,ಕುಮಾರ್ ಚೆನ್ನದಾಸರ,ಶೈಲ ಕದರಮಂಡಲಗಿ ಗಿರಿಜಮ್ಮ ಕುಸುಗೂರ,ಮುತ್ತವ್ವ ಕರ್ಜಗಿ ಸೇರಿದಂತೆ ಅನೇಕರಿದ್ದರು.
ಲಿಡಕರ್ ಉಪಾಧ್ಯಕ್ಷ ಡಿ.ಎಸ್.ಮಾಳಗಿಗೆ ಸನ್ಮಾನ
Date:
ಲಿಡಕರ್ ಉಪಾಧ್ಯಕ್ಷ ಡಿ.ಎಸ್.ಮಾಳಗಿಗೆ ಸನ್ಮಾನ
ಹಾವೇರಿ : ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಅವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ವತಿಯಿಂದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಮಾತನಾಡಿ ದಿನ ದಲಿತರ ಹಾಗೂ “ಹಿಂದುಳಿದವರ ಧ್ವನಿಯಾಗಿ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡುತ್ತಾ ಬೆಳೆದ ನಮ್ಮ ಹಿರಿಯರಾದ ಡಿ ಎಸ್ ಮಾಳಗಿ ಅವರಿಗೆ ಈ ಉನ್ನತ ಹುದ್ದೆ ದೊರಕಿರುವುದು ನಮ್ಮೆಲ್ಲರಿಗೂ ಹೆಮ್ಮ ತಂದಿದೆ. ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ದೊರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ಚನ್ನದಾಸರ ಸಮುದಾಯದ ಜಿಲ್ಲಾಧ್ಯಕ್ಷ ಸಾ”ತ್ರಿ ರತ್ನಾಕರ,ನಗರಸಭೆ ಸದಸ್ಯರಾದ ವೆಂಕಟೇಶ ಬಿಜಾಪುರ,ಮಾರುತಿ ಕಿಳಿಕ್ಯಾತರ, ?ಣ್ಮುಖಪ್ಪ ಚನ್ನದಾಸರ,ನಾಗರಾಜ ಬಿ ಮೆದರ, ಡಿಎಸ್ಎಸ್ ವಿದ್ಯಾರ್ಥಿ ಒಕ್ಕೂಟದ ಸಚಾಲಕರಾದ ಶಿವಲಿಂಗಪ್ಪ ನಿಂಗಪ್ಪನವರ,ದಲಿತ ಮುಖಂಡರಾದ ಮಲ್ಲೇಶಪ್ಪ ಕಡಕೋಳ, ಶಿವರಾಜ ಹರಿಜನ,ಗುಡ್ಡಪ್ಪ ಬಣಕಾರ,ಜಗದೀಶ ಹರಿಜನ,ಲಕ್ಷ್ಮಣ ಕುಸುಗೂರ,ಅಶೋಕ್ ಚನ್ನದಾಸರ,ಸುನೀಲ ಡಿ,ಕುಮಾರ್ ಚೆನ್ನದಾಸರ,ಶೈಲ ಕದರಮಂಡಲಗಿ ಗಿರಿಜಮ್ಮ ಕುಸುಗೂರ,ಮುತ್ತವ್ವ ಕರ್ಜಗಿ ಸೇರಿದಂತೆ ಅನೇಕರಿದ್ದರು.