ಪಕ್ಷೇತರ/ಜೆಡಿಎಸ್‌ಪಕ್ಷದಿಂದ ಚನಾವಣೆಗೆ ಸ್ಪರ್ಧೆ: ಬೆಂಬಲಿಗರ ಸಭೆಯಲ್ಲಿ ನೆಹರು ಓಲೇಕಾರ ಘೋಷಣೆ

Date:

ಪಕ್ಷೇತರ/ಜೆಡಿಎಸ್‌ಪಕ್ಷದಿಂದ ಚನಾವಣೆಗೆ ಸ್ಪರ್ಧೆ: ಬೆಂಬಲಿಗರ ಸಭೆಯಲ್ಲಿ ನೆಹರು ಓಲೇಕಾರ ಘೋಷಣೆ
ಹಾವೇರಿ: ಬಿಜೆಪಿ ಟಿಕೆಟ್ನಿಂದ ವಂಚಿತರಾಗಿರುವ ಹಾಲಿ ಶಾಸಕ ನೆಹರು ಓಲೇಕಾರ ಅವರು ಶನಿವಾರ ತಮ್ಮ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿ ಪ್ರಸಕ್ತ ವಿಧಾನಸಬಾ ಚುನಾವಣೆಯಲ್ಲಿ ಹಾವೇರಿ ಮೀಸಲು ಕ್ಷೇತ್ರದಿಂದ ಮತ್ತೆ ಅದೃಷ್ಟಪರೀಕ್ಷೆಗೆ ಇಳಿಯುವದಾಗಿ ಘೋಷಣೆ ಮಾಡಿದರು.
ಹಾನಗಲ್ಲರಸ್ತೆಗೆ ಹಂದಿಕಂಡಿರವ ತಳಿಸಿ ಐಕಾನ ಬಡಾವಣೆಯ ತಮ್ಮ ನಿವಾಸದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರ ಅಭಿಪ್ರಾಯ ಪಡೆದ ಮಾತನಾಡಿದ ಅವರು ಪಕ್ಷೇತರನಾಗಿ ಇಲ್ಲವೇ ಜೆಡಿಎಸ್‌ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದರು. ಬೆಂಬಲಿಗರಒತ್ತಾಯದ ಮೇರೆಗೆ ನಾನು ಚನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಂಡಿರುವೆ, ಸೋಲೋ-ಗೆಲುವೋ/ ಕಾರ್ಯಕರ್ತ ಬಂಬಲಿಗರು ಚನಾವಣೆಯಲ್ಲಿ ನಿವೇ ಓಲೇಕಾರ ಎಂದು ತಿಳಿದಕೊಂಡು ನನ್ನ ಪರವಾಗಿ ಪ್ರಚಾರ ಮಾಡಬೇಕೆಂದರು.
ನನಗೆ ಟಿಕೆಟ್ ತಪ್ಪಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣರಾಗಿದ್ದಾರೆ. ಬಿಜೆಪಿ ಪಕ್ಷವನ್ನು ಹಾಳುಮಾಡುವ ದುರುದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ತಮ್ಮ ಸರಿಸಮನಾಗಿ ಯಾರು ಬೆಳೆಯಬಾರದು ಎನ್ನುವ ದುರುದ್ದೇಶದಿಂದ ನನಗೆ ಟಿಕೆಟ್ ನೀಡದೇ ಮೋಸಮಾಡಿದ್ದಾರೆ ಎಂದ ವಾಗ್ದಾಳಿ ನಡೆಸಿದರು.
ನನ್ನ ಮೇಲಿನ ಆರೋಪ ನಿರಾಧಾರ: ನನ್ನ ಮೇಲೆ ಹೊರಿಸಲಾದ ಆರೋಪ ನಿರಾಧಾರವಾಗಿದೆ. ನಗರಸಭೆಯ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಸಹ ಕರೆದಿಲ್ಲ. ಇನ್ನು ಹಣ ದರ್ಬಳೆಕೆಯ ಪ್ರಶ್ನೆಯೇ ಉದ್ಭವಿಸವುದಿಲ್ಲ. ನ್ಯಾಯಾಲಯದಲ್ಲಿ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಆರೋಪ ಹೊರಿಸಲಾಗಿದೆ. ಈಬಗ್ಗೆ ನ್ಯಾಯಾಲಯಲ್ಲಿ ಪ್ರಕರಣದ ವಿಚಾರಣೆ ನಡೆದಿದೆ. ಮುಖ್ಯಮಂತ್ರಿಗಳು ನನ್ನ ಏಳಿಗೆಯ್ನು ಸಹಿಸದೇ ನನ್ನಮೇಲೆ ಸೇಡಿ ಕ್ರಮಕ್ಕೆ ಮುಂದಾಗಿದ್ದಾರೆ. ಈಬಗ್ಗೆ ಜನತಾ ನ್ಯಾಯಲಯದ ಮುಂದೆ ನಾನು ಹೊಗುತ್ತೇನೆ. ಜನತೆಯ ತೀರ್ಪಿಗೆ ತಲೆಬಾಗುತ್ತೇನೆ. ಕಾರ್ಯಕರ್ತರು ದೃಢ ನಿರ್ಧಾರದಿಂದ ನನ್ನ ಜೊತೆಗೆ ಇರುವ ಮೂಲಕ ಧೈರ್ಯದಿಂದ ಚುಆವಣೆಯ್ನು ಎದಿರಿಸೋಣ ಎಂದ ನೆಹರು ಓಲೇಕಾರ ಹೇಳಿದರು.
ಸಭೆಯಲ್ಲಿ sಸಂಗಮೇಶ ಸುಳ್ಳಳ್ಳಿ, ಕೆ.ಸಿ.ಕೋರಿ,ಬಸವರಾಜ ಕಳಸೂರ, ವೀರೇಶ ಮತ್ತಿಹಳ್ಳಿ, ಶ್ರೀಕಾಂತ ಪೂಜಾರ, ಜಗದೀಶ ಸವಣೂರು, ಬಾಬುಸಾಬ ಮೋಮಿನಗಾರ,ಚಂದ್ರಾಹಾಸ ಕ್ಯಾತಣ್ಣವರ, ಜಗದೀಶ ಬಸೇಗೆಣ್ಣಿ, ನಾಗೇಂದ್ರ ಕಟಕೋಳ ಸೇರಿದಂತೆ ನೂರಾರು ಓಲೇಕಾರ ಅವರ ಅಭಿಮಾನಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಪಕ್ಷೇತರ/ಜೆಡಿಎಸ್‌ಪಕ್ಷದಿಂದ ಚನಾವಣೆಗೆ ಸ್ಪರ್ಧೆ: ಬೆಂಬಲಿಗರ ಸಭೆಯಲ್ಲಿ ನೆಹರು ಓಲೇಕಾರ ಘೋಷಣೆ
ಹಾವೇರಿ: ಬಿಜೆಪಿ ಟಿಕೆಟ್ನಿಂದ ವಂಚಿತರಾಗಿರುವ ಹಾಲಿ ಶಾಸಕ ನೆಹರು ಓಲೇಕಾರ ಅವರು ಶನಿವಾರ ತಮ್ಮ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿ ಪ್ರಸಕ್ತ ವಿಧಾನಸಬಾ ಚುನಾವಣೆಯಲ್ಲಿ ಹಾವೇರಿ ಮೀಸಲು ಕ್ಷೇತ್ರದಿಂದ ಮತ್ತೆ ಅದೃಷ್ಟಪರೀಕ್ಷೆಗೆ ಇಳಿಯುವದಾಗಿ ಘೋಷಣೆ ಮಾಡಿದರು.
ಹಾನಗಲ್ಲರಸ್ತೆಗೆ ಹಂದಿಕಂಡಿರವ ತಳಿಸಿ ಐಕಾನ ಬಡಾವಣೆಯ ತಮ್ಮ ನಿವಾಸದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರ ಅಭಿಪ್ರಾಯ ಪಡೆದ ಮಾತನಾಡಿದ ಅವರು ಪಕ್ಷೇತರನಾಗಿ ಇಲ್ಲವೇ ಜೆಡಿಎಸ್‌ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದರು. ಬೆಂಬಲಿಗರಒತ್ತಾಯದ ಮೇರೆಗೆ ನಾನು ಚನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಂಡಿರುವೆ, ಸೋಲೋ-ಗೆಲುವೋ/ ಕಾರ್ಯಕರ್ತ ಬಂಬಲಿಗರು ಚನಾವಣೆಯಲ್ಲಿ ನಿವೇ ಓಲೇಕಾರ ಎಂದು ತಿಳಿದಕೊಂಡು ನನ್ನ ಪರವಾಗಿ ಪ್ರಚಾರ ಮಾಡಬೇಕೆಂದರು.
ನನಗೆ ಟಿಕೆಟ್ ತಪ್ಪಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣರಾಗಿದ್ದಾರೆ. ಬಿಜೆಪಿ ಪಕ್ಷವನ್ನು ಹಾಳುಮಾಡುವ ದುರುದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ತಮ್ಮ ಸರಿಸಮನಾಗಿ ಯಾರು ಬೆಳೆಯಬಾರದು ಎನ್ನುವ ದುರುದ್ದೇಶದಿಂದ ನನಗೆ ಟಿಕೆಟ್ ನೀಡದೇ ಮೋಸಮಾಡಿದ್ದಾರೆ ಎಂದ ವಾಗ್ದಾಳಿ ನಡೆಸಿದರು.
ನನ್ನ ಮೇಲಿನ ಆರೋಪ ನಿರಾಧಾರ: ನನ್ನ ಮೇಲೆ ಹೊರಿಸಲಾದ ಆರೋಪ ನಿರಾಧಾರವಾಗಿದೆ. ನಗರಸಭೆಯ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಸಹ ಕರೆದಿಲ್ಲ. ಇನ್ನು ಹಣ ದರ್ಬಳೆಕೆಯ ಪ್ರಶ್ನೆಯೇ ಉದ್ಭವಿಸವುದಿಲ್ಲ. ನ್ಯಾಯಾಲಯದಲ್ಲಿ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಆರೋಪ ಹೊರಿಸಲಾಗಿದೆ. ಈಬಗ್ಗೆ ನ್ಯಾಯಾಲಯಲ್ಲಿ ಪ್ರಕರಣದ ವಿಚಾರಣೆ ನಡೆದಿದೆ. ಮುಖ್ಯಮಂತ್ರಿಗಳು ನನ್ನ ಏಳಿಗೆಯ್ನು ಸಹಿಸದೇ ನನ್ನಮೇಲೆ ಸೇಡಿ ಕ್ರಮಕ್ಕೆ ಮುಂದಾಗಿದ್ದಾರೆ. ಈಬಗ್ಗೆ ಜನತಾ ನ್ಯಾಯಲಯದ ಮುಂದೆ ನಾನು ಹೊಗುತ್ತೇನೆ. ಜನತೆಯ ತೀರ್ಪಿಗೆ ತಲೆಬಾಗುತ್ತೇನೆ. ಕಾರ್ಯಕರ್ತರು ದೃಢ ನಿರ್ಧಾರದಿಂದ ನನ್ನ ಜೊತೆಗೆ ಇರುವ ಮೂಲಕ ಧೈರ್ಯದಿಂದ ಚುಆವಣೆಯ್ನು ಎದಿರಿಸೋಣ ಎಂದ ನೆಹರು ಓಲೇಕಾರ ಹೇಳಿದರು.
ಸಭೆಯಲ್ಲಿ sಸಂಗಮೇಶ ಸುಳ್ಳಳ್ಳಿ, ಕೆ.ಸಿ.ಕೋರಿ,ಬಸವರಾಜ ಕಳಸೂರ, ವೀರೇಶ ಮತ್ತಿಹಳ್ಳಿ, ಶ್ರೀಕಾಂತ ಪೂಜಾರ, ಜಗದೀಶ ಸವಣೂರು, ಬಾಬುಸಾಬ ಮೋಮಿನಗಾರ,ಚಂದ್ರಾಹಾಸ ಕ್ಯಾತಣ್ಣವರ, ಜಗದೀಶ ಬಸೇಗೆಣ್ಣಿ, ನಾಗೇಂದ್ರ ಕಟಕೋಳ ಸೇರಿದಂತೆ ನೂರಾರು ಓಲೇಕಾರ ಅವರ ಅಭಿಮಾನಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...