“ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯಕ್ಕೆ ಡಿಎಸ್ಎಸ್ ಆಗ್ರಹ”
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ/ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ ಅವರಿಗೆ ಮನವಿ
ಹಾವೇರಿ: ಬರುವ “ಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ “ಮೀಸಲಾತಿ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಒತ್ತಾಸಿ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ನೇತೃತ್ವದಲ್ಲಿ ಡಿಎಸ್ಎಸ್ ಕಾರ್ಯಕರ್ತರು ಗುರುವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.
ನಗರದ ಮುನ್ಸಿಪಲ್ ಮೈದಾನದಲ್ಲಿ ಆಯೋಜಿದ್ದ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಆಗಮಿಸಿದ ಇಬ್ಬರು ಕಾಂಗ್ರೆಸ್ ಮುಖಂಡರುಗಳಿಗೆ ಮನವಿ ಅರ್ಪಿಸಿದ ಮುಖಂಡರು, ಮೀಸಲಾತಿ ಕ್ಷೇತ್ರದಲ್ಲಿ ಚುನಾವಣೆಯ ಸಂದರ್ಭದಲ್ಲಿ ಎಡಗೈ ಹಾಗೂ ಬಲಗೈ ಸಮೂಹದಲ್ಲಿ ಟಿಕೆಟ್ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಎಡಗೈ ಸಮೂಹವನ್ನು ನಿರ್ಲಕ್ಷಿಸಿದ ಸನ್ನಿವೇಶ ಕಂಡು ಬರುತ್ತಿದೆ.
ಎಡಗೈ ಸಮುದಾಯಕ್ಕೆ ಕೇವಲ ೭ ಸೀಟು ಮಾತ್ರ ಹಂಚಿಕೆಯಾಗಿದ್ದು, ಬಹುಸಂಖ್ಯಾತ ಎಡಗೈ ಸಮೂಹಕ್ಕೆ ಇದರಿಂದ ಅಸಮಾದಾನ ಉಂಟಾಗಿದೆ. ಮುಂಬರುವ “ಧಾನಸಭಾ ಚುನಾವಣೆಯಲ್ಲಿ ಎಡಗೈ ಹಾಗೂ ಬಲಗೈ ಸಮೂಹಕ್ಕೆ ತಲಾ ೧೪ರಂತೆ ಒಟ್ಟು ೨೮ “ಸಲು ಕ್ಷೇತ್ರಗಳಿಗೆ ಟಿಕೆಟ್ ನೀಡಿ ಒಳ ಮಿಸಲಾತಿಗೆ ಪೂರಕವಾಗಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಬೇಕೆಂದು ಮನ”ಯಲ್ಲಿ ಒತ್ತಾಸಿದ್ದಾರೆ.
ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ ಮುಖಂಡರಾದ ಬಸವರಾಜ ಹೆಡಿಗ್ಗೊಂಡ, ವಿಭೂತಿ ಶೆಟ್ಟಿ, ಮಲ್ಲೇಶ ಕಡಕೋಳ, ಶಿವರಾಜ ಹರಿಜನ, ಜಗದೀಶ ಹರಿಜನ, ಮಾರ್ತಾಂಡಪ್ಪ ಹರಿಜನ, ರಮೇಶ ಸೀತೆಕೊಂಡ, ಫಕ್ಕಿರೇಶ ಎತ್ತಿನಹಳ್ಳಿ, ದುರಗಪ್ಪ ಮಾದರ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
“ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯಕ್ಕೆ ಡಿಎಸ್ಎಸ್ ಆಗ್ರಹ” ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ/ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ ಅವರಿಗೆ ಮನವಿ
Date:
“ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯಕ್ಕೆ ಡಿಎಸ್ಎಸ್ ಆಗ್ರಹ”
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ/ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ ಅವರಿಗೆ ಮನವಿ
ಹಾವೇರಿ: ಬರುವ “ಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ “ಮೀಸಲಾತಿ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಒತ್ತಾಸಿ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ನೇತೃತ್ವದಲ್ಲಿ ಡಿಎಸ್ಎಸ್ ಕಾರ್ಯಕರ್ತರು ಗುರುವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.
ನಗರದ ಮುನ್ಸಿಪಲ್ ಮೈದಾನದಲ್ಲಿ ಆಯೋಜಿದ್ದ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಆಗಮಿಸಿದ ಇಬ್ಬರು ಕಾಂಗ್ರೆಸ್ ಮುಖಂಡರುಗಳಿಗೆ ಮನವಿ ಅರ್ಪಿಸಿದ ಮುಖಂಡರು, ಮೀಸಲಾತಿ ಕ್ಷೇತ್ರದಲ್ಲಿ ಚುನಾವಣೆಯ ಸಂದರ್ಭದಲ್ಲಿ ಎಡಗೈ ಹಾಗೂ ಬಲಗೈ ಸಮೂಹದಲ್ಲಿ ಟಿಕೆಟ್ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಎಡಗೈ ಸಮೂಹವನ್ನು ನಿರ್ಲಕ್ಷಿಸಿದ ಸನ್ನಿವೇಶ ಕಂಡು ಬರುತ್ತಿದೆ.
ಎಡಗೈ ಸಮುದಾಯಕ್ಕೆ ಕೇವಲ ೭ ಸೀಟು ಮಾತ್ರ ಹಂಚಿಕೆಯಾಗಿದ್ದು, ಬಹುಸಂಖ್ಯಾತ ಎಡಗೈ ಸಮೂಹಕ್ಕೆ ಇದರಿಂದ ಅಸಮಾದಾನ ಉಂಟಾಗಿದೆ. ಮುಂಬರುವ “ಧಾನಸಭಾ ಚುನಾವಣೆಯಲ್ಲಿ ಎಡಗೈ ಹಾಗೂ ಬಲಗೈ ಸಮೂಹಕ್ಕೆ ತಲಾ ೧೪ರಂತೆ ಒಟ್ಟು ೨೮ “ಸಲು ಕ್ಷೇತ್ರಗಳಿಗೆ ಟಿಕೆಟ್ ನೀಡಿ ಒಳ ಮಿಸಲಾತಿಗೆ ಪೂರಕವಾಗಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಬೇಕೆಂದು ಮನ”ಯಲ್ಲಿ ಒತ್ತಾಸಿದ್ದಾರೆ.
ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ ಮುಖಂಡರಾದ ಬಸವರಾಜ ಹೆಡಿಗ್ಗೊಂಡ, ವಿಭೂತಿ ಶೆಟ್ಟಿ, ಮಲ್ಲೇಶ ಕಡಕೋಳ, ಶಿವರಾಜ ಹರಿಜನ, ಜಗದೀಶ ಹರಿಜನ, ಮಾರ್ತಾಂಡಪ್ಪ ಹರಿಜನ, ರಮೇಶ ಸೀತೆಕೊಂಡ, ಫಕ್ಕಿರೇಶ ಎತ್ತಿನಹಳ್ಳಿ, ದುರಗಪ್ಪ ಮಾದರ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.