ಹಾವೇರಿ ನೆಲದ ಕವಿ ಸತೀಶ ಕುಲಕರ್ಣಿ ಸೇರಿದಂತೆ ೬೮ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

Date:

New Doc 2023-10-30 19.49.57

  ಹಾವೇರಿ ನೆಲದ ಕವಿ ಸತೀಶ ಕುಲಕರ್ಣಿ ಸೇರಿದಂತೆ ೬೮ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು: ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯ ಸರ್ಕಾರದಿಂದ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಕಲೆ, ಸಾಹಿತ್ಯ, ವಿಜ್ಞಾನ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೬೮ ಸಾಧಕರಿಗೆ ಮತ್ತು ೧೦ ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ತೀರ್ಮಾನ ಮಾಡಲಾಗಿದೆ. ಹಾವೇರಿ ನೆಲದ ಕವಿ ಸತೀಶ ಕುಲಕರ್ಣಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಮಂಗಳವಾರ ಬಿಡುಗಡೆ ಆಗಿರುವ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಸಾಜಿತ್ಯ ಕ್ಷೇತ್ರದಿಂದ ಸತೀಶ ಕುಲಕರ್ಣಿ, ಇಸ್ರೋ ಅಧ್ಯಕ್ಷ ಸೋಮನಾಥ್, ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಹುಚ್ಚಮ್ಮ, ಹಿರಿಯ ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ ಸೇರಿ ೬೮ ಜನ ಸಾಧಕರು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಪ್ರಕಟಗೊಂಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ೧೦೦ ವರ್ಷ ದಾಟಿದ ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಶತಾಯುಷಿ, ೧೩ ಮಹಿಳೆಯರು, ೫೪ ಪುರುಷರು ಹಾಗೂ ಓರ್ವ ಮಂಗಳಮುಖಿ ಇದ್ದಾರೆ. ಪ್ರಶಸ್ತಿ ಪಡೆದವರಿಗೆ ೫ ಲಕ್ಷ ನಗದು ಹಾಗೂ ೨೫ ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ.

 

ಸತೀಶ ಕುಲಕರ್ಣಿ ಪರಿಚಯ

ಸತೀಶ ಕುಲಕರ್ಣಿ
೨೪೨ ಬಸವೇಶ್ವರ ನಗರ
೯ನೇ ಕ್ರಾಸ್ ಬಿ ಬ್ಲಾಕ್, ಹಾವೇರಿ – ೫೮೧೧೧೦
ದೂ ಸಂಖ್ಯೆ : ೯೮೪೫೪೦೮೯೩೪ / ೭೦೧೯೧೫೫೧೯೪

ಜನ್ಮ : ೧೩-೦೭-೧೯೫೧ ( ಧಾರವಾಡ ), ಜನ್ಮನಾಮ: ಗಣಪತಿ ( ದಾಖಲೆಗಳ ಪ್ರಕಾರ )
ಶಿಕ್ಷಣ : ಬಿ.ಎಸ್.ಸಿ, ಎಂ.ಎ ( ಬಾಹ್ಯ )
ವೃತ್ತಿ : ಹೆಸ್ಕಾಂ ನಲ್ಲಿ ಸಹಾಯಕರಾಗಿ ಸೇವೆ, ೩೧-೦೭-೨೦೧೧ರಲ್ಲಿ ನಿವೃತ್ತಿ

ಕೃತಿಗಳು :
ಬೆಂಕಿ ಬೇರು ( ಕವನ ಸಂಕಲನ ) ೧೯೭೩ ವಿವೇಕಾನಂದ ಪ್ರಕಾಶನ, ನವಲಗುಂದ
ವಿಕ್ಷಿಪ್ತ (ಸಂಪಾದಿತ ಕವನ ಸಂಕಲನ ) ೧೯೭೩ ವಿವೇಕಾನಂದ ಪ್ರಕಾಶನ, ನವಲಗುಂದ
ನೆಲದ ನೆರಳು : ( ಸಂಯುಕ್ತ ಕವನ ಸಂಕಲನ ) ೧೯೭೪ ವಿಕ್ರಮ ಪ್ರಕಾಶನ, ಹುಬ್ಬಳ್ಳಿ
ಒಡಲಾಳ ಕಿಚ್ಚು : ( ಕವನ ಸಂಕಲನ ) ೧೯೮೦ ಸಂಕ್ರಮಣ ಪ್ರಕಾಶನ, ಧಾರವಾಡ
ವಿಷಾದ ಯೋಗ : ( ಕವನ ಸಂಕಲನ ) ೧೯೮೦ ವೈಶಾಖ ಪ್ರಕಾಶನ, ಬೆಂಗಳೂರು
ಹಾವೇರಿ ತಾಲ್ಲೂಕಾ ದರ್ಶನ : ೧೯೮೭, ಆಯ್.ಬಿ.ಎಚ್ ಪ್ರಕಾಶನ, ಬೆಂಗಳೂರು
ಕವಿತೆ ೯೩ : ( ಸಂಪಾದನೆ ) ೧೯೯೪ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
ಗಾಂಧೀ ಗಿಡ : ( ಕವನ ಸಂಕಲನ ) ೨೦೦೧ ಲೋಹಿಯಾ ಪ್ರಕಾಶನ, ಬಳ್ಳಾರಿ
ಬಂಡಾಯದ ಗಟ್ಟಿ ದನಿ : ಬರಗೂರು ರಾಮಚಂದ್ರಪ್ಪ( ಲೇಖನಗಳು ) ೨೦೦೪ ಕರ್ನಾಟಕ ಸಾಹಿತ್ಯ ಅಕಾಡೆಮಿ,
ಕಂಪನಿ ಸವಾಲ್ : ( ಕವನ ಸಂಕಲನ ) ೨೦೦೬ ಲೋಹಿಯಾ ಪ್ರಕಾಶನ, ಬಳ್ಳಾರಿ
ಛಿನ್ನ : ( ಮರಾಠಿ ಅನುವಾದಿತ ನಾಟಕ, ಡಾ. ಸರ್ಜೂ ಕಾಟ್ಕರ್ ರೊಂದಿಗೆ ) ೨೦೦೬ ಪಾರಸ ಪ್ರಕಾಶನ, ಬೆಳಗಾವಿ
ಸತೀಶ ಸಮಗ್ರ : ( ಕವಿತೆಗಳು ) ೨೦೧೨ ಲೋಹಿಯಾ ಪ್ರಕಾಶನ, ಬಳ್ಳಾರಿ
ಓದೊಳಗಿನ ಓದು : ( ಲೇಖನಗಳು ) ೨೦೧೨ ಸಿ.ಬಿ.ಜಿ, ಪ್ರಕಾಶನ ಬೆಂಗಳೂರು
ಸಹಜ ಕವಿ ಸತೀಶ ಕುಲಕರ್ಣಿ : ( ಸಂ. ಜಿ.ಎಂ. ಓಂಕಾರಣ್ಣನವರ ) ೨೦೧೩ ಹಳ್ಳೂರು ಪ್ರಕಾಶನ, ಬೆಂಗಳೂರು
ಸತೀಶ ಕುಲಕರ್ಣಿ ಅವರ ಹತ್ತು ನಾಟಕಗಳು : ೨೦೧೩ ಹಳ್ಳೂರು ಪ್ರಕಾಶನ, ಬೆಂಗಳೂರು
ಸಮಯಾಂತರ : ( ಆಯ್ದ ಕವಿತೆಗಳು ) ೨೦೧೪ ಮೊಗಸಾಲೆ ಪ್ರಕಾಶನ, ಮೊಗಸಾಲೆ
ಸಮುದ್ರ ಸೂರ್ಯ : ( ಸಂಪಾದಿತ ) ೨೦೧೪ ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹಾವೇರಿ
ಗುರುವರ್ಯ ಗೋಕಾಕರು : ( ಸಂಪಾದಿತ ) ೨೦೧೪ ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹಾವೇರಿ
ಕನ್ನಡ ಕಾವ್ಯ ಕುಸುಮಗಳು : ( ಜಂಟಿ ಕವನ ಸಂಕಲನ ) ೨೦೧೬ ಗೌರಿ ಸುಂದರ ಪ್ರಕಾಶನ, ಬೆಂಗಳೂರು
ಕರ್ನಾಟಕ ಸಮಗ್ರ ತತ್ವ ಪದಗಳ ಜನಪ್ರಿಯ ಸಾಹಿತ್ಯ ಮಾಲೆ : ೧-೩೨ ಸಂಪುಟಗಳು ೨೦೧೮ ಇತರರೊಂದಿಗೆ
ಹಾವೇರಿ ಜಿಲ್ಲಾ ರಂಗ ಮಾಹಿತಿ : ೨೦೧೬ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು
ಪ್ರೊ.ಮಾಲತಿ ಪಟ್ಟಣಶೆಟ್ಟಿ : ( ಜೀವನ ಚರಿತ್ರೆ ) ೨೦೧೮ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಲೂರು
ಮುಖ್ಯ ಪ್ರಶಸ್ತಿಗಳು
ಕರ್ನಾಟಕ ನಾಟಕ ಅಕಾಡೆಮಿ ಸುವರ್ಣರಂಗ ಪ್ರಶಸ್ತಿ ೨೦೧೧
ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ ಪ್ರಶಸ್ತಿ ೨೦೧೩
ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಶಸ್ತಿ ( ಒಡಲಾಳು ಕಿಚ್ಚು ಸಂಕಲನಕ್ಕೆ ) ೧೯೮೧
ಸಿಜಿಕೆ ಬೀದಿ ನಾಟಕ ಪ್ರಶಸ್ತಿ ೨೦೧೧
ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ೨೦೧೬

ಮಹತ್ವದ ಪದಾಧಿಕಾರತ್ವ
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ( ೨೦೦೧ – ೨೦೦೪ )
ಕರ್ನಾಟಕ ಸಾಹಿತ್ಯ ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯರು ( ೨೦೦೩ – ೨೦೦೪ )
ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕರು ( ೨೦೦೫ – ೨೦೦೮ )
ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ( ಕನ್ನಡ ಭಾಷಾ ಸಲಹಾ ಸಮಿತಿ ಸದಸ್ಯರು ) ೨೦೧೮ – ೨೦೨೩
ಸದಸ್ಯರು ಡಾ. ವಿ.ಕೃ ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹಾವೇರಿ
ಸದಸ್ಯರು ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀ ಸ್ಮಾರಕ ಟ್ರಸ್ಟ್, ಹಾವೇರಿ
ಸದಸ್ಯರು ಡಾ. ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀ ಸ್ಮಾರಕ ಟ್ರಸ್ಟ್, ಬೆಳಗಾವಿ
ಸದಸ್ಯರು ವಿಶ್ವಕನ್ನಡ ಸಮ್ಮೇಳನ ೨೦೧೧, ಪ್ರಚಾರ ಸಮಿತಿ
ಸದಸ್ಯರು, ಪಂಪ ಪ್ರಶಸ್ತಿ ಆಯ್ಕೆ ಸಮಿತಿ ೨೦೧೧- ೨೦೧೨

ರಂಗಭೂಮಿ
ಯುವರಂಗ ರಾಜ್ಯಮಟ್ಟದ (೧೯೮೬) ನಾಟಕ ಸ್ಪರ್ಧೆಯಲ್ಲಿ ‘ಬಂಗಾರದ ಕೊಡ’ ನಾಟಕಕ್ಕೆ
ಅತ್ಯತ್ತಮ ನಾಟಕ, ನಟನೆ ಹಾಗೂ ನಿರ್ದೇಶನಕ್ಕಾಗಿ ಪ್ರಶಸ್ತಿ.
ಜೋಗ ಮಿತ್ರ ಮಂಡಳಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ (೧೯೮೭)
ಅತ್ಯುತ್ತಮ ನಟ ಪ್ರಶಸ್ತಿ (ದ್ವಿತೀಯ)
ಬೆಳಗಾವಿ ಇಂಡಾಲ್ ಕನ್ನಡ -ಮರಾಠಿ ನಾಟಕ ಸ್ಪರ್ಧೆಯಲ್ಲಿ (೧೯೮೮) ಬಂಗಾರದ ಕೊಡ ನಾಟಕಕ್ಕೆ
ಶ್ರೇಷ್ಠ ನಿರ್ದೇಶಕ ಪ್ರಶಸ್ತಿ
ಹುಬ್ಬಳ್ಳಿ-ಧಾರವಾಡ ಕಾರ್ಪೋರೇಷನ್ ರಾಜ್ಯೋತ್ಸವ ನಾಟಕ ಸ್ಪರ್ಧೇಯಲ್ಲಿ (೧೯೮೮)
ಬಂಗಾರದಕೊಡ ನಾಟಕಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ
ಬೆಂಗಳೂರು ಕೆ.ಇ.ಬಿ. ಕಾವೇರಿ ಭವನ ರಾಜ್ಯೋತ್ಸವ ನಾಟಕ ಸ್ಪರ್ಧೆ (೧೯೮೮)
ಶ್ರೇಷ್ಠ ನಿರ್ದೇಶಕ ಪ್ರಶಸ್ತಿ.
ಕಲಾಕಿರಣ ಸಂಸ್ಥೆ ಶಿವಮೊಗ್ಗೆ (೧೯೯೬) ಸಾಹೇಬರ ನಾಯಿ ನಾಟಕಕ್ಕೆ ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆಯಲ್ಲಿ
ಅತ್ಯುತ್ತಮ ನಾಟಕ, ಶ್ರೇಷ್ಠ ನಿರ್ದೇಶನಕ್ಕಾಗಿ ಪ್ರಶಸ್ತಿ.
ಕನಾಟಕ ನಾಟಕ ಅಕಾಡೆಮಿ ಗ್ರಾಮರಂಗ ನಾಟಕೋತ್ಸವ (೧೯೯೦) ಕಥೆಯಾದ ಕಾಳ ನಾಟಕ ನಿರ್ದೇಶನಕ್ಕೆ
ಅತ್ಯುತ್ತಮ ನಾಟಕ ಪುರಸ್ಕಾರ ( ಶೇಷಗಿರಿಯ ಶ್ರೀ ಗಜಾನನ ಯುವಕ ಮಂಡಳಿ ತಂಡಕ್ಕೆ ನಿರ್ದೇಶಿಸಿದ್ದು)
ಕನಾಟಕ ನಾಟಕ ಅಕಾಡೆಮಿ ಸುವರ್ಣರಂಗ ಗೌರವ ಪ್ರಶಸ್ತಿ (೨೦೧೨)
ಸಿಜಿಕೆ ಬೀದಿನಾಟಕ ಅಕಾಡೆಮಿ ಪ್ರಶಸ್ತಿ (೨೦೧೨)
ಚಲನಚಿತ್ರ
ಇಂಗಳೆ ಮಾರ್ಗ ಚಲನಚಿತ್ರಕ್ಕೆ ಸಾಹಿತ್ಯ ೨೦೧೩
೨೨,ಜುಲೈ ೧೯೪೭ ಚಲನಚಿತ್ರಕ್ಕೆ ಸಾಹಿತ್ಯ ೨೦೧೫
ಸಾವಿತ್ರಿಬಾಯಿ ಫುಲೆ ಚಲನಚಿತ್ರಕ್ಕೆ ಸಾಹಿತ್ಯ ೨೦೧೭
ದಂತ ಪುರಾಣ ಚಲನಚಿತ್ರಕ್ಕೆ ಸಾಹಿತ್ಯ ೨೦೧೮

ಕೆಲವು ಪ್ರಸಿದ್ದ ಕವಿತೆಗಳು
ಕಟ್ಟತೇವ ನಾವು ಕಟ್ಟತೇವ
ಕಣ್ಬಿಟ್ಟು ನೀ ನೋ, ಕಿವಿ ತೆರೆದು ನೀ ಕೇಳಿ, ಬಾಯ್ಬಿಟ್ಟು ನೀನೊಮ್ಮೆ ಹೇಳೊ
ಲೈನ್‌ಮನ್ ಮಡಿವಾಳರ ಭೀಮಪ್ಪನಿಗೆ
ನನ್ನ ಚಪ್ಪಲಿಗಳಿಗೆ
ದೇಶವನ್ನು ಪ್ರೀತಿಸುವೆವು, ದೇವರನ್ನಲ್ಲ
ಪಂಜಾಬಿನ ಆ ಪುಟ್ಟ ಹುಡಗಿಯ ಪತ್ರ
ಕುಂತ ಮಂದ್ಯಾಗ ನಿಂತ ಹೇಳತೇನಿ ( ಇಂಗಳೆ ಮಾರ್ಗ ಚಲನ ಚಿತ್ರ )
ಎತ್ತರದಲಿ ಹಾರುತಿದೆ ನಮ್ಮೆಯ ಬಾವುಟ ( ೨೨ ಜುಲೈ ೧೯೪೭ )
ಯುಗವೆ ಬಾ, ಬೇಗ ಬಾ ( ಸಾವಿತ್ರಿಬಾಯಿ ಫುಲೆ )

ಪಠ್ಯ ಪುಸ್ತಕಗಳಲ್ಲಿ
ಆಧುನಿಕ ಕನ್ನಡ ಕಾವ್ಯ ಸಂಗ್ರಹ, ಗುಲಬುರ್ಗಾ ವಿ.ವಿ ೬ ಕವಿತೆಗಳು ಸಂಪಾದನೆ ಡಾ. ಬಸವರಜ ಸಬರದ
ರಾಣಿ ಚೆನ್ನಮ್ಮ ವಿ.ವಿ. ಬೆಳಗಾವಿ ಬಿ.ಎ ೨, ಗಾಂಧೀಗಿಡ ಕವಿತೆ, ಬೆಳಗಾವಿ
ಕರ್ನಾಟಕ ವಿಶ್ವವಿದ್ಯಾಲಯ, ಬಿ.ಎ. ೫ನೇ ಸೆಮಿಸ್ಟರ್ ಕಟ್ಟತೇವೆ ನಾವು ಕವಿತೆ
ಮಂಗಳೂರು ವಿಶ್ವವಿದ್ಯಾಲಯದ ಎಂ.ಎ. ವಿದ್ಯಾರ್ಥಿಗಳಿಗೆ ಲೈನ್‌ಮನ್ ಮಡಿವಾಳರ ಭೀಮಪ್ಪ
ಕಲಬುರ್ಗಿ ವಿಶ್ವವಿದ್ಯಾಲಯ, ಆಧುನಿಕ ಕಾವ್ಯ ೩ ಕವಿತೆಗಳು
ನುಡಿ ಕನ್ನಡ ೧೦ನೇ ತರಗತಿ, ಕಟ್ಟತೇವೆ ನಾವು ಕವಿತೆ
ಕ.ವಿ.ವಿ ಬಿ.ಸಿ.ಎ ಪ್ರಥಮ ಸೆಮಿಸ್ಟರ್, ನನ್ನದೇ ಕವಿತೆ

ವಿಶೇಷ ಗೌರವಗಳು
ಮೈಸೂರು ವಿಶ್ವವಿದ್ಯಾಲಯದ ಶ್ರೀ ಪುಟ್ಟರಾಜು ಅವರಿಂದ ‘ಸತೀಶ ಕುಲಕರ್ಣಿ ಅವರ ಸಮಗ್ರ ಸಾಹಿತ್ಯ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್. ( ಡಾ. ಕೆಂಪೇಗೌಡ ಮತ್ತು ಡಾ. ನೀಲಗಿರಿ ತಳವಾರ ಮಾರ್ಗದರ್ಶನ )
ರಾಷ್ಟ್ರೀಯ ಸಾಕ್ಷರತಾ ಮಿಶನ್‌ನಿಂದ ಕಟ್ಟತೇವ ನಾವು ಕಟ್ಟತೇವ ಕ್ರಾಂತಿಗೀತೆಗೆ ಮುಖ್ಯ ಮಂತ್ರಿಗಳಿಂದ ಸಾಕ್ಷರತ ಪ್ರಶಸ್ತಿ ( ೨೦೦೨ )

LEAVE A REPLY

Please enter your comment!
Please enter your name here

Subscribe

spot_imgspot_img

Popular

New Doc 2023-10-30 19.49.57

  ಹಾವೇರಿ ನೆಲದ ಕವಿ ಸತೀಶ ಕುಲಕರ್ಣಿ ಸೇರಿದಂತೆ ೬೮ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು: ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯ ಸರ್ಕಾರದಿಂದ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಕಲೆ, ಸಾಹಿತ್ಯ, ವಿಜ್ಞಾನ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೬೮ ಸಾಧಕರಿಗೆ ಮತ್ತು ೧೦ ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ತೀರ್ಮಾನ ಮಾಡಲಾಗಿದೆ. ಹಾವೇರಿ ನೆಲದ ಕವಿ ಸತೀಶ ಕುಲಕರ್ಣಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಮಂಗಳವಾರ ಬಿಡುಗಡೆ ಆಗಿರುವ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಸಾಜಿತ್ಯ ಕ್ಷೇತ್ರದಿಂದ ಸತೀಶ ಕುಲಕರ್ಣಿ, ಇಸ್ರೋ ಅಧ್ಯಕ್ಷ ಸೋಮನಾಥ್, ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಹುಚ್ಚಮ್ಮ, ಹಿರಿಯ ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ ಸೇರಿ ೬೮ ಜನ ಸಾಧಕರು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಪ್ರಕಟಗೊಂಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ೧೦೦ ವರ್ಷ ದಾಟಿದ ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಶತಾಯುಷಿ, ೧೩ ಮಹಿಳೆಯರು, ೫೪ ಪುರುಷರು ಹಾಗೂ ಓರ್ವ ಮಂಗಳಮುಖಿ ಇದ್ದಾರೆ. ಪ್ರಶಸ್ತಿ ಪಡೆದವರಿಗೆ ೫ ಲಕ್ಷ ನಗದು ಹಾಗೂ ೨೫ ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ.

 

ಸತೀಶ ಕುಲಕರ್ಣಿ ಪರಿಚಯ

ಸತೀಶ ಕುಲಕರ್ಣಿ
೨೪೨ ಬಸವೇಶ್ವರ ನಗರ
೯ನೇ ಕ್ರಾಸ್ ಬಿ ಬ್ಲಾಕ್, ಹಾವೇರಿ – ೫೮೧೧೧೦
ದೂ ಸಂಖ್ಯೆ : ೯೮೪೫೪೦೮೯೩೪ / ೭೦೧೯೧೫೫೧೯೪

ಜನ್ಮ : ೧೩-೦೭-೧೯೫೧ ( ಧಾರವಾಡ ), ಜನ್ಮನಾಮ: ಗಣಪತಿ ( ದಾಖಲೆಗಳ ಪ್ರಕಾರ )
ಶಿಕ್ಷಣ : ಬಿ.ಎಸ್.ಸಿ, ಎಂ.ಎ ( ಬಾಹ್ಯ )
ವೃತ್ತಿ : ಹೆಸ್ಕಾಂ ನಲ್ಲಿ ಸಹಾಯಕರಾಗಿ ಸೇವೆ, ೩೧-೦೭-೨೦೧೧ರಲ್ಲಿ ನಿವೃತ್ತಿ

ಕೃತಿಗಳು :
ಬೆಂಕಿ ಬೇರು ( ಕವನ ಸಂಕಲನ ) ೧೯೭೩ ವಿವೇಕಾನಂದ ಪ್ರಕಾಶನ, ನವಲಗುಂದ
ವಿಕ್ಷಿಪ್ತ (ಸಂಪಾದಿತ ಕವನ ಸಂಕಲನ ) ೧೯೭೩ ವಿವೇಕಾನಂದ ಪ್ರಕಾಶನ, ನವಲಗುಂದ
ನೆಲದ ನೆರಳು : ( ಸಂಯುಕ್ತ ಕವನ ಸಂಕಲನ ) ೧೯೭೪ ವಿಕ್ರಮ ಪ್ರಕಾಶನ, ಹುಬ್ಬಳ್ಳಿ
ಒಡಲಾಳ ಕಿಚ್ಚು : ( ಕವನ ಸಂಕಲನ ) ೧೯೮೦ ಸಂಕ್ರಮಣ ಪ್ರಕಾಶನ, ಧಾರವಾಡ
ವಿಷಾದ ಯೋಗ : ( ಕವನ ಸಂಕಲನ ) ೧೯೮೦ ವೈಶಾಖ ಪ್ರಕಾಶನ, ಬೆಂಗಳೂರು
ಹಾವೇರಿ ತಾಲ್ಲೂಕಾ ದರ್ಶನ : ೧೯೮೭, ಆಯ್.ಬಿ.ಎಚ್ ಪ್ರಕಾಶನ, ಬೆಂಗಳೂರು
ಕವಿತೆ ೯೩ : ( ಸಂಪಾದನೆ ) ೧೯೯೪ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
ಗಾಂಧೀ ಗಿಡ : ( ಕವನ ಸಂಕಲನ ) ೨೦೦೧ ಲೋಹಿಯಾ ಪ್ರಕಾಶನ, ಬಳ್ಳಾರಿ
ಬಂಡಾಯದ ಗಟ್ಟಿ ದನಿ : ಬರಗೂರು ರಾಮಚಂದ್ರಪ್ಪ( ಲೇಖನಗಳು ) ೨೦೦೪ ಕರ್ನಾಟಕ ಸಾಹಿತ್ಯ ಅಕಾಡೆಮಿ,
ಕಂಪನಿ ಸವಾಲ್ : ( ಕವನ ಸಂಕಲನ ) ೨೦೦೬ ಲೋಹಿಯಾ ಪ್ರಕಾಶನ, ಬಳ್ಳಾರಿ
ಛಿನ್ನ : ( ಮರಾಠಿ ಅನುವಾದಿತ ನಾಟಕ, ಡಾ. ಸರ್ಜೂ ಕಾಟ್ಕರ್ ರೊಂದಿಗೆ ) ೨೦೦೬ ಪಾರಸ ಪ್ರಕಾಶನ, ಬೆಳಗಾವಿ
ಸತೀಶ ಸಮಗ್ರ : ( ಕವಿತೆಗಳು ) ೨೦೧೨ ಲೋಹಿಯಾ ಪ್ರಕಾಶನ, ಬಳ್ಳಾರಿ
ಓದೊಳಗಿನ ಓದು : ( ಲೇಖನಗಳು ) ೨೦೧೨ ಸಿ.ಬಿ.ಜಿ, ಪ್ರಕಾಶನ ಬೆಂಗಳೂರು
ಸಹಜ ಕವಿ ಸತೀಶ ಕುಲಕರ್ಣಿ : ( ಸಂ. ಜಿ.ಎಂ. ಓಂಕಾರಣ್ಣನವರ ) ೨೦೧೩ ಹಳ್ಳೂರು ಪ್ರಕಾಶನ, ಬೆಂಗಳೂರು
ಸತೀಶ ಕುಲಕರ್ಣಿ ಅವರ ಹತ್ತು ನಾಟಕಗಳು : ೨೦೧೩ ಹಳ್ಳೂರು ಪ್ರಕಾಶನ, ಬೆಂಗಳೂರು
ಸಮಯಾಂತರ : ( ಆಯ್ದ ಕವಿತೆಗಳು ) ೨೦೧೪ ಮೊಗಸಾಲೆ ಪ್ರಕಾಶನ, ಮೊಗಸಾಲೆ
ಸಮುದ್ರ ಸೂರ್ಯ : ( ಸಂಪಾದಿತ ) ೨೦೧೪ ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹಾವೇರಿ
ಗುರುವರ್ಯ ಗೋಕಾಕರು : ( ಸಂಪಾದಿತ ) ೨೦೧೪ ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹಾವೇರಿ
ಕನ್ನಡ ಕಾವ್ಯ ಕುಸುಮಗಳು : ( ಜಂಟಿ ಕವನ ಸಂಕಲನ ) ೨೦೧೬ ಗೌರಿ ಸುಂದರ ಪ್ರಕಾಶನ, ಬೆಂಗಳೂರು
ಕರ್ನಾಟಕ ಸಮಗ್ರ ತತ್ವ ಪದಗಳ ಜನಪ್ರಿಯ ಸಾಹಿತ್ಯ ಮಾಲೆ : ೧-೩೨ ಸಂಪುಟಗಳು ೨೦೧೮ ಇತರರೊಂದಿಗೆ
ಹಾವೇರಿ ಜಿಲ್ಲಾ ರಂಗ ಮಾಹಿತಿ : ೨೦೧೬ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು
ಪ್ರೊ.ಮಾಲತಿ ಪಟ್ಟಣಶೆಟ್ಟಿ : ( ಜೀವನ ಚರಿತ್ರೆ ) ೨೦೧೮ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಲೂರು
ಮುಖ್ಯ ಪ್ರಶಸ್ತಿಗಳು
ಕರ್ನಾಟಕ ನಾಟಕ ಅಕಾಡೆಮಿ ಸುವರ್ಣರಂಗ ಪ್ರಶಸ್ತಿ ೨೦೧೧
ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ ಪ್ರಶಸ್ತಿ ೨೦೧೩
ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಶಸ್ತಿ ( ಒಡಲಾಳು ಕಿಚ್ಚು ಸಂಕಲನಕ್ಕೆ ) ೧೯೮೧
ಸಿಜಿಕೆ ಬೀದಿ ನಾಟಕ ಪ್ರಶಸ್ತಿ ೨೦೧೧
ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ೨೦೧೬

ಮಹತ್ವದ ಪದಾಧಿಕಾರತ್ವ
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ( ೨೦೦೧ – ೨೦೦೪ )
ಕರ್ನಾಟಕ ಸಾಹಿತ್ಯ ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯರು ( ೨೦೦೩ – ೨೦೦೪ )
ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕರು ( ೨೦೦೫ – ೨೦೦೮ )
ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ( ಕನ್ನಡ ಭಾಷಾ ಸಲಹಾ ಸಮಿತಿ ಸದಸ್ಯರು ) ೨೦೧೮ – ೨೦೨೩
ಸದಸ್ಯರು ಡಾ. ವಿ.ಕೃ ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹಾವೇರಿ
ಸದಸ್ಯರು ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀ ಸ್ಮಾರಕ ಟ್ರಸ್ಟ್, ಹಾವೇರಿ
ಸದಸ್ಯರು ಡಾ. ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀ ಸ್ಮಾರಕ ಟ್ರಸ್ಟ್, ಬೆಳಗಾವಿ
ಸದಸ್ಯರು ವಿಶ್ವಕನ್ನಡ ಸಮ್ಮೇಳನ ೨೦೧೧, ಪ್ರಚಾರ ಸಮಿತಿ
ಸದಸ್ಯರು, ಪಂಪ ಪ್ರಶಸ್ತಿ ಆಯ್ಕೆ ಸಮಿತಿ ೨೦೧೧- ೨೦೧೨

ರಂಗಭೂಮಿ
ಯುವರಂಗ ರಾಜ್ಯಮಟ್ಟದ (೧೯೮೬) ನಾಟಕ ಸ್ಪರ್ಧೆಯಲ್ಲಿ ‘ಬಂಗಾರದ ಕೊಡ’ ನಾಟಕಕ್ಕೆ
ಅತ್ಯತ್ತಮ ನಾಟಕ, ನಟನೆ ಹಾಗೂ ನಿರ್ದೇಶನಕ್ಕಾಗಿ ಪ್ರಶಸ್ತಿ.
ಜೋಗ ಮಿತ್ರ ಮಂಡಳಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ (೧೯೮೭)
ಅತ್ಯುತ್ತಮ ನಟ ಪ್ರಶಸ್ತಿ (ದ್ವಿತೀಯ)
ಬೆಳಗಾವಿ ಇಂಡಾಲ್ ಕನ್ನಡ -ಮರಾಠಿ ನಾಟಕ ಸ್ಪರ್ಧೆಯಲ್ಲಿ (೧೯೮೮) ಬಂಗಾರದ ಕೊಡ ನಾಟಕಕ್ಕೆ
ಶ್ರೇಷ್ಠ ನಿರ್ದೇಶಕ ಪ್ರಶಸ್ತಿ
ಹುಬ್ಬಳ್ಳಿ-ಧಾರವಾಡ ಕಾರ್ಪೋರೇಷನ್ ರಾಜ್ಯೋತ್ಸವ ನಾಟಕ ಸ್ಪರ್ಧೇಯಲ್ಲಿ (೧೯೮೮)
ಬಂಗಾರದಕೊಡ ನಾಟಕಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ
ಬೆಂಗಳೂರು ಕೆ.ಇ.ಬಿ. ಕಾವೇರಿ ಭವನ ರಾಜ್ಯೋತ್ಸವ ನಾಟಕ ಸ್ಪರ್ಧೆ (೧೯೮೮)
ಶ್ರೇಷ್ಠ ನಿರ್ದೇಶಕ ಪ್ರಶಸ್ತಿ.
ಕಲಾಕಿರಣ ಸಂಸ್ಥೆ ಶಿವಮೊಗ್ಗೆ (೧೯೯೬) ಸಾಹೇಬರ ನಾಯಿ ನಾಟಕಕ್ಕೆ ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆಯಲ್ಲಿ
ಅತ್ಯುತ್ತಮ ನಾಟಕ, ಶ್ರೇಷ್ಠ ನಿರ್ದೇಶನಕ್ಕಾಗಿ ಪ್ರಶಸ್ತಿ.
ಕನಾಟಕ ನಾಟಕ ಅಕಾಡೆಮಿ ಗ್ರಾಮರಂಗ ನಾಟಕೋತ್ಸವ (೧೯೯೦) ಕಥೆಯಾದ ಕಾಳ ನಾಟಕ ನಿರ್ದೇಶನಕ್ಕೆ
ಅತ್ಯುತ್ತಮ ನಾಟಕ ಪುರಸ್ಕಾರ ( ಶೇಷಗಿರಿಯ ಶ್ರೀ ಗಜಾನನ ಯುವಕ ಮಂಡಳಿ ತಂಡಕ್ಕೆ ನಿರ್ದೇಶಿಸಿದ್ದು)
ಕನಾಟಕ ನಾಟಕ ಅಕಾಡೆಮಿ ಸುವರ್ಣರಂಗ ಗೌರವ ಪ್ರಶಸ್ತಿ (೨೦೧೨)
ಸಿಜಿಕೆ ಬೀದಿನಾಟಕ ಅಕಾಡೆಮಿ ಪ್ರಶಸ್ತಿ (೨೦೧೨)
ಚಲನಚಿತ್ರ
ಇಂಗಳೆ ಮಾರ್ಗ ಚಲನಚಿತ್ರಕ್ಕೆ ಸಾಹಿತ್ಯ ೨೦೧೩
೨೨,ಜುಲೈ ೧೯೪೭ ಚಲನಚಿತ್ರಕ್ಕೆ ಸಾಹಿತ್ಯ ೨೦೧೫
ಸಾವಿತ್ರಿಬಾಯಿ ಫುಲೆ ಚಲನಚಿತ್ರಕ್ಕೆ ಸಾಹಿತ್ಯ ೨೦೧೭
ದಂತ ಪುರಾಣ ಚಲನಚಿತ್ರಕ್ಕೆ ಸಾಹಿತ್ಯ ೨೦೧೮

ಕೆಲವು ಪ್ರಸಿದ್ದ ಕವಿತೆಗಳು
ಕಟ್ಟತೇವ ನಾವು ಕಟ್ಟತೇವ
ಕಣ್ಬಿಟ್ಟು ನೀ ನೋ, ಕಿವಿ ತೆರೆದು ನೀ ಕೇಳಿ, ಬಾಯ್ಬಿಟ್ಟು ನೀನೊಮ್ಮೆ ಹೇಳೊ
ಲೈನ್‌ಮನ್ ಮಡಿವಾಳರ ಭೀಮಪ್ಪನಿಗೆ
ನನ್ನ ಚಪ್ಪಲಿಗಳಿಗೆ
ದೇಶವನ್ನು ಪ್ರೀತಿಸುವೆವು, ದೇವರನ್ನಲ್ಲ
ಪಂಜಾಬಿನ ಆ ಪುಟ್ಟ ಹುಡಗಿಯ ಪತ್ರ
ಕುಂತ ಮಂದ್ಯಾಗ ನಿಂತ ಹೇಳತೇನಿ ( ಇಂಗಳೆ ಮಾರ್ಗ ಚಲನ ಚಿತ್ರ )
ಎತ್ತರದಲಿ ಹಾರುತಿದೆ ನಮ್ಮೆಯ ಬಾವುಟ ( ೨೨ ಜುಲೈ ೧೯೪೭ )
ಯುಗವೆ ಬಾ, ಬೇಗ ಬಾ ( ಸಾವಿತ್ರಿಬಾಯಿ ಫುಲೆ )

ಪಠ್ಯ ಪುಸ್ತಕಗಳಲ್ಲಿ
ಆಧುನಿಕ ಕನ್ನಡ ಕಾವ್ಯ ಸಂಗ್ರಹ, ಗುಲಬುರ್ಗಾ ವಿ.ವಿ ೬ ಕವಿತೆಗಳು ಸಂಪಾದನೆ ಡಾ. ಬಸವರಜ ಸಬರದ
ರಾಣಿ ಚೆನ್ನಮ್ಮ ವಿ.ವಿ. ಬೆಳಗಾವಿ ಬಿ.ಎ ೨, ಗಾಂಧೀಗಿಡ ಕವಿತೆ, ಬೆಳಗಾವಿ
ಕರ್ನಾಟಕ ವಿಶ್ವವಿದ್ಯಾಲಯ, ಬಿ.ಎ. ೫ನೇ ಸೆಮಿಸ್ಟರ್ ಕಟ್ಟತೇವೆ ನಾವು ಕವಿತೆ
ಮಂಗಳೂರು ವಿಶ್ವವಿದ್ಯಾಲಯದ ಎಂ.ಎ. ವಿದ್ಯಾರ್ಥಿಗಳಿಗೆ ಲೈನ್‌ಮನ್ ಮಡಿವಾಳರ ಭೀಮಪ್ಪ
ಕಲಬುರ್ಗಿ ವಿಶ್ವವಿದ್ಯಾಲಯ, ಆಧುನಿಕ ಕಾವ್ಯ ೩ ಕವಿತೆಗಳು
ನುಡಿ ಕನ್ನಡ ೧೦ನೇ ತರಗತಿ, ಕಟ್ಟತೇವೆ ನಾವು ಕವಿತೆ
ಕ.ವಿ.ವಿ ಬಿ.ಸಿ.ಎ ಪ್ರಥಮ ಸೆಮಿಸ್ಟರ್, ನನ್ನದೇ ಕವಿತೆ

ವಿಶೇಷ ಗೌರವಗಳು
ಮೈಸೂರು ವಿಶ್ವವಿದ್ಯಾಲಯದ ಶ್ರೀ ಪುಟ್ಟರಾಜು ಅವರಿಂದ ‘ಸತೀಶ ಕುಲಕರ್ಣಿ ಅವರ ಸಮಗ್ರ ಸಾಹಿತ್ಯ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್. ( ಡಾ. ಕೆಂಪೇಗೌಡ ಮತ್ತು ಡಾ. ನೀಲಗಿರಿ ತಳವಾರ ಮಾರ್ಗದರ್ಶನ )
ರಾಷ್ಟ್ರೀಯ ಸಾಕ್ಷರತಾ ಮಿಶನ್‌ನಿಂದ ಕಟ್ಟತೇವ ನಾವು ಕಟ್ಟತೇವ ಕ್ರಾಂತಿಗೀತೆಗೆ ಮುಖ್ಯ ಮಂತ್ರಿಗಳಿಂದ ಸಾಕ್ಷರತ ಪ್ರಶಸ್ತಿ ( ೨೦೦೨ )

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...