News Week
Magazine PRO

Company

ಪ್ರವಾಸಿಗರಿಗೆ ದರ್ಶನ ನೀಡಿದ ಸಿಂಹಬಾಲದ ಸಿಂಗಳಿಕ….

Date:

ಪ್ರವಾಸಿಗರಿಗೆ ದರ್ಶನ ನೀಡಿದ ಸಿಂಹಬಾಲದ ಸಿಂಗಳಿಕ….

ಹಾವೇರಿ: ಜಗತ್ತಿನಾದ್ಯಂತ ವಿನಾಶದ ಅಂಚಿನಲ್ಲಿರುವ 25 ಪ್ರಮುಖ ಪ್ರಾಣಿ ಸಂಕುಲಗಳಲ್ಲಿ ಒಂದಾಗಿರುವ ಸಿಂಹಬಾಲದ ಸಿಂಗಳಿಕ ಕೂಡ ಒಂದಾಗಿದೆ. ಈ ಸಿಂಹಬಾಲದ ಸಿಂಗಳಿಕ ಗುರುವಾರ ಪ್ರವಾಸಿಗರಿಗೆ ದರ್ಶನ ನೀಡಿದೆ.

ಆಗುಂಬೆ ಮಾರ್ಗವಾಗಿ ಕಾರ್ಕಳಕ್ಕೆ ತೆರಳುತ್ತಿದ್ದ ಧಾರವಾಡದ ರಾಘವೇಂದ್ರಗೌಡ ಪಾಟೀಲ, ಮಂಜುಳಾ ತಳವಾರ, ಸುವರ್ಣಾ ಪಾಟೀಲ, ಸೌಹಾರ್ದಗೌಡ ಪಾಟೀಲ ಮತ್ತು ಸೌಜನ್ಯ ಪಾಟೀಲ ಅವರಿಗೆ ಸಿಂಹಬಾಲದ ಸಿಂಗಳಿ ಕ‌ ಕಂಡಿದೆ.
 ಅಪರೂಪದ ಸಿಂಗಳಿಕದ ಪೋಟೋ ಗಳನ್ನು ಇವರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.
ಈ ಅಪರೂಪದ ಸಿಂಗಳಿಕ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಶಿರಸಿ, ಗೇರುಸೊಪ್ಪ ಹಾಗೂ ಹೊನ್ನಾವರ ಭಾಗಗಳಲ್ಲಿ ಕಾಣಸಿಗುತ್ತವೆ.
 ಸಿಂಹದ ರೀತಿಯ ಬಾಲವುಳ್ಳ ಕೋತಿಗಳು ಬಾಳೆಹಣ್ಣು ಕೊಡಲು ಪ್ರವಾಸಿಗರು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ನಾಲ್ಕೈದು ಸಿಂಗಳಿಕಗಳು ಬಂದಿವೆ. ಗಾಬರಿಯಿಂದ ಕಾರಿನ ಬಾಗಿಲು ಹಾಕಿಕೊಂಡ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸಿಂಗಳಿಕನ ನಾನಾ ಭಂಗಿಗಳನ್ನು ಸೆರೆ ಹಿಡಿದಿದ್ದಾರೆ.

 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಪ್ರವಾಸಿಗರಿಗೆ ದರ್ಶನ ನೀಡಿದ ಸಿಂಹಬಾಲದ ಸಿಂಗಳಿಕ….

ಹಾವೇರಿ: ಜಗತ್ತಿನಾದ್ಯಂತ ವಿನಾಶದ ಅಂಚಿನಲ್ಲಿರುವ 25 ಪ್ರಮುಖ ಪ್ರಾಣಿ ಸಂಕುಲಗಳಲ್ಲಿ ಒಂದಾಗಿರುವ ಸಿಂಹಬಾಲದ ಸಿಂಗಳಿಕ ಕೂಡ ಒಂದಾಗಿದೆ. ಈ ಸಿಂಹಬಾಲದ ಸಿಂಗಳಿಕ ಗುರುವಾರ ಪ್ರವಾಸಿಗರಿಗೆ ದರ್ಶನ ನೀಡಿದೆ.

ಆಗುಂಬೆ ಮಾರ್ಗವಾಗಿ ಕಾರ್ಕಳಕ್ಕೆ ತೆರಳುತ್ತಿದ್ದ ಧಾರವಾಡದ ರಾಘವೇಂದ್ರಗೌಡ ಪಾಟೀಲ, ಮಂಜುಳಾ ತಳವಾರ, ಸುವರ್ಣಾ ಪಾಟೀಲ, ಸೌಹಾರ್ದಗೌಡ ಪಾಟೀಲ ಮತ್ತು ಸೌಜನ್ಯ ಪಾಟೀಲ ಅವರಿಗೆ ಸಿಂಹಬಾಲದ ಸಿಂಗಳಿ ಕ‌ ಕಂಡಿದೆ.
 ಅಪರೂಪದ ಸಿಂಗಳಿಕದ ಪೋಟೋ ಗಳನ್ನು ಇವರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.
ಈ ಅಪರೂಪದ ಸಿಂಗಳಿಕ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಶಿರಸಿ, ಗೇರುಸೊಪ್ಪ ಹಾಗೂ ಹೊನ್ನಾವರ ಭಾಗಗಳಲ್ಲಿ ಕಾಣಸಿಗುತ್ತವೆ.
 ಸಿಂಹದ ರೀತಿಯ ಬಾಲವುಳ್ಳ ಕೋತಿಗಳು ಬಾಳೆಹಣ್ಣು ಕೊಡಲು ಪ್ರವಾಸಿಗರು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ನಾಲ್ಕೈದು ಸಿಂಗಳಿಕಗಳು ಬಂದಿವೆ. ಗಾಬರಿಯಿಂದ ಕಾರಿನ ಬಾಗಿಲು ಹಾಕಿಕೊಂಡ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸಿಂಗಳಿಕನ ನಾನಾ ಭಂಗಿಗಳನ್ನು ಸೆರೆ ಹಿಡಿದಿದ್ದಾರೆ.

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

೫೨ ಕೋಟಿ ರೂ. ವೆಚ್ಚದಲ್ಲಿ ಮದಗ-ಮಾಸೂರು ಕೆರೆ ನಾಲೆಗಳ ದುರಸ್ತಿ: ಸಚಿವ ಸಂಪುಟ ಅಸ್ತು

೫೨ ಕೋಟಿ ರೂ. ವೆಚ್ಚದಲ್ಲಿ ಮದಗ-ಮಾಸೂರು ಕೆರೆ ನಾಲೆಗಳ ದುರಸ್ತಿ:...

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್  

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್     ಹಾವೇರಿ : ರಾಗಿಕಾಳಿಗೆ ಭೂಮಿಯನ್ನೇ...

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...