ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣ, ೧೯ ಜನರ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಕೆ
ಹಾವೇರಿ: ಜಿಲ್ಲೆಯಲ್ಲಿ ತೀವೃ ಸಂಚಲನ ಸೃಷ್ಟಿಸಿದ್ದ ಹಾನಗಲ್ ನಾಲ್ಕರ ಕ್ರಾಸ ಹತ್ತಿರ ಈಡಿಗಾಸ್ ಲಾಡ್ಡನಲ್ಲಿ ದಿನಾಂಕ: ೦೮/೦೧/೨೦೨೪ ರಂದು ನಡೆದಿದ್ದ ಮಹಿಳೆಮೇಲಿನ ಹಲ್ಲೆ, ಜೀವ ಬೆದರಿಕೆ, ಅಪಹರಣ ಮತ್ತು ಮಾನಭಂಗ ಮಾಡಿದ ಪ್ರರಣಗಳಲ್ಲಿ ಭಾಗಿಯಾಗಿದ್ದ ಒಟ್ಟು ೧೯ ಜನರನ್ನು ದಸ್ತಗಿರಿ ಮಾಡಿದ್ದು, ಇವರುಗಳ ವಿರುದ್ಧ ಹಾನಗಲ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : ೧೨/೨೦೨೪ : ೧೪೩, ೧೪೭, ೧೪೮, ೪೪೮. ೩೨೩, ೩೨೪, ೩೦೭, ೩೪೧, ೩೬೩, ೩೭೬(ಡಿ), ೫೦೪, ೫೦೬, ೩೫೪(ಎ), ೩೫೪(ಬಿ), ೧೨೦ ಬಿ, ೩೪. ಸಹ ಕಲಂ ೧೪೯ ಐಪಿಸಿಕಲಂಗಳ ಅಡಿಯಲ್ಲಿ ಒಟ್ಟು ೮೭೩ ಪುಟಗಳುಳ್ಳ ದೋಷಾರೋಪಣ ಪತ್ರವನ್ನು ತಯಾರಿಸಿ ದಿನಾಂಕ: ೦೭.೦೩.೨೦೨೪ ರಂದು ಘನ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಪ್ರಟಣೆ ನೀಡಿರುವ ಅವರು ಜ. ೦೮-೨೦೨೪ ರಂದು ಹಾನಗಲ್ ನಾಲ್ಕರ ಕ್ರಾಸ ಹತ್ತಿರ ಈಡಿಗಾಸ್ ಲಾಡ್ಡನಲ್ಲಿ ಮಹಿಳೆ ಮತ್ತು ಪುರಷ ಇಬ್ಬರು ರೂಮ ಹಿಡಿದು ರೂಮಿನಲ್ಲಿ ಇದ್ದಾಗ ಯುವಕರ ಗುಂಪು ಏಕಾಏಕೀ ಸದರಿ ಲಾಡ್ಡ ರೂಮಿನೊಳಗೆ ಅಕ್ರಮ ಪ್ರವೇಶ ಮಾಡಿ ರೂಮಿನಲ್ಲಿದ್ದ ಮಹಿಳೆ ಮತ್ತು ಪುರುಷ ಇಬ್ಬರಿಗೂ ಹಲ್ಲೆ ಮಾಡಿ ರೂಮಿನಿಂದ ಹೊರತಂದು ಮತ್ತೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಪುರುಷನಿಗೆ ಅಪರಹರಣ ಮಾಡಿ ಅವನ ಮೇಲೆ ಹಲ್ಲೆಗೈದು ಕೊಲೆಗೆ ಪ್ರಯತ್ನಿಸಿ ನಂತರ ಹಾನಗಲ್ ಬಸ್ಟ್ಯಾಂಡ್ ಹತ್ತಿರ ಬಿಟ್ಟಿದ್ದು, ಮಹಿಳೆಯನ್ನು ಅಲ್ಲಿಂದ ಬಾಳೂರ ಕರೆಹತ್ತಿರ ಕಚ್ಚಾ ರಸ್ತೆಯ ಮೇಲೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಅಲ್ಲಿಂದ ಮಾವಕೊಪ್ಪ ಜಂಗಲ್ ಗೆ ಕರೆದುಕೊಂಡು ಜಂಗಲದಲ್ಲಿಯ ಎರಡು ಸ್ಥಳಗಳಲ್ಲಿ ಒಟ್ಟು ೦೭ ಜನರು ಸಾಮೂಹಿಕ ಅತ್ಯಾಚಾರ ಮಾಡಿದ್ದು ಅಲ್ಲದೆ ಇನ್ನುಳಿದ ೧೨ ಜನರು ಹಲ್ಲೆ, ಜೀವ ಬೆದರಿಕೆ ಅಪಹರಣ ಮತ್ತು ಮಾನಭಂಗ ಮಾಡಿದ ಪ್ರರಣಗಳಲ್ಲಿ ಭಾಗಿಯಾಗಿದ್ದರು.
ಈ ಪ್ರಕಕರಣದಲ್ಲಿ ಒಟ್ಟು ೧೯ ಜನರನ್ನು ದಸ್ತಗಿರಿ ಮಾಡಿದ್ದು, ಇವರುಗಳ ವಿರುದ್ಧ ಹಾನಗಲ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ ೧೨/೨೦೨೪ : ೧೪೩, ೧೪೭, ೧೪೮, ೪೪೮. ೩೨೩, ೩೨೪, ೩೦೭, ೩೪೧, ೩೬೩, ೩೭೬(೪), ೫೦೪, ೫೦೬, ೩೫೪(೨), ೩೫೪(s), ೧೨೦, ೩೪. ೨ ೦ ೧೪೯ ೦ ೦ ಒಟ್ಟು ೮೭೩ ಪುಟಗಳುಳ್ಳ ದೋಷಾರೋಪಣ ಪತ್ರವನ್ನು ತಯಾರಿಸಿ ದಿನಾಂಕ: ೦೭.೦೩.೨೦೨೪ ರಂದು ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ನೇತ್ರತ್ವದ ತಂಡ ಅವಧಿಯೊಳಗಾಗಿ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಧೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.
ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣ, ೧೯ ಜನರ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಕೆ
Date:
ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣ, ೧೯ ಜನರ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಕೆ
ಹಾವೇರಿ: ಜಿಲ್ಲೆಯಲ್ಲಿ ತೀವೃ ಸಂಚಲನ ಸೃಷ್ಟಿಸಿದ್ದ ಹಾನಗಲ್ ನಾಲ್ಕರ ಕ್ರಾಸ ಹತ್ತಿರ ಈಡಿಗಾಸ್ ಲಾಡ್ಡನಲ್ಲಿ ದಿನಾಂಕ: ೦೮/೦೧/೨೦೨೪ ರಂದು ನಡೆದಿದ್ದ ಮಹಿಳೆಮೇಲಿನ ಹಲ್ಲೆ, ಜೀವ ಬೆದರಿಕೆ, ಅಪಹರಣ ಮತ್ತು ಮಾನಭಂಗ ಮಾಡಿದ ಪ್ರರಣಗಳಲ್ಲಿ ಭಾಗಿಯಾಗಿದ್ದ ಒಟ್ಟು ೧೯ ಜನರನ್ನು ದಸ್ತಗಿರಿ ಮಾಡಿದ್ದು, ಇವರುಗಳ ವಿರುದ್ಧ ಹಾನಗಲ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : ೧೨/೨೦೨೪ : ೧೪೩, ೧೪೭, ೧೪೮, ೪೪೮. ೩೨೩, ೩೨೪, ೩೦೭, ೩೪೧, ೩೬೩, ೩೭೬(ಡಿ), ೫೦೪, ೫೦೬, ೩೫೪(ಎ), ೩೫೪(ಬಿ), ೧೨೦ ಬಿ, ೩೪. ಸಹ ಕಲಂ ೧೪೯ ಐಪಿಸಿಕಲಂಗಳ ಅಡಿಯಲ್ಲಿ ಒಟ್ಟು ೮೭೩ ಪುಟಗಳುಳ್ಳ ದೋಷಾರೋಪಣ ಪತ್ರವನ್ನು ತಯಾರಿಸಿ ದಿನಾಂಕ: ೦೭.೦೩.೨೦೨೪ ರಂದು ಘನ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಪ್ರಟಣೆ ನೀಡಿರುವ ಅವರು ಜ. ೦೮-೨೦೨೪ ರಂದು ಹಾನಗಲ್ ನಾಲ್ಕರ ಕ್ರಾಸ ಹತ್ತಿರ ಈಡಿಗಾಸ್ ಲಾಡ್ಡನಲ್ಲಿ ಮಹಿಳೆ ಮತ್ತು ಪುರಷ ಇಬ್ಬರು ರೂಮ ಹಿಡಿದು ರೂಮಿನಲ್ಲಿ ಇದ್ದಾಗ ಯುವಕರ ಗುಂಪು ಏಕಾಏಕೀ ಸದರಿ ಲಾಡ್ಡ ರೂಮಿನೊಳಗೆ ಅಕ್ರಮ ಪ್ರವೇಶ ಮಾಡಿ ರೂಮಿನಲ್ಲಿದ್ದ ಮಹಿಳೆ ಮತ್ತು ಪುರುಷ ಇಬ್ಬರಿಗೂ ಹಲ್ಲೆ ಮಾಡಿ ರೂಮಿನಿಂದ ಹೊರತಂದು ಮತ್ತೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಪುರುಷನಿಗೆ ಅಪರಹರಣ ಮಾಡಿ ಅವನ ಮೇಲೆ ಹಲ್ಲೆಗೈದು ಕೊಲೆಗೆ ಪ್ರಯತ್ನಿಸಿ ನಂತರ ಹಾನಗಲ್ ಬಸ್ಟ್ಯಾಂಡ್ ಹತ್ತಿರ ಬಿಟ್ಟಿದ್ದು, ಮಹಿಳೆಯನ್ನು ಅಲ್ಲಿಂದ ಬಾಳೂರ ಕರೆಹತ್ತಿರ ಕಚ್ಚಾ ರಸ್ತೆಯ ಮೇಲೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಅಲ್ಲಿಂದ ಮಾವಕೊಪ್ಪ ಜಂಗಲ್ ಗೆ ಕರೆದುಕೊಂಡು ಜಂಗಲದಲ್ಲಿಯ ಎರಡು ಸ್ಥಳಗಳಲ್ಲಿ ಒಟ್ಟು ೦೭ ಜನರು ಸಾಮೂಹಿಕ ಅತ್ಯಾಚಾರ ಮಾಡಿದ್ದು ಅಲ್ಲದೆ ಇನ್ನುಳಿದ ೧೨ ಜನರು ಹಲ್ಲೆ, ಜೀವ ಬೆದರಿಕೆ ಅಪಹರಣ ಮತ್ತು ಮಾನಭಂಗ ಮಾಡಿದ ಪ್ರರಣಗಳಲ್ಲಿ ಭಾಗಿಯಾಗಿದ್ದರು.
ಈ ಪ್ರಕಕರಣದಲ್ಲಿ ಒಟ್ಟು ೧೯ ಜನರನ್ನು ದಸ್ತಗಿರಿ ಮಾಡಿದ್ದು, ಇವರುಗಳ ವಿರುದ್ಧ ಹಾನಗಲ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ ೧೨/೨೦೨೪ : ೧೪೩, ೧೪೭, ೧೪೮, ೪೪೮. ೩೨೩, ೩೨೪, ೩೦೭, ೩೪೧, ೩೬೩, ೩೭೬(೪), ೫೦೪, ೫೦೬, ೩೫೪(೨), ೩೫೪(s), ೧೨೦, ೩೪. ೨ ೦ ೧೪೯ ೦ ೦ ಒಟ್ಟು ೮೭೩ ಪುಟಗಳುಳ್ಳ ದೋಷಾರೋಪಣ ಪತ್ರವನ್ನು ತಯಾರಿಸಿ ದಿನಾಂಕ: ೦೭.೦೩.೨೦೨೪ ರಂದು ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ನೇತ್ರತ್ವದ ತಂಡ ಅವಧಿಯೊಳಗಾಗಿ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಧೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.