ಹಾವೇರಿಯಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿರುವ ವಿದ್ಯುತ್ ಕಂಬಗಳು- ಕಡಿತಗೊಂಡು ೧೬ಗಂಟೆ ಕಳೆದರೂ ಸಂಪರ್ಕವಾಗದ ವಿದ್ಯುತ್!

Date:

ಹಾವೇರಿಯಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿರುವ ವಿದ್ಯುತ್ ಕಂಬಗಳು- ಕಡಿತಗೊಂಡು ೧೬ಗಂಟೆ ಕಳೆದರೂ ಸಂಪರ್ಕವಾಗದ ವಿದ್ಯುತ್!

ಹಾವೇರಿ: ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಹತ್ತಾರು ಮರಗಳು ಹಾಗೂ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಮಂಗಳವಾರ ಸಂಜೆ೫ಕ್ಕೆ ಕಡಿತಗೊಂಡ ವಿದ್ಯುತ್ ಬುಧವಾರ ಬೆಳಿಗ್ಗೆ ೮-೨೦ರವರೆಗೂ ಮರು ಸಂಪರ್ಕಗೊAಡಿಲ್ಲ. ವಿದ್ಯುತ್ ಸಂಪರ್ಕ ಕಡಿದುಕೊಂಡು ಬರೋಬ್ಬರಿಗೆ ೧೬ಗಂಟೆಕಳೆದರೂ ಸಹ ಇನ್ನು ಸಂಪರ್ಕ ಸಾಧ್ಯವಾಗಿಲ್ಲ.
ಶಿವಾಜಿನಗರ ಹಾಗೂ ಅಶ್ವಿನಿ ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಹೆಸ್ಕಾಂ ಸಿಬ್ಬಂದಿ ಹಾಗೂ ನಗರಸಭೆಯ ಪೌರಕಾರ್ಮಿಕರು ಹಾಘೂ ಅಧಿಕಾರಿಗಳು ಸಮರೋಪಾದಿಯಲ್ಲಿ ಕೈಗೊಂಡಿದ್ದಾರೆ.
ಬಿದ್ದಿರುವ ಮರಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಮಂಗಳವಾರ ತಡರಾತ್ರಿಯವರೆಗೂ ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಯಿತು. ನಗರಸಭೆ ಅಧ್ಯಕ್ಷೆ ಶೆಶಿಕಲಾ ಮಾಳಗಿ, ಉಪವಿಭಾಗಾಧಿಕಾರಿ ಚನ್ನಪ್ಪ ಅವರು ರಾಮು ಮಾಳಗಿ ಸೇರಿದಂತೆ ನಗರಸಭೆಯ ಕೆಲವು ಸದಸ್ಯರು ಹಾನಿಗೊಳಗಾದ ನಗರದ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

ಮೊಬೈಲ್ ಜಾರ್ಜಗೆ ಪರದಾಟ: ಕಲೆದ ೧೬ಗಂಟೆಯಿAದ ಸ್ಥಗಿತಗೊಂಡಿರುವ ವಿದ್ಯುತ್‌ನಿಂದಾಗಿ  ಜನರು ಪರದಾಡುತ್ತಿದ್ದಾರೆ. ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಜಾರ್ಜ ಮುಕ್ತಾಯಗೊಂಡ ಕಾರಣಕ್ಕೆ ಮೊಬೈಲ್ ಜಾರ್ಜಇಲ್ಲದೇ ಮೊಬೈಲ್‌ಗಳು ಬಂದ್ ಆಗಿದ್ದು, ಮೊಬೈಲ್ ಕೆಲಸಮಾಡದ ಹಿನ್ನಲೆಯಲ್ಲಿ ಮೊಬೈಲ್ ಪ್ರೀಯರು ಪರದಾಡುತ್ತಿದ್ದಾರೆ. ಬ್ಯಾಟರಿ ಇರುವರ ಮನೆಗಳಿ, ಅಂಗಡಿಗಳಿಗೆ ತೆರಳಿ ಮೊಬೈಲ್ ಜಾರ್ಜ ಮೊರೆಹೋಗುತ್ತಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿಯಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿರುವ ವಿದ್ಯುತ್ ಕಂಬಗಳು- ಕಡಿತಗೊಂಡು ೧೬ಗಂಟೆ ಕಳೆದರೂ ಸಂಪರ್ಕವಾಗದ ವಿದ್ಯುತ್!

ಹಾವೇರಿ: ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಹತ್ತಾರು ಮರಗಳು ಹಾಗೂ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಮಂಗಳವಾರ ಸಂಜೆ೫ಕ್ಕೆ ಕಡಿತಗೊಂಡ ವಿದ್ಯುತ್ ಬುಧವಾರ ಬೆಳಿಗ್ಗೆ ೮-೨೦ರವರೆಗೂ ಮರು ಸಂಪರ್ಕಗೊAಡಿಲ್ಲ. ವಿದ್ಯುತ್ ಸಂಪರ್ಕ ಕಡಿದುಕೊಂಡು ಬರೋಬ್ಬರಿಗೆ ೧೬ಗಂಟೆಕಳೆದರೂ ಸಹ ಇನ್ನು ಸಂಪರ್ಕ ಸಾಧ್ಯವಾಗಿಲ್ಲ.
ಶಿವಾಜಿನಗರ ಹಾಗೂ ಅಶ್ವಿನಿ ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಹೆಸ್ಕಾಂ ಸಿಬ್ಬಂದಿ ಹಾಗೂ ನಗರಸಭೆಯ ಪೌರಕಾರ್ಮಿಕರು ಹಾಘೂ ಅಧಿಕಾರಿಗಳು ಸಮರೋಪಾದಿಯಲ್ಲಿ ಕೈಗೊಂಡಿದ್ದಾರೆ.
ಬಿದ್ದಿರುವ ಮರಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಮಂಗಳವಾರ ತಡರಾತ್ರಿಯವರೆಗೂ ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಯಿತು. ನಗರಸಭೆ ಅಧ್ಯಕ್ಷೆ ಶೆಶಿಕಲಾ ಮಾಳಗಿ, ಉಪವಿಭಾಗಾಧಿಕಾರಿ ಚನ್ನಪ್ಪ ಅವರು ರಾಮು ಮಾಳಗಿ ಸೇರಿದಂತೆ ನಗರಸಭೆಯ ಕೆಲವು ಸದಸ್ಯರು ಹಾನಿಗೊಳಗಾದ ನಗರದ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

ಮೊಬೈಲ್ ಜಾರ್ಜಗೆ ಪರದಾಟ: ಕಲೆದ ೧೬ಗಂಟೆಯಿAದ ಸ್ಥಗಿತಗೊಂಡಿರುವ ವಿದ್ಯುತ್‌ನಿಂದಾಗಿ  ಜನರು ಪರದಾಡುತ್ತಿದ್ದಾರೆ. ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಜಾರ್ಜ ಮುಕ್ತಾಯಗೊಂಡ ಕಾರಣಕ್ಕೆ ಮೊಬೈಲ್ ಜಾರ್ಜಇಲ್ಲದೇ ಮೊಬೈಲ್‌ಗಳು ಬಂದ್ ಆಗಿದ್ದು, ಮೊಬೈಲ್ ಕೆಲಸಮಾಡದ ಹಿನ್ನಲೆಯಲ್ಲಿ ಮೊಬೈಲ್ ಪ್ರೀಯರು ಪರದಾಡುತ್ತಿದ್ದಾರೆ. ಬ್ಯಾಟರಿ ಇರುವರ ಮನೆಗಳಿ, ಅಂಗಡಿಗಳಿಗೆ ತೆರಳಿ ಮೊಬೈಲ್ ಜಾರ್ಜ ಮೊರೆಹೋಗುತ್ತಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...