

ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ದಾಖಲಾತಿ ಬಿಡುಗಡೆಮಾಡಲಿದ್ದು,ಹೀಗಾಗಲೇ ದಾಖಲೆಗಳ ಸಮೇತವಾಗಿ ಬೆಂಗಳೂರಲ್ಲಿ ಉಳಿದಿದ್ದಾರೆ.
ಈ ಬಗ್ಗೆಹಾವೇರಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ಕುಮಾರ್ ನಿರಲಗಿ ಮಾಧ್ಯಮ ಕ್ಕೆ ಹೇಳಿಕೆ ನೀಡಿದ್ದು79.731 ಮತಗಳು EVM & ಒಟ್ಟು ಮತದಾನಕ್ಕೂ ವ್ಯತ್ಯಾಸ ಆಗಿವೆ.ಇಲ್ಲಿನ ಅಭ್ಯರ್ಥಿ 43,631 ಮತಗಳ ಮೂಲಕ ಗೆಲುವು ಸಾಧಿಸಿದ್ದರೂ.ಇಲ್ಲಿ ಕೆಲವೊಂದಿಷ್ಟು ಡಬ್ಲಿಂಗ್ ಮತ್ತು ನಕಲಿ ಮತದಾನಗಳೂ ಆಗಿವೆ.ಬಹಿರಂಗ ಸಮಾವೇಶದಲ್ಲಿ ಈ ಬಗ್ಗೆ ಎಲ್ಲಾದಾಖಲಾತಿ ಬಿಡುಗಡೆ ಆಗುತ್ತದೆ.ಚುನಾವಣೆ ಆಯೋಗವನ್ನ ಕೇಂದ್ರ ಸರಕಾರ ದುರಪಯೋಗ ಪಡಿಸಿಕೊಂಡಿದೆ.ಮತ ಎಣೆಕೆ ಬಳಿಕ ಕೌಂಟಿಂಗ್ ಏಜೆಂಟ್ ರು ನಮಗೆ ತಿಳಿಸಿದ್ದರೂ.ಆಗ ಜಿಲ್ಲಾಧಿಕಾರಿಗೆ ಒಂದು ಸಣ್ಣದೊಂದು ತಕರಾರು ದೂರು ಸಲ್ಲಿಸಿದ್ದೀವಿ.ಸಂಪೂರ್ಣ ಸಾಕ್ಷಿಗಳೊಂದಿಗೆ ರಾಹುಲ್ ಗಾಂಧಿ ಬಹಿರಂಗಗೊಳಿಸ್ತಾರೆಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೂ ರೂಪರೇಷ ಸಿದ್ದತೆ ಮಾಡಿಕೊಳ್ತಿವೆಎಂದಿದ್ದಾರೆ..ಈ ಬಗ್ಗೆ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸುವ ಸಾಧ್ಯ ತೆಗಳಿವೆ.ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

