ಡಾ.ಬಾಬುಜಗಜೀವನ್‌ರಾಂ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಉಪಧ್ಯಕ್ಷರಾಗಿ ಡಿ.ಎಸ್.ಮಾಳಗಿ ನೇಮಕ/ ಹಾವೇರಿಯಲ್ಲಿ ಜ.೧೦ರಂದು ಗೌರವ ಸನ್ಮಾನ

Date:

ಡಾ.ಬಾಬುಜಗಜೀವನ್‌ರಾಂ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಉಪಧ್ಯಕ್ಷರಾಗಿ ಡಿ.ಎಸ್.ಮಾಳಗಿ ನೇಮಕ/ಹಾವೇರಿಯಲ್ಲಿ ಜ.೧೦ರಂದು ಗೌರವ ಸನ್ಮಾನ
ಹಾವೇರಿ:ದಲಿತ ಸಮಾಜದ ರಾಜ್ಯ ಮುಖಂಡರು ಹಾಗೂ ಆದಿಜಾಂಬವ ಸಂಘದ ರಾಜ್ಯಕಾರ್ಯದರ್ಶಿಗಳಾದ ಡಿ.ಎಸ್.ಮಾಳಗಿ ಅವರನ್ನು ರಾಜ್ಯ ಸರ್ಕಾರ ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ ಪ್ರಯುಕ್ತ ಅವರಿಗೆ ಜ.೧೦ ರಂದು ಮಂಗಳವಾರ ಬೆಳಿಗ್ಗೆ ೧೧ ಘಂಟೆಗೆ ನಗರದ ಅಶೋಕ ಹೋಟೆಲ್ ಸಭಾಂಗಣದಲ್ಲಿ ಗೌರವ ಸನ್ಮಾನ ಕಾರ್ಯಕ್ರಮವನ್ನು ಸಮಾಜದ ವತಿಂದ ಹ”ಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಬಸವರಾಜ ಹೆಡಿಗ್ಗೊಂಡ ಹೇಳಿದರು.
ನಗರದ ಅಶೋಕ ಹೋಟೆಲಿನಲ್ಲಿ ಆಯೋಜಿಸಿದ ಪೂರ್ವಭಾ” ಸಭೆಯ ಅಧ್ಯಕ್ಷತೆವ”ಸಿ ಅವರು ಮಾತನಾಡಿದರು. ದಲಿತ ಸಮಾಜದ ಆಶಾಕಿರಣದಂತೆ ಡಿ ಎಸ್ ಮಾಳಗಿ ಅವರು ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಸರ್ಕಾರದ “”ಧ ಸೌಲಭ್ಯಗಳನ್ನು ಪಡೆಯಲು ಹಲವಾರು ಸ್ಥಾನಮಾನ ನೀಡುವುದು ಅಗತ್ಯವಾಗಿದ್ದು,ನಮ್ಮ ಸಮಾಜದ ಇನ್ನೂ ಅನೇಕ ಮಹಾನ್ ನಾಯಕರು ಸೇವೆ ಸಲ್ಲಿಸುತ್ತಿದ್ದು ಹೆಚ್ಚಿನ ಅವಕಾಶವನ್ನು ಸರ್ಕಾರ ನೀಡಲಿ.ಡಿ ಎಸ್ ಮಾಳಗಿ ಅವರಿಗೆ ಗೌರ”ಸಿ ಸನ್ಮಾನಿಸುವ ಈ ಕಾರ್ಯಕ್ರಮಕ್ಕೆ ಆಗ”ಸಲು ಸಮಾಜ ಬಾಂಧವರು ಕೋರಿದರು.
ಡಿ ಎಸ್ ಎಸ್ ರಾಜ್ಯ ಸ”ತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ ನಮ್ಮ ಸಮಾಜ ಮುಖಂಡರಾದ ಡಿ.ಎಸ್. ಮಾಳಗಿ ಅವರಿಗೆ ಸರ್ಕಾರದ ನಿಗಮದ ಉಪಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಹಾಗೂ ಸರ್ಕಾರಕ್ಕೆ ಅಭಿನಂದನೆಗಳು. ಡಿ ಎಸ್ ಮಾಳಗಿ ಅವರಿಗೆ ದೇವರು ಇನ್ನೂ ಹೆಚ್ಚಿನ ಸ್ಥಾನಮಾನ ಸಿಗಲಿ. ಸಮಾಜದ ಅಭಿವೃದ್ಧಿಗಾಗಿ ಅವರ ಸೇವೆ ಸದಾ ಸಿಗುವಂತಾಗಲಿ.ಮಂಗಳವಾರ ಸಮಾಜದ ವತಿಂದ ಗೌರ”ಸುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವ”ಸಿ ಯಶಸ್ವಿಗೊಳಿಸೋಣ ಎಂದು ಶುಭ ಕೋರಿದರು.
ಮುಖಂಡರಾದ ಹೊನ್ನಪ್ಪ ತಗಡಿನಮನಿ ಮಾತನಾಡಿ ಸರ್ಕಾರಗಳು ಯಾವುದೇ ಇದ್ದರೂ ನಮ್ಮ ಸಮಾಜದವರಿಗೆ ಸರ್ಕಾರದ ಮಟ್ಟದ ಅವಕಾಶ ನೀಡಬೇಕು.ನಾವೆಲ್ಲರೂ ಸರ್ಕಾರಗಳ ಸೌಲಭ್ಯಗಳನ್ನು ಸಮಾಜದ ಜನರಿಗೆ ತಲುಪಿಸಲು ಸಾಧ್ಯವಾಗಬೇಕು.ನಿಗಮದ ಉಪಾಧ್ಯಕ್ಷರಾದ ಡಿ ಎಸ್ ಮಾಳಗಿ ಅವರಿಗೆ ಶುಭ ಕೋರಿದರು.
ಸಭೆಯಲ್ಲಿ ಗುತ್ತಲ ಪುರಸಭೆ ಸದಸ್ಯರಾದ ಎಸ್.ಜಿ.ಹೊನ್ನಪ್ಪನವರ, ವಕೀಲರಾದ ನಾಗರಾಜ ಮಳಗಿ, ಅಶೋಕ ಮರೆಣ್ಣನವರ, ಎಚ್, ಎನ್ ಸೊಟ್ಟಪ್ಪನವರ, ಚಂದ್ರು ಎತ್ತಿನಹಳಿ, ಮಾರುತಿ ಸೊಟ್ಟಪ್ಪನವರ,ಮಂಜಪ್ಪ ಮರೋಳ,ಶಿವರಾಜ ಹರಿಜನ,ಜಗದೀಶ ಹರಿಜನ,ಶಿವಲಿಂಗಪ್ಪ ನಿಂಗಪ್ಪನವರ, ಶ್ರೀಕಾಂತ ಗಡ್ಡಿ, ಲಿಂಗರಾಜದಂಡೆಮ್ಮನವರ,ಸಂತೋಷ ಗುಡ್ಡಪ್ಪನವರ,ಮಂಜುನಾಥ ಬಂಡಿವಡ್ಡರ,ಮಂಜುನಾಥ ಶಿರಗುಪ್ಪಿ,ಸಚಿನ ಮರೆಣ್ಣನವರ,ಖಾಜಾಸಾಬ ದೇ”ಹೊಸೂರು,ಮಲ್ಲೇಶ ಕಡಕೋಳ,ಗುಡ್ಡಪ್ಪ ಬಣಕಾರ,ಮಾರ್ತಂಡ ಹರಿಜನ ಸೇರಿದಂತೆ ಅನೇಕರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಡಾ.ಬಾಬುಜಗಜೀವನ್‌ರಾಂ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಉಪಧ್ಯಕ್ಷರಾಗಿ ಡಿ.ಎಸ್.ಮಾಳಗಿ ನೇಮಕ/ಹಾವೇರಿಯಲ್ಲಿ ಜ.೧೦ರಂದು ಗೌರವ ಸನ್ಮಾನ
ಹಾವೇರಿ:ದಲಿತ ಸಮಾಜದ ರಾಜ್ಯ ಮುಖಂಡರು ಹಾಗೂ ಆದಿಜಾಂಬವ ಸಂಘದ ರಾಜ್ಯಕಾರ್ಯದರ್ಶಿಗಳಾದ ಡಿ.ಎಸ್.ಮಾಳಗಿ ಅವರನ್ನು ರಾಜ್ಯ ಸರ್ಕಾರ ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ ಪ್ರಯುಕ್ತ ಅವರಿಗೆ ಜ.೧೦ ರಂದು ಮಂಗಳವಾರ ಬೆಳಿಗ್ಗೆ ೧೧ ಘಂಟೆಗೆ ನಗರದ ಅಶೋಕ ಹೋಟೆಲ್ ಸಭಾಂಗಣದಲ್ಲಿ ಗೌರವ ಸನ್ಮಾನ ಕಾರ್ಯಕ್ರಮವನ್ನು ಸಮಾಜದ ವತಿಂದ ಹ”ಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಬಸವರಾಜ ಹೆಡಿಗ್ಗೊಂಡ ಹೇಳಿದರು.
ನಗರದ ಅಶೋಕ ಹೋಟೆಲಿನಲ್ಲಿ ಆಯೋಜಿಸಿದ ಪೂರ್ವಭಾ” ಸಭೆಯ ಅಧ್ಯಕ್ಷತೆವ”ಸಿ ಅವರು ಮಾತನಾಡಿದರು. ದಲಿತ ಸಮಾಜದ ಆಶಾಕಿರಣದಂತೆ ಡಿ ಎಸ್ ಮಾಳಗಿ ಅವರು ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಸರ್ಕಾರದ “”ಧ ಸೌಲಭ್ಯಗಳನ್ನು ಪಡೆಯಲು ಹಲವಾರು ಸ್ಥಾನಮಾನ ನೀಡುವುದು ಅಗತ್ಯವಾಗಿದ್ದು,ನಮ್ಮ ಸಮಾಜದ ಇನ್ನೂ ಅನೇಕ ಮಹಾನ್ ನಾಯಕರು ಸೇವೆ ಸಲ್ಲಿಸುತ್ತಿದ್ದು ಹೆಚ್ಚಿನ ಅವಕಾಶವನ್ನು ಸರ್ಕಾರ ನೀಡಲಿ.ಡಿ ಎಸ್ ಮಾಳಗಿ ಅವರಿಗೆ ಗೌರ”ಸಿ ಸನ್ಮಾನಿಸುವ ಈ ಕಾರ್ಯಕ್ರಮಕ್ಕೆ ಆಗ”ಸಲು ಸಮಾಜ ಬಾಂಧವರು ಕೋರಿದರು.
ಡಿ ಎಸ್ ಎಸ್ ರಾಜ್ಯ ಸ”ತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ ನಮ್ಮ ಸಮಾಜ ಮುಖಂಡರಾದ ಡಿ.ಎಸ್. ಮಾಳಗಿ ಅವರಿಗೆ ಸರ್ಕಾರದ ನಿಗಮದ ಉಪಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಹಾಗೂ ಸರ್ಕಾರಕ್ಕೆ ಅಭಿನಂದನೆಗಳು. ಡಿ ಎಸ್ ಮಾಳಗಿ ಅವರಿಗೆ ದೇವರು ಇನ್ನೂ ಹೆಚ್ಚಿನ ಸ್ಥಾನಮಾನ ಸಿಗಲಿ. ಸಮಾಜದ ಅಭಿವೃದ್ಧಿಗಾಗಿ ಅವರ ಸೇವೆ ಸದಾ ಸಿಗುವಂತಾಗಲಿ.ಮಂಗಳವಾರ ಸಮಾಜದ ವತಿಂದ ಗೌರ”ಸುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವ”ಸಿ ಯಶಸ್ವಿಗೊಳಿಸೋಣ ಎಂದು ಶುಭ ಕೋರಿದರು.
ಮುಖಂಡರಾದ ಹೊನ್ನಪ್ಪ ತಗಡಿನಮನಿ ಮಾತನಾಡಿ ಸರ್ಕಾರಗಳು ಯಾವುದೇ ಇದ್ದರೂ ನಮ್ಮ ಸಮಾಜದವರಿಗೆ ಸರ್ಕಾರದ ಮಟ್ಟದ ಅವಕಾಶ ನೀಡಬೇಕು.ನಾವೆಲ್ಲರೂ ಸರ್ಕಾರಗಳ ಸೌಲಭ್ಯಗಳನ್ನು ಸಮಾಜದ ಜನರಿಗೆ ತಲುಪಿಸಲು ಸಾಧ್ಯವಾಗಬೇಕು.ನಿಗಮದ ಉಪಾಧ್ಯಕ್ಷರಾದ ಡಿ ಎಸ್ ಮಾಳಗಿ ಅವರಿಗೆ ಶುಭ ಕೋರಿದರು.
ಸಭೆಯಲ್ಲಿ ಗುತ್ತಲ ಪುರಸಭೆ ಸದಸ್ಯರಾದ ಎಸ್.ಜಿ.ಹೊನ್ನಪ್ಪನವರ, ವಕೀಲರಾದ ನಾಗರಾಜ ಮಳಗಿ, ಅಶೋಕ ಮರೆಣ್ಣನವರ, ಎಚ್, ಎನ್ ಸೊಟ್ಟಪ್ಪನವರ, ಚಂದ್ರು ಎತ್ತಿನಹಳಿ, ಮಾರುತಿ ಸೊಟ್ಟಪ್ಪನವರ,ಮಂಜಪ್ಪ ಮರೋಳ,ಶಿವರಾಜ ಹರಿಜನ,ಜಗದೀಶ ಹರಿಜನ,ಶಿವಲಿಂಗಪ್ಪ ನಿಂಗಪ್ಪನವರ, ಶ್ರೀಕಾಂತ ಗಡ್ಡಿ, ಲಿಂಗರಾಜದಂಡೆಮ್ಮನವರ,ಸಂತೋಷ ಗುಡ್ಡಪ್ಪನವರ,ಮಂಜುನಾಥ ಬಂಡಿವಡ್ಡರ,ಮಂಜುನಾಥ ಶಿರಗುಪ್ಪಿ,ಸಚಿನ ಮರೆಣ್ಣನವರ,ಖಾಜಾಸಾಬ ದೇ”ಹೊಸೂರು,ಮಲ್ಲೇಶ ಕಡಕೋಳ,ಗುಡ್ಡಪ್ಪ ಬಣಕಾರ,ಮಾರ್ತಂಡ ಹರಿಜನ ಸೇರಿದಂತೆ ಅನೇಕರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...