ಹಾವೇರಿ ಜಿಲ್ಲೆಯ ಅಭಿವೃದ್ಧಿ-ಆರು ತಿಂಗಳಲ್ಲಿ ಬದಲಾವಣೆ -ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್
ಹಾವೇರಿ : ಸಭೆ ನಡೆಸಿ ಜಿಲ್ಲೆಯ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಪರಿಹಾರಕ್ಕೆ ಕಾಲಾವಕಾಶಬೇಕು. ಎಲ್ಲ ಸಮಸ್ಯೆಗಳಿಗೂ ಕಾಲ”ತಿಯೊಳಗೆ ಪರಿಹಾರಕಂಡುಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ರಾಜ್ಯ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್ ಅವರು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ರ”ವಾರ ಮಾಧ್ಯಮಗ್ಠೋ ಉದ್ದೇಶಿಸಿ ಮಾತನಾಡಿದ ಅವರು, ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ ಹಾಗೂ ಯುಜಿಡಿ ಸಮಸ್ಯೆ ಸೇರಿದಂತೆ ಜಿಲ್ಲೆಯ “”ಧ ಸಮಸ್ಯೆಗಳ ಮಾ”ತಿ ಪಡೆಯಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದ್ಯತೆ ಮೇರೆಗೆ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅಧಿಕಾರಿಗಳಿಂದ ಹಾಗೂ ಸಾರ್ವಜನಿಕರಿಂದ ಮಾ”ತಿ ಪಡೆಯಲಾಗಿದೆ. ಹೆಗ್ಗೇರಿಕೆರೆಗೆ ನೀರು ಬಿಡಬೇಕಾಗಿತ್ತು, ಬಿಟ್ಟಿಲ್ಲ ಹಾಗೂ ಕೆರೆಗೆ ಪೊಲೀಸ್ ವಸತಿಗೃಹಗಳ ಡ್ರೈನೇಜ್ ನೀರು ಸೇರಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದರ ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
“ದ್ಯುತ್ ದರ ಹೆಚ್ಚಳ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಇಆರ್ಸಿ “ದ್ಯುತ್ ಪರಿಷ್ಕರಣೆ ಮಾಡುತ್ತದೆ, ಸರ್ಕಾರ ಅಲ್ಲ ಎಂದು ಸ್ಪಷ್ಟಪಡಿಸಿದರು. ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಬಿಲ್ ಪಾವತಿಸಿದ ಕಾರಣ “ದ್ಯುತ್ ಬಿಲ್ ಅಧಿಕವಾಗಿ ಬಂದಿದೆ ಎಂದರು.
ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಆರ್.ಬಿ.ಐ ಹಾಗೂ ನಬಾರ್ಡ್ ಅನುಮತಿ ನೀಡಬೇಕಾಗುತ್ತದೆ ಹಾಗೂ ಶೇ.೭೦ ರಷ್ಟು ಜನರು ವೋಟ್ ಮಾಡಬೇಕಾಗುತ್ತದೆ ಎಂದರು.
ಕೃ ಕಾಯ್ದೆ ರದ್ದು: “ಂದಿನ ಸರ್ಕಾರಗೊಳಿಸಿದ ಮೂರು ಕೃ ಕಾಯ್ದೆಗಳನ್ನುನೂರಕ್ಕೆ ನೂರಷ್ಟು ವಾಪಸ್ ಪಡೆಯಲಾಗುವುದು. ರೈತರಿಗೆ ಅನುಕೂಲಮಾಡಿಕೊಡಲಾಗುವುದು ಎಂದು ತಿಳಿಸಿದರು.
ಆರು ತಿಂಗಳು ನೋಡಿ: ಹೊರಗಿನ ಜಿಲ್ಲೆಂದ ಬಂದವನು ಕೆಲಸ ಆಗುವುದಿಲ್ಲ ಎಂಬ ಭಾವನೆ ಬೇಡ. ಆರು ತಿಂಗಳ ನಂತರ ಬದಲಾವಣೆ ನೋಡಿ ಎಂದರು.
ಅವಶ್ಯ”ದ್ದವರಿಗೆ ಗ್ಯಾರಂಟಿ: ಯಾವರಿಗೆ ಅವಶ್ಯಕತೆ ಇದೆಯೊ ಅವರು ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳಲಿ. ಈ ಬಗ್ಗೆ ಯಾವುದೇ ಅನಗತ್ಯವಾಗಿ ಗೊಂದಲ ಬೇಡ. ಸಮಾಜದ ಶೇ.೯೦ ರಷ್ಟು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸ್ವಾಗತಿಸಿದ್ದಾರೆ. ಬಡವರಿಗಾಗಿ ಅವಶ್ಯ”ದ್ದರಿಗೆ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ ಎಂದು ಹೇಳಿದರು.
ಹಾವೇರಿ ಜಿಲ್ಲೆಯ ಅಭಿವೃದ್ಧಿ-ಆರು ತಿಂಗಳಲ್ಲಿ ಬದಲಾವಣೆ -ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್
Date:
ಹಾವೇರಿ ಜಿಲ್ಲೆಯ ಅಭಿವೃದ್ಧಿ-ಆರು ತಿಂಗಳಲ್ಲಿ ಬದಲಾವಣೆ -ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್
ಹಾವೇರಿ : ಸಭೆ ನಡೆಸಿ ಜಿಲ್ಲೆಯ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಪರಿಹಾರಕ್ಕೆ ಕಾಲಾವಕಾಶಬೇಕು. ಎಲ್ಲ ಸಮಸ್ಯೆಗಳಿಗೂ ಕಾಲ”ತಿಯೊಳಗೆ ಪರಿಹಾರಕಂಡುಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ರಾಜ್ಯ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್ ಅವರು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ರ”ವಾರ ಮಾಧ್ಯಮಗ್ಠೋ ಉದ್ದೇಶಿಸಿ ಮಾತನಾಡಿದ ಅವರು, ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ ಹಾಗೂ ಯುಜಿಡಿ ಸಮಸ್ಯೆ ಸೇರಿದಂತೆ ಜಿಲ್ಲೆಯ “”ಧ ಸಮಸ್ಯೆಗಳ ಮಾ”ತಿ ಪಡೆಯಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದ್ಯತೆ ಮೇರೆಗೆ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅಧಿಕಾರಿಗಳಿಂದ ಹಾಗೂ ಸಾರ್ವಜನಿಕರಿಂದ ಮಾ”ತಿ ಪಡೆಯಲಾಗಿದೆ. ಹೆಗ್ಗೇರಿಕೆರೆಗೆ ನೀರು ಬಿಡಬೇಕಾಗಿತ್ತು, ಬಿಟ್ಟಿಲ್ಲ ಹಾಗೂ ಕೆರೆಗೆ ಪೊಲೀಸ್ ವಸತಿಗೃಹಗಳ ಡ್ರೈನೇಜ್ ನೀರು ಸೇರಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದರ ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
“ದ್ಯುತ್ ದರ ಹೆಚ್ಚಳ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಇಆರ್ಸಿ “ದ್ಯುತ್ ಪರಿಷ್ಕರಣೆ ಮಾಡುತ್ತದೆ, ಸರ್ಕಾರ ಅಲ್ಲ ಎಂದು ಸ್ಪಷ್ಟಪಡಿಸಿದರು. ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಬಿಲ್ ಪಾವತಿಸಿದ ಕಾರಣ “ದ್ಯುತ್ ಬಿಲ್ ಅಧಿಕವಾಗಿ ಬಂದಿದೆ ಎಂದರು.
ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಆರ್.ಬಿ.ಐ ಹಾಗೂ ನಬಾರ್ಡ್ ಅನುಮತಿ ನೀಡಬೇಕಾಗುತ್ತದೆ ಹಾಗೂ ಶೇ.೭೦ ರಷ್ಟು ಜನರು ವೋಟ್ ಮಾಡಬೇಕಾಗುತ್ತದೆ ಎಂದರು.
ಕೃ ಕಾಯ್ದೆ ರದ್ದು: “ಂದಿನ ಸರ್ಕಾರಗೊಳಿಸಿದ ಮೂರು ಕೃ ಕಾಯ್ದೆಗಳನ್ನುನೂರಕ್ಕೆ ನೂರಷ್ಟು ವಾಪಸ್ ಪಡೆಯಲಾಗುವುದು. ರೈತರಿಗೆ ಅನುಕೂಲಮಾಡಿಕೊಡಲಾಗುವುದು ಎಂದು ತಿಳಿಸಿದರು.
ಆರು ತಿಂಗಳು ನೋಡಿ: ಹೊರಗಿನ ಜಿಲ್ಲೆಂದ ಬಂದವನು ಕೆಲಸ ಆಗುವುದಿಲ್ಲ ಎಂಬ ಭಾವನೆ ಬೇಡ. ಆರು ತಿಂಗಳ ನಂತರ ಬದಲಾವಣೆ ನೋಡಿ ಎಂದರು.
ಅವಶ್ಯ”ದ್ದವರಿಗೆ ಗ್ಯಾರಂಟಿ: ಯಾವರಿಗೆ ಅವಶ್ಯಕತೆ ಇದೆಯೊ ಅವರು ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳಲಿ. ಈ ಬಗ್ಗೆ ಯಾವುದೇ ಅನಗತ್ಯವಾಗಿ ಗೊಂದಲ ಬೇಡ. ಸಮಾಜದ ಶೇ.೯೦ ರಷ್ಟು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸ್ವಾಗತಿಸಿದ್ದಾರೆ. ಬಡವರಿಗಾಗಿ ಅವಶ್ಯ”ದ್ದರಿಗೆ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ ಎಂದು ಹೇಳಿದರು.