ಮಾಯಾವತಿ ದೇಶದ ರಾಜಕಾರಣದಲ್ಲಿ ಮಿಂಚಲಿದ್ದಾರೆ: ಅಶೋಕ ಮರೆಣ್ಣನವರ
ಹಾವೇರಿ : ದೇಶದಲ್ಲಿ ಶೋತರ ಹಾಗೂ “ಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುತ್ತಿರುವ ನಾಯಕಿ ಎಂದರೆ ಬಿಎಸ್ಪಿ ಪಕ್ಷದ ರ್ಟ್ರಾಯ ಅಧ್ಯಕ್ಷರಾದ ಅಕ್ಕ ಮಾಯಾವತಿ ಅವರು ಎಂದು ನಾವೆಲ್ಲ ಹೆಮ್ಮೆಂದ ಹೇಳುತ್ತೇವೆ ಎಂದು ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಅಕ್ಕ ಮಾಯಾವತಿ ಅವರ ೬೭ನೇ ಜನ್ಮ ದಿವನ್ನು ಜನ ಕಲ್ಯಾಣ ದಿನವನ್ನಾಗಿ ಆಚರಿಸಿ ಕೇಕ್ ಕತ್ತರಿಸಿ ಸಿ” ಹಂಚಿ ಅವರು ಮಾತನಾಡಿದರು.
ಅಕ್ಕ ಮಾಯಾವತಿ ಅವರು ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಸ್ವಂತ ಬಲದ ಮೇಲೆ ಅಧಿಕಾರವನ್ನು “ಡಿದು ಅಲ್ಲಿನ ಜನರ ಮನದಾಳನ ಅಕ್ಕಾ ಆಗುವಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಧಿಕಾರ ಇರಲಿ ಇಲ್ಲದೇ ಇರುವ ಸಮಯದಲ್ಲಿಯೂ ಜನರ ಪರವಾಗಿ ಕೆಲಸ ಮಾಡಿದ್ದು, ವ್ಯತಿರಿಕ್ತತೆಯ ಪರಣಾಮವಾಗಿ ಅಧಿಕಾರದಿಂದ ವಂಚಿತರಾಗಿರಬಹುದು. ಆದರೆ ಮತ್ತೆ ಅಕ್ಕಾ ಮಾಯಾವತಿ ಅವರು ದೇಶದ ರಾಜಕಾರಣದಲ್ಲಿ “ಂಚಲಿದ್ದಾರೆ.
ಡಾ. ಬಿ ಆರ್ ಅಂಬೇಡ್ಕರ್ ತತ್ದದಡಿ ಹಾಗೂ ದಾದಾಸಾಹೇಬ್ ಕಾನ್ಸಿರಾಮ ಜೀ ಅವರ ಮಾರ್ಗದರ್ಶನದಲ್ಲಿ ಸಧೃಡವಾಗಿ ಬೆಳೆಯವ ಛಲ ಉಳ್ಳವರಾಗಿದ್ದಾರೆ. ಅವರ ಬೆಂಬಲಕ್ಕೆ ನಾವೇಲ್ಲರೂ ಪಕ್ಷ ಸಂಘಟನೆಯ ಮೂಲಕ ಪ್ರೋತ್ಸಾ”ಸೋಣ ಎಂದ ಅವರು ಹಾವೇರಿಜಿಲ್ಲೆಯ ಆರು “ಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಸಲಿದೆ. ನಾನು ಹಾವೇರಿ “ಸಲು “ಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವೆ ಎಂದು ಅಶೋಕ ಮರೆಣ್ಣನವರ ಹೇಳಿದರು.
ಜಿಲ್ಲಾ ಉಸ್ತುವಾರಿಗಳಾದ ಎಂ. ಎಂ. ಕಳ್ಳಿಹಾಳ ಅಕ್ಕ ಮಾಯಾವತಿ ಭಾರತ ಇತಿಹಾಸ ಪುಟದಲ್ಲಿ ಅಜರಾಮಗಾಗಿ ಉಳಿದವರು. ಬಡವರ ಹಾಗೂ “ಂದುಳಿದ ವರ್ಗದವರಿಗೆ ಹಾಗೂ ರೈತ ಕಾ”ಕರ ಪರವಾಗಿ ಕೆಲಸ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ. ಪಕ್ಷ ಸಂಘಟನೆಯ ಸಂಕಲ್ಪವನ್ನು ಈ ದಿನ ಜನಕಲ್ಯಾಣ ದಿನದಂದು ಮಾಡೋಣ ಎಂದರು.
ಇದೇ ಅವಧಿಯಲ್ಲಿ ರೈತ ಹೋರಾಟಗಾರಾದ ಶಿವಬಸಪ್ಪ ಗೋ”, ಮೌಲಾಲಿ ಗಣಜೂರ,ಶೇಖಪ್ಪ ದೇವಗಿರಿ, ಮಂಜುನಾಥ ಕದಂ, ರಫೀಕ್ ಕಾತೂರ, ಸುರೇಶ ಛಲವಾದಿ,ಕರಬಸಪ್ಪ ನಾಗಮ್ಮನವರ ಸೇರಿದಂತೆ ಅನೇಕರನ್ನು ಗೌರ”ಸಿ ಸನ್ಮಾನಿಸಲಾತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕ ಎಸ್ಎಂ ಗಣಜೂರ, ಪಕ್ಷದ ಅಲ್ಪಸಂಖ್ಯಾಂತರ ಘಟಕದ ಜಿಲ್ಲಾಧ್ಯಕ್ಷ ರೇಹಮತ್ ಮುಲ್ಲಾ,ಮುಖಂಡರಾದ ಎಂ ಕೆ ಮಖಬೂಲ್,ಎನ್ ಟಿ ಮಂಜುನಾಥ,ಲಿಂಗರಾಜ ದಂಡೆಮ್ಮನವರ, “ಜಯಕುಮಾರ ಬೆನಕವಾಡಿ,”ಜಯಕುಮಾರ “ರಕ್ತಮಠ,ಶಿವು ಈರಗಾರ,ಅಕ್ತರಸಾಬ ಕಾತೋರ,ಸಂಮೃಲಾ ಕಾಗಿನೆಲ್ಲಿ, ಮುಜಾಪರ ಕರ್ಜಗಿ,ಸಾಧಿಕ ಮಲ್ಲಿಗಾರ,ದಾದಾಪೀರ ಮತ್ತಳ್ಳಿ, ಜೀಲಾನಿ ದೇವಗೇರಿ, ನಾಗರಾಜ ಅಂಗಡಿ, ಕಿರಣಕುಮಾರ ಸೇರಿದಂತೆ ಅನೇಕ ಪಕ್ಷದ ಮುಖಂಡರು ಹಾಗೂ ಕಾರ್ಯಕಥ್ರು ಪಾಲ್ಗೊಂಡಿದ್ದರು.
ಮಾಯಾವತಿ ದೇಶದ ರಾಜಕಾರಣದಲ್ಲಿ ಮಿಂಚಲಿದ್ದಾರೆ: ಅಶೋಕ ಮರೆಣ್ಣನವರ
Date:
ಮಾಯಾವತಿ ದೇಶದ ರಾಜಕಾರಣದಲ್ಲಿ ಮಿಂಚಲಿದ್ದಾರೆ: ಅಶೋಕ ಮರೆಣ್ಣನವರ
ಹಾವೇರಿ : ದೇಶದಲ್ಲಿ ಶೋತರ ಹಾಗೂ “ಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುತ್ತಿರುವ ನಾಯಕಿ ಎಂದರೆ ಬಿಎಸ್ಪಿ ಪಕ್ಷದ ರ್ಟ್ರಾಯ ಅಧ್ಯಕ್ಷರಾದ ಅಕ್ಕ ಮಾಯಾವತಿ ಅವರು ಎಂದು ನಾವೆಲ್ಲ ಹೆಮ್ಮೆಂದ ಹೇಳುತ್ತೇವೆ ಎಂದು ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಅಕ್ಕ ಮಾಯಾವತಿ ಅವರ ೬೭ನೇ ಜನ್ಮ ದಿವನ್ನು ಜನ ಕಲ್ಯಾಣ ದಿನವನ್ನಾಗಿ ಆಚರಿಸಿ ಕೇಕ್ ಕತ್ತರಿಸಿ ಸಿ” ಹಂಚಿ ಅವರು ಮಾತನಾಡಿದರು.
ಅಕ್ಕ ಮಾಯಾವತಿ ಅವರು ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಸ್ವಂತ ಬಲದ ಮೇಲೆ ಅಧಿಕಾರವನ್ನು “ಡಿದು ಅಲ್ಲಿನ ಜನರ ಮನದಾಳನ ಅಕ್ಕಾ ಆಗುವಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಧಿಕಾರ ಇರಲಿ ಇಲ್ಲದೇ ಇರುವ ಸಮಯದಲ್ಲಿಯೂ ಜನರ ಪರವಾಗಿ ಕೆಲಸ ಮಾಡಿದ್ದು, ವ್ಯತಿರಿಕ್ತತೆಯ ಪರಣಾಮವಾಗಿ ಅಧಿಕಾರದಿಂದ ವಂಚಿತರಾಗಿರಬಹುದು. ಆದರೆ ಮತ್ತೆ ಅಕ್ಕಾ ಮಾಯಾವತಿ ಅವರು ದೇಶದ ರಾಜಕಾರಣದಲ್ಲಿ “ಂಚಲಿದ್ದಾರೆ.
ಡಾ. ಬಿ ಆರ್ ಅಂಬೇಡ್ಕರ್ ತತ್ದದಡಿ ಹಾಗೂ ದಾದಾಸಾಹೇಬ್ ಕಾನ್ಸಿರಾಮ ಜೀ ಅವರ ಮಾರ್ಗದರ್ಶನದಲ್ಲಿ ಸಧೃಡವಾಗಿ ಬೆಳೆಯವ ಛಲ ಉಳ್ಳವರಾಗಿದ್ದಾರೆ. ಅವರ ಬೆಂಬಲಕ್ಕೆ ನಾವೇಲ್ಲರೂ ಪಕ್ಷ ಸಂಘಟನೆಯ ಮೂಲಕ ಪ್ರೋತ್ಸಾ”ಸೋಣ ಎಂದ ಅವರು ಹಾವೇರಿಜಿಲ್ಲೆಯ ಆರು “ಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಸಲಿದೆ. ನಾನು ಹಾವೇರಿ “ಸಲು “ಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವೆ ಎಂದು ಅಶೋಕ ಮರೆಣ್ಣನವರ ಹೇಳಿದರು.
ಜಿಲ್ಲಾ ಉಸ್ತುವಾರಿಗಳಾದ ಎಂ. ಎಂ. ಕಳ್ಳಿಹಾಳ ಅಕ್ಕ ಮಾಯಾವತಿ ಭಾರತ ಇತಿಹಾಸ ಪುಟದಲ್ಲಿ ಅಜರಾಮಗಾಗಿ ಉಳಿದವರು. ಬಡವರ ಹಾಗೂ “ಂದುಳಿದ ವರ್ಗದವರಿಗೆ ಹಾಗೂ ರೈತ ಕಾ”ಕರ ಪರವಾಗಿ ಕೆಲಸ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ. ಪಕ್ಷ ಸಂಘಟನೆಯ ಸಂಕಲ್ಪವನ್ನು ಈ ದಿನ ಜನಕಲ್ಯಾಣ ದಿನದಂದು ಮಾಡೋಣ ಎಂದರು.
ಇದೇ ಅವಧಿಯಲ್ಲಿ ರೈತ ಹೋರಾಟಗಾರಾದ ಶಿವಬಸಪ್ಪ ಗೋ”, ಮೌಲಾಲಿ ಗಣಜೂರ,ಶೇಖಪ್ಪ ದೇವಗಿರಿ, ಮಂಜುನಾಥ ಕದಂ, ರಫೀಕ್ ಕಾತೂರ, ಸುರೇಶ ಛಲವಾದಿ,ಕರಬಸಪ್ಪ ನಾಗಮ್ಮನವರ ಸೇರಿದಂತೆ ಅನೇಕರನ್ನು ಗೌರ”ಸಿ ಸನ್ಮಾನಿಸಲಾತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕ ಎಸ್ಎಂ ಗಣಜೂರ, ಪಕ್ಷದ ಅಲ್ಪಸಂಖ್ಯಾಂತರ ಘಟಕದ ಜಿಲ್ಲಾಧ್ಯಕ್ಷ ರೇಹಮತ್ ಮುಲ್ಲಾ,ಮುಖಂಡರಾದ ಎಂ ಕೆ ಮಖಬೂಲ್,ಎನ್ ಟಿ ಮಂಜುನಾಥ,ಲಿಂಗರಾಜ ದಂಡೆಮ್ಮನವರ, “ಜಯಕುಮಾರ ಬೆನಕವಾಡಿ,”ಜಯಕುಮಾರ “ರಕ್ತಮಠ,ಶಿವು ಈರಗಾರ,ಅಕ್ತರಸಾಬ ಕಾತೋರ,ಸಂಮೃಲಾ ಕಾಗಿನೆಲ್ಲಿ, ಮುಜಾಪರ ಕರ್ಜಗಿ,ಸಾಧಿಕ ಮಲ್ಲಿಗಾರ,ದಾದಾಪೀರ ಮತ್ತಳ್ಳಿ, ಜೀಲಾನಿ ದೇವಗೇರಿ, ನಾಗರಾಜ ಅಂಗಡಿ, ಕಿರಣಕುಮಾರ ಸೇರಿದಂತೆ ಅನೇಕ ಪಕ್ಷದ ಮುಖಂಡರು ಹಾಗೂ ಕಾರ್ಯಕಥ್ರು ಪಾಲ್ಗೊಂಡಿದ್ದರು.