ಹಾವೇರಿ.ಜಿಲ್ಲೆಯ ಆರು ಕ್ಷೇತ್ರಗಳಿಂದ ಕೊನೆಯದಿನ ೫೮ ನಾಮಪತ್ರ ಸಲ್ಲಿಕೆ

Date:

ಹಾವೇರಿ.ಜಿಲ್ಲೆಯ ಆರು ಕ್ಷೇತ್ರಗಳಿಂದ ಕೊನೆಯದಿನ ೫೮ ನಾಮಪತ್ರ ಸಲ್ಲಿಕೆ
“99 ಅಭ್ಯರ್ಥಿಗಳಿಂದ 163 ನಾಮಪತ್ರ ಸ್ವೀಕಾರ

ವಿಧಾನಸಭಾ ಚುನಾವಣೆ: ನಾಮಪತ್ರ ಸಲ್ಲಿಕೆ ಕೊನೆಯ ದಿನ 58 ನಾಮಪತ್ರ ಸಲ್ಲಿಕೆ
ಜಿಲ್ಲೆಯ ಆರು ಕ್ಷೇತ್ರಗಳಿಂದ 99 ಅಭ್ಯರ್ಥಿಗಳಿಂದ 163 ನಾಮಪತ್ರ ಸ್ವೀಕಾರ
ಹಾವೇರಿ.ಏ.20(ಕರ್ನಾಟಕ ವಾರ್ತೆ): ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಜಿಲ್ಲೆಯ ಆರು ಕ್ಷೇತ್ರಗಳಿಂದ 45 ಅಭ್ಯರ್ಥಿಗಳಿಂದ 58 ನಾಮಪತ್ರಗಳು ಸಲ್ಲಿಕೆಯಾಗಿವೆ. ಈವರೆಗೆ 99 ಅಭ್ಯರ್ಥಿಗಳಿಂದ 163 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ ಜಿಲ್ಲೆಯಲ್ಲಿ 09 ಮಹಿಳೆಯರು ಉಮೇದುವರಿಕೆ ಸಲ್ಲಿಸಿದ್ದಾರೆ.
ಹಾವೇರಿ ಕ್ಷೇತ್ರದಿಂದ 13 ಅಭ್ಯರ್ಥಿಗಳಿಂದ 20 ನಾಮಪತ್ರ ,ಬ್ಯಾಡಗಿ ಕ್ಷೇತ್ರದಿಂದ ಓರ್ವ ಅಭ್ಯರ್ಥಿ ಒಂದು ನಾಮಪತ್ರ, ಶಿಗ್ಗಾಂವ ಕ್ಷೇತ್ರದಿಂದ 15 ಅಭ್ಯರ್ಥಿಗಳಿಂದ 18 ನಾಮಪತ್ರ, ರಾಣೇಬೆನ್ನೂರು ಕ್ಷೇತ್ರದಿಂದ 10 ಅಭ್ಯರ್ಥಿಗಳಿಂದ 11 ನಾಮಪತ್ರ, ಹಾನಗಲ್ ಕ್ಷೇತ್ರದಿಂದ ನಾಲ್ಕು ಅಭ್ಯರ್ಥಿಗಳಿಂದ ನಾಲ್ಕು ನಾಮಪತ್ರಗಳು ಹಾಗೂ ಹಿರೇಕೆರೂರು ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳಿಂದ ಎರಡು ನಾಮಪತ್ರ ಸಲ್ಲಿಕೆಯಾಗಿವೆ.
ಹಾನಗಲ್ ಕ್ಷೇತ್ರದಿಂದ ಹಿಂದುಸ್ತಾನ ಜನತಾ ಪಾರ್ಟಿಯಿಂದ ಸುಬ್ರಹ್ಮಣ್ಯ ಹೆಬ್ಬಾರ(ಒಂದು ನಾಮಪತ್ರ), ಆಮ್ ಆದ್ಮಿ ಪಾರ್ಟಿಯಿಂದ ಸಾಯಿಕುಮಾರ(ಒಂದು ನಾಮಪತ್ರ), ಪಕ್ಷೇತರರಾಗಿ ಮಂಜುನಾಥ ಪಂಚಾನನ (ಒಂದು ನಾಮಪತ್ರ) ಹಾಗೂ ಮಂಜುನಾಥ ಫಕ್ಕೀರಪ್ಪ ಭೋವಿ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಶಿಗ್ಗಾಂವ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಯಾಸಿರಹ್ಮದಖಾನ ಪಠಾಣ (ಮೂರು ನಾಮಪತ್ರ), ಜನತಾದಳ (ಜಾತ್ಯಾತೀತ) ಪಕ್ಷದಿಂದ ಶಶಿಧರ ಯಲಿಗಾರ(ಎರಡು ನಾಮಪತ್ರ), ಆಮ್ ಆದ್ಮಿ ಪಕ್ಷದಿಂದ ಮಹಬೂಬಸಾಬ ಕಾಲೇಬಾಗ(ಒಂದು ನಾಮಪತ್ರ, ಪಕ್ಷೇತ್ರರರಾಗಿ ಜಗದೀಶ ಬಂಕಾಪುರ(ಒಂದು ನಾಮಪತ್ರ), ಚನ್ನಪ್ಪ ಬಳ್ಳಾರಿ (ಒಂದು ನಾಮಪತ್ರ), ಪರಮೇಶ ಶೆಟ್ಟಿಬಾಗ (ಒಂದು ನಾಮಪತ್ರ), ಷಣ್ಮುಖಪ್ಪ ಶಿವಳ್ಳಿ( ಒಂದು ನಾಮಪತ್ರ), ಜಿತೇಂದ್ರ ಕನವಳ್ಳಿ (ಒಂದು ನಾಮಪತ್ರ), ಡಾ.ಯು.ಪಿ.ಶಿವಾನಂದ (ಒಂದು ನಾಮಪತ್ರ), ಶಂಕ್ರಪ್ಪ ಹುಲಸೋಗಿ(ಒಂದು ನಾಮಪತ್ರ), ಸುರೇಶ ಗಾಣಿಗೇರ ( ಒಂದು ನಾಮಪತ್ರ), ಮಂಜಕ್ಕ ಪೂಜಾರ(ಒಂದು ನಾಮಪತ್ರ), ಗಿರೀಶ ಡಿ.ಆರ್.(ಒಂದು ನಾಮಪತ್ರ) ಹನುಂತಪ್ಪ ಬಂಡಿವಡ್ಡರ(ಒಂದು ನಾಮಪತ್ರ) ಹಾಗೂ ಮೈನೂದ್ದೀನ ಖತೀಬ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಾವೇರಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ರಾಮಪ್ಪ ಸಣ್ಣಹನುಮಂತಪ್ಪ ಮಾಳಗಿ (ಎರಡು ನಾಮಪತ್ರ), ಬಿಜೆಪಿ ಹಾಗೂ ಪಕ್ಷೇತರರಾಗಿ ಮಲ್ಲಿಕಾರ್ಜು ಕಟ್ಟಿಮನಿ(ಎರಡು ನಾಮಪತ್ರ), ಆಮ್ ಆದ್ಮಿ ಪಾರ್ಟಿಯಿಂದ ಸುಜಾತಾ ಚವ್ಹಾಣ(ಒಂದು ನಾಮಪತ್ರ), ಜೆಡಿಎಸ್‍ನಿಂದ ತುಕಾರಾಮಪ್ಪ ಹನುಮಂತಪ್ಪ ಮಾಳಗಿ(ಒಂದು ನಾಮಪತ್ರ), ಭಾರತೀಯ ಜನತಾ ಪಕ್ಷದಿಂದ ವೆಂಕಟೇಶ ನಾರಾಯಣಿ(ಎರಡು ನಾಮಪತ್ರ), ಭಾರತೀಯ ಜನತಾ ಪಾರ್ಟಿಯಿಂದ ದುರಗಪ್ಪ ಶಿನಪ್ಪ ಮಾಳಗಿ(ಒಂದು ನಾಮಪತ್ರ), ಭಾರತೀಯ ಜನತಾ ಪಕ್ಷದಿಂದ ಭೀಮಪ್ಪ ತುಳಜಪ್ಪ ಲಮಾಣಿ(ಎರಡು ನಾಮಪತ್ರ), ಪಕ್ಷೇತರರಾಗಿ ಶ್ರೀಪಾದ ದುಂಡಪ್ಪ ಬೇಟಗೇರಿ(ಎರಡು ನಾಮಪತ್ರ), ದುರಗೇಶ ಮೇಗಳಮನಿ(ಒಂದು ನಾಮಪತ್ರ), ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಚಂದನರಾಣಿ ದೊಡ್ಡಮನಿ(ಒಂದು ನಾಮಪತ್ರ), ಪಕ್ಷೇತರರಾಗಿ ಪರಮೇಶ್ವರಪ್ಪ ಮೇಗಳಮನಿ(ಎರಡು ನಾಮಪತ್ರ), ರಾಜೇಂದ್ರ ಹಿರೇಮಠ(ಎರಡು ನಾಮಪತ್ರ), ದೇವೇಂದ್ರಪ್ಪ ಮೇಲ್ಮುರಿ(ಒಂದು ನಾಮಪತ್ರ),
ಬ್ಯಾಡಗಿ ಕ್ಷೇತ್ರದಿಂದ ಜನತಾದಳ(ಜಾತ್ಯಾತೀತ) ಪಕ್ಷದಿಂದ ಶ್ರೀಮತಿ ಸುನಿತಾ ಪೂಜಾರ (ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಿರೇಕೆರೂರು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಉಜಣೇಶ್ವರ ಬಣಕಾರ (ಒಂದು ನಾಮಪತ್ರ) ಹಾಗೂ ಆಮ್ ಆದ್ಮಿ ಪಕ್ಷದಿಂದ ರಾಜಶೇಖರ ಕಲ್ಲಪ್ಪ ದೂದಿಹಳ್ಳಿ ಅವರು (ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ರಾಣೇಬೆನ್ನೂರು ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯಿಂದ ಹನುಂತಪ್ಪ ಕಬ್ಬಾರ್(ಒಂದು ನಾಮಪತ್ರ), ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಹಾಗೂ ಪಕ್ಷೇತರರಾಗಿ ಅಬ್ದುಲ್ ಖಾದರ್ ಪಠಾಣ (ಎರಡು ನಾಮಪತ್ರ), ಹಿಂದೂಸ್ಥಾನ ಜನತಾ ಪಾರ್ಟಿ(ಸೆಕ್ಯೂಲರ್)ನಿಂದ ಮಂಜುನಾಥಸ್ವಾಮಿ ಮನಿಮಠ (ಒಂದು ನಾಮಪತ್ರ), ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ತಳವಾರ ಶಿವಕುಮಾರ ಒಂದು ನಾಮಪತ್ರ), ಪಕ್ಷೇತರರಾಗಿ ಆರ್.ಶಂಕರ್(ಒಂದು ನಾಮಪತ್ರ), ಮೋಹನ್ ಹಂಡೆ(ಒಂದು ನಾಮಪತ್ರ), ಹುಲಿಯಪ್ಪ ಪೂಜಾರ(ಒಂದು ನಾಮಪತ್ರ), ಮಂಜುನಾಥ್ ಕೆ.(ಒಂದು ನಾಮಪತ್ರ), ಮಲ್ಲಪ್ಪ ತುಮ್ಮಿನಕಟ್ಟಿ(ಒಂದು ನಾಮಪತ್ರ), ನಾರಾಯಣ ಪಾಟೀಲ(ಒಂದು ನಾಮಪತ್ರ), ನಾಮಪತ್ರ ಸಲ್ಲಿಸಿದ್ದಾರೆ.
ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22 ಮತ್ತು 23 ಸಾರ್ವತ್ರಿಕ ರಜಾ ದಿನ. ಏಪ್ರಿಲ್ 24 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ.ಜಿಲ್ಲೆಯ ಆರು ಕ್ಷೇತ್ರಗಳಿಂದ ಕೊನೆಯದಿನ ೫೮ ನಾಮಪತ್ರ ಸಲ್ಲಿಕೆ
“99 ಅಭ್ಯರ್ಥಿಗಳಿಂದ 163 ನಾಮಪತ್ರ ಸ್ವೀಕಾರ

ವಿಧಾನಸಭಾ ಚುನಾವಣೆ: ನಾಮಪತ್ರ ಸಲ್ಲಿಕೆ ಕೊನೆಯ ದಿನ 58 ನಾಮಪತ್ರ ಸಲ್ಲಿಕೆ
ಜಿಲ್ಲೆಯ ಆರು ಕ್ಷೇತ್ರಗಳಿಂದ 99 ಅಭ್ಯರ್ಥಿಗಳಿಂದ 163 ನಾಮಪತ್ರ ಸ್ವೀಕಾರ
ಹಾವೇರಿ.ಏ.20(ಕರ್ನಾಟಕ ವಾರ್ತೆ): ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಜಿಲ್ಲೆಯ ಆರು ಕ್ಷೇತ್ರಗಳಿಂದ 45 ಅಭ್ಯರ್ಥಿಗಳಿಂದ 58 ನಾಮಪತ್ರಗಳು ಸಲ್ಲಿಕೆಯಾಗಿವೆ. ಈವರೆಗೆ 99 ಅಭ್ಯರ್ಥಿಗಳಿಂದ 163 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ ಜಿಲ್ಲೆಯಲ್ಲಿ 09 ಮಹಿಳೆಯರು ಉಮೇದುವರಿಕೆ ಸಲ್ಲಿಸಿದ್ದಾರೆ.
ಹಾವೇರಿ ಕ್ಷೇತ್ರದಿಂದ 13 ಅಭ್ಯರ್ಥಿಗಳಿಂದ 20 ನಾಮಪತ್ರ ,ಬ್ಯಾಡಗಿ ಕ್ಷೇತ್ರದಿಂದ ಓರ್ವ ಅಭ್ಯರ್ಥಿ ಒಂದು ನಾಮಪತ್ರ, ಶಿಗ್ಗಾಂವ ಕ್ಷೇತ್ರದಿಂದ 15 ಅಭ್ಯರ್ಥಿಗಳಿಂದ 18 ನಾಮಪತ್ರ, ರಾಣೇಬೆನ್ನೂರು ಕ್ಷೇತ್ರದಿಂದ 10 ಅಭ್ಯರ್ಥಿಗಳಿಂದ 11 ನಾಮಪತ್ರ, ಹಾನಗಲ್ ಕ್ಷೇತ್ರದಿಂದ ನಾಲ್ಕು ಅಭ್ಯರ್ಥಿಗಳಿಂದ ನಾಲ್ಕು ನಾಮಪತ್ರಗಳು ಹಾಗೂ ಹಿರೇಕೆರೂರು ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳಿಂದ ಎರಡು ನಾಮಪತ್ರ ಸಲ್ಲಿಕೆಯಾಗಿವೆ.
ಹಾನಗಲ್ ಕ್ಷೇತ್ರದಿಂದ ಹಿಂದುಸ್ತಾನ ಜನತಾ ಪಾರ್ಟಿಯಿಂದ ಸುಬ್ರಹ್ಮಣ್ಯ ಹೆಬ್ಬಾರ(ಒಂದು ನಾಮಪತ್ರ), ಆಮ್ ಆದ್ಮಿ ಪಾರ್ಟಿಯಿಂದ ಸಾಯಿಕುಮಾರ(ಒಂದು ನಾಮಪತ್ರ), ಪಕ್ಷೇತರರಾಗಿ ಮಂಜುನಾಥ ಪಂಚಾನನ (ಒಂದು ನಾಮಪತ್ರ) ಹಾಗೂ ಮಂಜುನಾಥ ಫಕ್ಕೀರಪ್ಪ ಭೋವಿ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಶಿಗ್ಗಾಂವ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಯಾಸಿರಹ್ಮದಖಾನ ಪಠಾಣ (ಮೂರು ನಾಮಪತ್ರ), ಜನತಾದಳ (ಜಾತ್ಯಾತೀತ) ಪಕ್ಷದಿಂದ ಶಶಿಧರ ಯಲಿಗಾರ(ಎರಡು ನಾಮಪತ್ರ), ಆಮ್ ಆದ್ಮಿ ಪಕ್ಷದಿಂದ ಮಹಬೂಬಸಾಬ ಕಾಲೇಬಾಗ(ಒಂದು ನಾಮಪತ್ರ, ಪಕ್ಷೇತ್ರರರಾಗಿ ಜಗದೀಶ ಬಂಕಾಪುರ(ಒಂದು ನಾಮಪತ್ರ), ಚನ್ನಪ್ಪ ಬಳ್ಳಾರಿ (ಒಂದು ನಾಮಪತ್ರ), ಪರಮೇಶ ಶೆಟ್ಟಿಬಾಗ (ಒಂದು ನಾಮಪತ್ರ), ಷಣ್ಮುಖಪ್ಪ ಶಿವಳ್ಳಿ( ಒಂದು ನಾಮಪತ್ರ), ಜಿತೇಂದ್ರ ಕನವಳ್ಳಿ (ಒಂದು ನಾಮಪತ್ರ), ಡಾ.ಯು.ಪಿ.ಶಿವಾನಂದ (ಒಂದು ನಾಮಪತ್ರ), ಶಂಕ್ರಪ್ಪ ಹುಲಸೋಗಿ(ಒಂದು ನಾಮಪತ್ರ), ಸುರೇಶ ಗಾಣಿಗೇರ ( ಒಂದು ನಾಮಪತ್ರ), ಮಂಜಕ್ಕ ಪೂಜಾರ(ಒಂದು ನಾಮಪತ್ರ), ಗಿರೀಶ ಡಿ.ಆರ್.(ಒಂದು ನಾಮಪತ್ರ) ಹನುಂತಪ್ಪ ಬಂಡಿವಡ್ಡರ(ಒಂದು ನಾಮಪತ್ರ) ಹಾಗೂ ಮೈನೂದ್ದೀನ ಖತೀಬ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಾವೇರಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ರಾಮಪ್ಪ ಸಣ್ಣಹನುಮಂತಪ್ಪ ಮಾಳಗಿ (ಎರಡು ನಾಮಪತ್ರ), ಬಿಜೆಪಿ ಹಾಗೂ ಪಕ್ಷೇತರರಾಗಿ ಮಲ್ಲಿಕಾರ್ಜು ಕಟ್ಟಿಮನಿ(ಎರಡು ನಾಮಪತ್ರ), ಆಮ್ ಆದ್ಮಿ ಪಾರ್ಟಿಯಿಂದ ಸುಜಾತಾ ಚವ್ಹಾಣ(ಒಂದು ನಾಮಪತ್ರ), ಜೆಡಿಎಸ್‍ನಿಂದ ತುಕಾರಾಮಪ್ಪ ಹನುಮಂತಪ್ಪ ಮಾಳಗಿ(ಒಂದು ನಾಮಪತ್ರ), ಭಾರತೀಯ ಜನತಾ ಪಕ್ಷದಿಂದ ವೆಂಕಟೇಶ ನಾರಾಯಣಿ(ಎರಡು ನಾಮಪತ್ರ), ಭಾರತೀಯ ಜನತಾ ಪಾರ್ಟಿಯಿಂದ ದುರಗಪ್ಪ ಶಿನಪ್ಪ ಮಾಳಗಿ(ಒಂದು ನಾಮಪತ್ರ), ಭಾರತೀಯ ಜನತಾ ಪಕ್ಷದಿಂದ ಭೀಮಪ್ಪ ತುಳಜಪ್ಪ ಲಮಾಣಿ(ಎರಡು ನಾಮಪತ್ರ), ಪಕ್ಷೇತರರಾಗಿ ಶ್ರೀಪಾದ ದುಂಡಪ್ಪ ಬೇಟಗೇರಿ(ಎರಡು ನಾಮಪತ್ರ), ದುರಗೇಶ ಮೇಗಳಮನಿ(ಒಂದು ನಾಮಪತ್ರ), ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಚಂದನರಾಣಿ ದೊಡ್ಡಮನಿ(ಒಂದು ನಾಮಪತ್ರ), ಪಕ್ಷೇತರರಾಗಿ ಪರಮೇಶ್ವರಪ್ಪ ಮೇಗಳಮನಿ(ಎರಡು ನಾಮಪತ್ರ), ರಾಜೇಂದ್ರ ಹಿರೇಮಠ(ಎರಡು ನಾಮಪತ್ರ), ದೇವೇಂದ್ರಪ್ಪ ಮೇಲ್ಮುರಿ(ಒಂದು ನಾಮಪತ್ರ),
ಬ್ಯಾಡಗಿ ಕ್ಷೇತ್ರದಿಂದ ಜನತಾದಳ(ಜಾತ್ಯಾತೀತ) ಪಕ್ಷದಿಂದ ಶ್ರೀಮತಿ ಸುನಿತಾ ಪೂಜಾರ (ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಿರೇಕೆರೂರು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಉಜಣೇಶ್ವರ ಬಣಕಾರ (ಒಂದು ನಾಮಪತ್ರ) ಹಾಗೂ ಆಮ್ ಆದ್ಮಿ ಪಕ್ಷದಿಂದ ರಾಜಶೇಖರ ಕಲ್ಲಪ್ಪ ದೂದಿಹಳ್ಳಿ ಅವರು (ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ರಾಣೇಬೆನ್ನೂರು ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯಿಂದ ಹನುಂತಪ್ಪ ಕಬ್ಬಾರ್(ಒಂದು ನಾಮಪತ್ರ), ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಹಾಗೂ ಪಕ್ಷೇತರರಾಗಿ ಅಬ್ದುಲ್ ಖಾದರ್ ಪಠಾಣ (ಎರಡು ನಾಮಪತ್ರ), ಹಿಂದೂಸ್ಥಾನ ಜನತಾ ಪಾರ್ಟಿ(ಸೆಕ್ಯೂಲರ್)ನಿಂದ ಮಂಜುನಾಥಸ್ವಾಮಿ ಮನಿಮಠ (ಒಂದು ನಾಮಪತ್ರ), ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ತಳವಾರ ಶಿವಕುಮಾರ ಒಂದು ನಾಮಪತ್ರ), ಪಕ್ಷೇತರರಾಗಿ ಆರ್.ಶಂಕರ್(ಒಂದು ನಾಮಪತ್ರ), ಮೋಹನ್ ಹಂಡೆ(ಒಂದು ನಾಮಪತ್ರ), ಹುಲಿಯಪ್ಪ ಪೂಜಾರ(ಒಂದು ನಾಮಪತ್ರ), ಮಂಜುನಾಥ್ ಕೆ.(ಒಂದು ನಾಮಪತ್ರ), ಮಲ್ಲಪ್ಪ ತುಮ್ಮಿನಕಟ್ಟಿ(ಒಂದು ನಾಮಪತ್ರ), ನಾರಾಯಣ ಪಾಟೀಲ(ಒಂದು ನಾಮಪತ್ರ), ನಾಮಪತ್ರ ಸಲ್ಲಿಸಿದ್ದಾರೆ.
ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22 ಮತ್ತು 23 ಸಾರ್ವತ್ರಿಕ ರಜಾ ದಿನ. ಏಪ್ರಿಲ್ 24 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...