ಹಾವೇರಿ:ವಿಧಾನಸಭಾ ಚುನಾವಣೆ: ಐದನೇ ದಿನ 30 ನಾಮಪತ್ರ- ಇಲ್ಲಿವರೆಗೆ 106 ನಾಮಪತ್ರ ಸಲ್ಲಿಕೆ

Date:

ಹಾವೇರಿ:ವಿಧಾನಸಭಾ ಚುನಾವಣೆ: ಐದನೇ ದಿನ 30 ನಾಮಪತ್ರ- ಇಲ್ಲಿವರೆಗೆ 106 ನಾಮಪತ್ರ ಸಲ್ಲಿಕೆ
ಹಾವೇರಿ : ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಏಪ್ರಿಲ್ 19ರ ಬುಧವಾರ 24 ಅಭ್ಯರ್ಥಿಗಳಿಂದ 30 ನಾಮಪತ್ರಗಳು ಸಲ್ಲಿಕೆಯಾಗಿವೆ. ಈವರೆಗೆ 66 ಅಭ್ಯರ್ಥಿಗಳಿಂದ 106 ನಾಮಪತ್ರಗಳು ಸಲ್ಲಿಕೆಯಾಗಿವೆ.
ಏಪ್ರಿಲ್ 19ರ ಬುಧವಾರ ಹಾವೇರಿ ಕ್ಷೇತ್ರದಿಂದ ಎಂಟು ಅಭ್ಯರ್ಥಿಗಳಿಂದ ಎಂಟು ನಾಮಪತ್ರ ,ಬ್ಯಾಡಗಿ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳಿಂದ ಐದು ನಾಮಪತ್ರ, ಶಿಗ್ಗಾಂವ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳಿಂದ ನಾಲ್ಕು ನಾಮಪತ್ರ, ರಾಣೇಬೆನ್ನೂರು ಕ್ಷೇತ್ರದಿಂದ ಐದು ಅಭ್ಯರ್ಥಿಗಳಿಂದ ಆರು ನಾಮಪತ್ರ, ಹಾನಗಲ್ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಹಾಗೂ ಹಿರೇಕೆರೂರು ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳಿಂದ ಎರಡು ನಾಮಪತ್ರ ಸಲ್ಲಿಕೆಯಾಗಿವೆ.
ಹಾನಗಲ್ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ಶಿವರಾಜ ಸಜ್ಜನರ (ಮೂರು ನಾಮಪತ್ರ), ಪಕ್ಷೇತರರಾಗಿ ಶ್ರೀನಿವಾಸ ಸಂಕಪಾಳೆ(ಒಂದು ನಾಮಪತ್ರ) ಹಾಗೂ ಸುಬ್ರಹ್ಮಣ್ಯ ಹೆಬ್ಬಾರ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಶಿಗ್ಗಾಂವ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಎರಡು ನಾಮಪತ್ರ), ಪಕ್ಷೇತರರಾಗಿ ಶಶಿಧರ ಯಲಿಗಾರ(ಒಂದು ನಾಮಪತ್ರ), ಶಂಕ್ರಪ್ಪ ಹುಲಸೋಗಿ (ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಾವೇರಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ಗವಿಸಿದ್ದಪ್ಪ ದ್ಯಾಮಣ್ಣನವರ(ಒಂದು ನಾಮಪತ್ರ), ಆಮ್ ಆದ್ಮಿ ಪಕ್ಷದಿಂದ ಸುಜಾತಾ ಚವ್ಹಾಣ(ಒಂದು ನಾಮಪತ್ರ),ಕರ್ನಾಟಕ ರಾಷ್ಟ್ರೀಯ ಸಮಿತಿಯಿಂದ ಪ್ರೇಮಾ ಕಲಕೇರಿ(ಒಂದು ನಾಮಪತ್ರ), ಪಕ್ಷೇತರರಾಗಿ ಮಲ್ಲಿಕಾರ್ಜುನ ಕಟ್ಟಿಮನಿ(ಒಂದು ನಾಮಪತ್ರ), ಪ್ರದೀಪ ಮಳಗಾವಿ( ಒಂದು ನಾಮಪತ್ರ), ಈರಪ್ಪ ಲಮಾಣಿ(ಒಂದು ನಾಮಪತ್ರ), ರಾಮು ಮಾಳಗಿ(ಒಂದು ನಾಮಪತ್ರ) ಹಾಗೂ ಶಿವಕುಮಾರ ಪುಟ್ಟಪ್ಪ ತಾವರಗಿ (ಒಂದು ನಾಮಪತ್ರ), ಕೆ.ಬಿ.ಮಲ್ಲಿಕಾರ್ಜುನ (ಒಂದು ನಾಮಪತ್ರ) ಸಲ್ಲಿಸಿದ್ದಾರೆ.
ಬ್ಯಾಡಗಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ವಿರುಪಾಕ್ಷಪ್ಪ ಬಳ್ಳಾರಿ(ಎರಡು ನಾಮಪತ್ರ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಬಸವರಾಜ ಶಿವಣ್ಣನವರ(ಎರಡು ನಾಮಪತ್ರ) ಪಕ್ಷೇತರರಾಗಿ ರಾಘವೇಂದ್ರ ದಾಮೋದರ (ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಿರೇಕೆರೂರು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಉಜಣೇಶ್ವರ ಬಸವಣ್ಣೆಪ್ಪ ಬಣಕಾರ (ಒಂದು ನಾಮಪತ್ರ), ಕೆ.ಆರ್.ಎಸ್.ಪಾರ್ಟಿಯಿಂದ ಕೊಡೆಪ್ಪ ಸಂಗಣ್ಣನವರ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ರಾಣೇಬೆನ್ನೂರು ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಅರುಣಕುಮಾರ ಗುತ್ತೂರ(ಒಂದು ನಾಮಪತ್ರ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಪ್ರಕಾಶ ಕೋಳಿವಾಡ( ಎರಡು ನಾಮಪತ್ರ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯಿಂದ ಆರ್.ಶಂಕರ್(ಒಂದು ನಾಮಪತ್ರ), ಪಕ್ಷೇತರರಾಗಿ ಸಂತೋಷಕುಮಾರ ಪಾಟೀಲ(ಒಂದು ನಾಮಪತ್ರ), ರುದ್ರಮುನಿ ರಾಮಕ್ಕನವರ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಏಪ್ರಿಲ್ 20ರ ಗುರುವಾರ ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ:ವಿಧಾನಸಭಾ ಚುನಾವಣೆ: ಐದನೇ ದಿನ 30 ನಾಮಪತ್ರ- ಇಲ್ಲಿವರೆಗೆ 106 ನಾಮಪತ್ರ ಸಲ್ಲಿಕೆ
ಹಾವೇರಿ : ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಏಪ್ರಿಲ್ 19ರ ಬುಧವಾರ 24 ಅಭ್ಯರ್ಥಿಗಳಿಂದ 30 ನಾಮಪತ್ರಗಳು ಸಲ್ಲಿಕೆಯಾಗಿವೆ. ಈವರೆಗೆ 66 ಅಭ್ಯರ್ಥಿಗಳಿಂದ 106 ನಾಮಪತ್ರಗಳು ಸಲ್ಲಿಕೆಯಾಗಿವೆ.
ಏಪ್ರಿಲ್ 19ರ ಬುಧವಾರ ಹಾವೇರಿ ಕ್ಷೇತ್ರದಿಂದ ಎಂಟು ಅಭ್ಯರ್ಥಿಗಳಿಂದ ಎಂಟು ನಾಮಪತ್ರ ,ಬ್ಯಾಡಗಿ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳಿಂದ ಐದು ನಾಮಪತ್ರ, ಶಿಗ್ಗಾಂವ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳಿಂದ ನಾಲ್ಕು ನಾಮಪತ್ರ, ರಾಣೇಬೆನ್ನೂರು ಕ್ಷೇತ್ರದಿಂದ ಐದು ಅಭ್ಯರ್ಥಿಗಳಿಂದ ಆರು ನಾಮಪತ್ರ, ಹಾನಗಲ್ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಹಾಗೂ ಹಿರೇಕೆರೂರು ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳಿಂದ ಎರಡು ನಾಮಪತ್ರ ಸಲ್ಲಿಕೆಯಾಗಿವೆ.
ಹಾನಗಲ್ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ಶಿವರಾಜ ಸಜ್ಜನರ (ಮೂರು ನಾಮಪತ್ರ), ಪಕ್ಷೇತರರಾಗಿ ಶ್ರೀನಿವಾಸ ಸಂಕಪಾಳೆ(ಒಂದು ನಾಮಪತ್ರ) ಹಾಗೂ ಸುಬ್ರಹ್ಮಣ್ಯ ಹೆಬ್ಬಾರ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಶಿಗ್ಗಾಂವ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಎರಡು ನಾಮಪತ್ರ), ಪಕ್ಷೇತರರಾಗಿ ಶಶಿಧರ ಯಲಿಗಾರ(ಒಂದು ನಾಮಪತ್ರ), ಶಂಕ್ರಪ್ಪ ಹುಲಸೋಗಿ (ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಾವೇರಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ಗವಿಸಿದ್ದಪ್ಪ ದ್ಯಾಮಣ್ಣನವರ(ಒಂದು ನಾಮಪತ್ರ), ಆಮ್ ಆದ್ಮಿ ಪಕ್ಷದಿಂದ ಸುಜಾತಾ ಚವ್ಹಾಣ(ಒಂದು ನಾಮಪತ್ರ),ಕರ್ನಾಟಕ ರಾಷ್ಟ್ರೀಯ ಸಮಿತಿಯಿಂದ ಪ್ರೇಮಾ ಕಲಕೇರಿ(ಒಂದು ನಾಮಪತ್ರ), ಪಕ್ಷೇತರರಾಗಿ ಮಲ್ಲಿಕಾರ್ಜುನ ಕಟ್ಟಿಮನಿ(ಒಂದು ನಾಮಪತ್ರ), ಪ್ರದೀಪ ಮಳಗಾವಿ( ಒಂದು ನಾಮಪತ್ರ), ಈರಪ್ಪ ಲಮಾಣಿ(ಒಂದು ನಾಮಪತ್ರ), ರಾಮು ಮಾಳಗಿ(ಒಂದು ನಾಮಪತ್ರ) ಹಾಗೂ ಶಿವಕುಮಾರ ಪುಟ್ಟಪ್ಪ ತಾವರಗಿ (ಒಂದು ನಾಮಪತ್ರ), ಕೆ.ಬಿ.ಮಲ್ಲಿಕಾರ್ಜುನ (ಒಂದು ನಾಮಪತ್ರ) ಸಲ್ಲಿಸಿದ್ದಾರೆ.
ಬ್ಯಾಡಗಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯಿಂದ ವಿರುಪಾಕ್ಷಪ್ಪ ಬಳ್ಳಾರಿ(ಎರಡು ನಾಮಪತ್ರ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಬಸವರಾಜ ಶಿವಣ್ಣನವರ(ಎರಡು ನಾಮಪತ್ರ) ಪಕ್ಷೇತರರಾಗಿ ರಾಘವೇಂದ್ರ ದಾಮೋದರ (ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಿರೇಕೆರೂರು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಉಜಣೇಶ್ವರ ಬಸವಣ್ಣೆಪ್ಪ ಬಣಕಾರ (ಒಂದು ನಾಮಪತ್ರ), ಕೆ.ಆರ್.ಎಸ್.ಪಾರ್ಟಿಯಿಂದ ಕೊಡೆಪ್ಪ ಸಂಗಣ್ಣನವರ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ರಾಣೇಬೆನ್ನೂರು ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಅರುಣಕುಮಾರ ಗುತ್ತೂರ(ಒಂದು ನಾಮಪತ್ರ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಪ್ರಕಾಶ ಕೋಳಿವಾಡ( ಎರಡು ನಾಮಪತ್ರ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯಿಂದ ಆರ್.ಶಂಕರ್(ಒಂದು ನಾಮಪತ್ರ), ಪಕ್ಷೇತರರಾಗಿ ಸಂತೋಷಕುಮಾರ ಪಾಟೀಲ(ಒಂದು ನಾಮಪತ್ರ), ರುದ್ರಮುನಿ ರಾಮಕ್ಕನವರ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಏಪ್ರಿಲ್ 20ರ ಗುರುವಾರ ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...