ಹಾವೇರಿಸೇರಿದಂತೆ ವಿವಿಧೆಡೆ ಮುಂಗಾರುಮಳೆಯ ಸಿಂಚನ, ಗುಡುಗು-ಸಿಡಿಲಿನ ಆರ್ಭಟ, ಹೊತ್ತಿ ಉರಿದ ತೆಂಗಿನಮರ  

Date:

 

ಹಾವೇರಿಸೇರಿದಂತೆ ವಿವಿಧೆಡೆ ಮುಂಗಾರುಮಳೆಯ ಸಿಂಚನ, ಗುಡುಗು-ಸಿಡಿಲಿನ ಆರ್ಭಟ, ಹೊತ್ತಿ ಉರಿದ ತೆಂಗಿನಮರ  
ಹಾವೇರಿ : ಬಿಸಲಿನ ತಾಪಕ್ಕೆ ಕಂಗೆಟಿದ್ದ  ಹಾವೇರಿಜನತೆ ಬಹುದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದರು. ಜನರ ನಿರೀಕ್ಷೆಯನ್ನು ಹುಸಿ ಮಾಡದ ಮಳೆರಾಯ ಸಂತೆ ದಿನವಾದ ಗುರುವಾರ ಅರ್ಧಗಂಟೆ ಸುರಿದು ತಂಪೆರೆದಿದ್ದಾನೆ. ಸಂಜೆ ಆರಕ್ಕೆ ಸಿಡಿಲಿನ ಹೊಡೆತಕ್ಕೆ ತೆಂಗಿನಮರವೊಂದು ಹೊತ್ತಿ ಉರಿದಿರುವ ಘಟನೆ ತಾಲೂಕಿನ ದಿಡಗೂರುಗ್ರಾಮದಲ್ಲಿ ನಡೆದಿದೆ

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಹಾವೇರಿಸೇರಿದಂತೆ ವಿವಿಧೆಡೆ ಮುಂಗಾರುಮಳೆಯ ಸಿಂಚನ, ಗುಡುಗು-ಸಿಡಿಲಿನ ಆರ್ಭಟ, ಹೊತ್ತಿ ಉರಿದ ತೆಂಗಿನಮರ  
ಹಾವೇರಿ : ಬಿಸಲಿನ ತಾಪಕ್ಕೆ ಕಂಗೆಟಿದ್ದ  ಹಾವೇರಿಜನತೆ ಬಹುದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದರು. ಜನರ ನಿರೀಕ್ಷೆಯನ್ನು ಹುಸಿ ಮಾಡದ ಮಳೆರಾಯ ಸಂತೆ ದಿನವಾದ ಗುರುವಾರ ಅರ್ಧಗಂಟೆ ಸುರಿದು ತಂಪೆರೆದಿದ್ದಾನೆ. ಸಂಜೆ ಆರಕ್ಕೆ ಸಿಡಿಲಿನ ಹೊಡೆತಕ್ಕೆ ತೆಂಗಿನಮರವೊಂದು ಹೊತ್ತಿ ಉರಿದಿರುವ ಘಟನೆ ತಾಲೂಕಿನ ದಿಡಗೂರುಗ್ರಾಮದಲ್ಲಿ ನಡೆದಿದೆ

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...