ಕವಲೆತ್ತು ಗ್ರಾಮದ ಇಸ್ಪೀಟ್ ಅಡ್ಡೆ ಮೇಲೆ ಸೈಬರ್ ಪೊಲೀಸ್ ದಾಳಿ-೧೦ ಜನರ ಮೇಲೆ ಪ್ರಕರಣ,೧ಲಕ್ಷರೂವಶ

Date:

ಕವಲೆತ್ತು ಗ್ರಾಮದ ಇಸ್ಪೀಟ್ ಅಡ್ಡೆ ಮೇಲೆ ಸೈಬರ್ ಪೊಲೀಸ್ ದಾಳಿ-೧೦ ಜನರ ಮೇಲೆ ಪ್ರಕರಣ,೧ಲಕ್ಷರೂವಶ
ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮದ ದುರ್ಗಾ ಕಾಲೋನಿಯ ರಸ್ತೆಯ ಪಕ್ಕದ ಸಾರ್ವಜನಿಕ ಜಾಗೆಯಲ್ಲಿ ನಡೆದಿದ್ದ ಇಸ್ಪೀಟ್ ಅಡ್ಡೆ ಮೇಲೆ ಹಾವೇರಿಯ ಸಿ.ಇ.ಎನ್.ಕೈಂ ಪೊಲೀಸ್‌ಠಾಣಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇ.೧೦ರಂದು ರಾತ್ರಿ ದಾಳಿ ನಡೆಸಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ೧೦ಜನರ ಮೇಲೆ ಪ್ರಕರಣ ದಾಖಲಿಸಿ, ರೂ.೧,೦೩,೦೦೦ಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿ.ಇ.ಎನ್.ಕೈಂ ಪೊಲೀಸ್‌ಠಾಣಿಯ ಅಧಿಕಾರಿ ಗಣಾಚಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಸ್ಪೀಟ್ ಎಲೆಗಳ ಆಟದಲ್ಲಿ ತೊಡಗಿದ್ದ ನೆಲವಾಗಲುಗ್ರಾಮದ ಅನಂತಕುಮಾರ ಎಡಳ್ಳಿ, ಶೇಖಪ್ಪ ತಳವಾರ, ಮಲ್ಲೇಶಪ್ಪ ಕೋಡಿಹಳ್ಳಿ, ಮಾಲತೇಶ ಹಡಪದ, ಬಸವರಾಜ ಅಡಪ್ಪನವರ, ಹರೀಶ ಕರೂರು, ದೊಡ್ಡಬಾತಿಯ ಡಿ.ಚಂದ್ರು ದಂಡೆಪ್ಪ, ಇಟಗಿಯ ಸಂತೋಷ ಎರೆಸೀಮಿ, ಹರಿಹರದ ಧನ್ಯಕುಮಾರ ಕಾಶಿನಾಥ, ಕೋಡಿಯಾಲಹೋಸಪೇಟೆಯ ಮಾರುತಿ ತೆವರಿ ಇತರರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಕವಲೆತ್ತು ಗ್ರಾಮದ ಇಸ್ಪೀಟ್ ಅಡ್ಡೆ ಮೇಲೆ ಸೈಬರ್ ಪೊಲೀಸ್ ದಾಳಿ-೧೦ ಜನರ ಮೇಲೆ ಪ್ರಕರಣ,೧ಲಕ್ಷರೂವಶ
ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮದ ದುರ್ಗಾ ಕಾಲೋನಿಯ ರಸ್ತೆಯ ಪಕ್ಕದ ಸಾರ್ವಜನಿಕ ಜಾಗೆಯಲ್ಲಿ ನಡೆದಿದ್ದ ಇಸ್ಪೀಟ್ ಅಡ್ಡೆ ಮೇಲೆ ಹಾವೇರಿಯ ಸಿ.ಇ.ಎನ್.ಕೈಂ ಪೊಲೀಸ್‌ಠಾಣಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇ.೧೦ರಂದು ರಾತ್ರಿ ದಾಳಿ ನಡೆಸಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ೧೦ಜನರ ಮೇಲೆ ಪ್ರಕರಣ ದಾಖಲಿಸಿ, ರೂ.೧,೦೩,೦೦೦ಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿ.ಇ.ಎನ್.ಕೈಂ ಪೊಲೀಸ್‌ಠಾಣಿಯ ಅಧಿಕಾರಿ ಗಣಾಚಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಸ್ಪೀಟ್ ಎಲೆಗಳ ಆಟದಲ್ಲಿ ತೊಡಗಿದ್ದ ನೆಲವಾಗಲುಗ್ರಾಮದ ಅನಂತಕುಮಾರ ಎಡಳ್ಳಿ, ಶೇಖಪ್ಪ ತಳವಾರ, ಮಲ್ಲೇಶಪ್ಪ ಕೋಡಿಹಳ್ಳಿ, ಮಾಲತೇಶ ಹಡಪದ, ಬಸವರಾಜ ಅಡಪ್ಪನವರ, ಹರೀಶ ಕರೂರು, ದೊಡ್ಡಬಾತಿಯ ಡಿ.ಚಂದ್ರು ದಂಡೆಪ್ಪ, ಇಟಗಿಯ ಸಂತೋಷ ಎರೆಸೀಮಿ, ಹರಿಹರದ ಧನ್ಯಕುಮಾರ ಕಾಶಿನಾಥ, ಕೋಡಿಯಾಲಹೋಸಪೇಟೆಯ ಮಾರುತಿ ತೆವರಿ ಇತರರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...