ರಾಣೆಬೆನ್ನೂರು ಬಳಿ   ಭೀಕರ ರಸ್ತೆ ಅಪಘಾತ, ತಿರುಪತಿಗೆ ತೆರಳುತ್ತಿದ್ದ ಹಾವೇರಿಯ ನಾಲ್ವರ ದುರ್ಮರಣ

Date:

ರಾಣೆಬೆನ್ನೂರು ಬಳಿ   ಭೀಕರ ರಸ್ತೆ ಅಪಘಾತ, ತಿರುಪತಿಗೆ ತೆರಳುತ್ತಿದ್ದ ಹಾವೇರಿಯ ನಾಲ್ವರ ದುರ್ಮರಣ
ಹಾವೇರಿ: ಹಾವೇರಿಯಿಂದ ತಿರುಪತಿಗೆ ತೆರಳುತ್ತಿದ್ದ ಕಾರೊಂದು ರಾಣೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಸಂಭವಿಸಿದ
ಭೀಕರ ರಸ್ತೆಅಪಘಾತದಲ್ಲಿ ಹಾವೇರಿ ನಗರದ ನಾಲ್ವರು  ಮೃತಪಟ್ಟಿರುವ ಘಟನೆ ಗುರುವಾರ
 ಮಧ್ಯರಾತ್ರಿ 12.30ರ ಸುಮಾರಿಗೆ ನಡೆದಿದೆ.
ಮ್ರತರನ್ನುಹಾವೇರಿಯ ಅಶ್ವಿನಿ ನಗರದ ನಿವಾಸಿಗಳಾಗಿದ್ದ ಸುರೇಶ್ ಜಾಡಿ, (45), ಐಶ್ವರ್ಯ ಬಾರ್ಕಿ
 (22), ಚೇತನಾ ಸಮಗಂಡಿ(7),ಪ್ರಭುರಾಜ ಸಮಂಗಡಿ ಎಂದು ಗುರುತಿಸಲಾಗಿದೆ.
ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಸ ಬಾರ್ಕಿ, ಹೊನ್ನಪ್ಪ ಬಾರ್ಕಿ, ಗೀತಾ ಬಾರ್ಕಿ ತೀವ್ರ
ವಾಗಿಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಹಾಗೂ ಹುಬ್ಬಳ್ಳಿ ಗೆ ಹೆಚ್ಚಿನ ಚಿಕಿತ್ಸೆ ಗೆ ಕಳಿಸಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ರಾಣೆಬೆನ್ನೂರು ಬಳಿ   ಭೀಕರ ರಸ್ತೆ ಅಪಘಾತ, ತಿರುಪತಿಗೆ ತೆರಳುತ್ತಿದ್ದ ಹಾವೇರಿಯ ನಾಲ್ವರ ದುರ್ಮರಣ
ಹಾವೇರಿ: ಹಾವೇರಿಯಿಂದ ತಿರುಪತಿಗೆ ತೆರಳುತ್ತಿದ್ದ ಕಾರೊಂದು ರಾಣೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಸಂಭವಿಸಿದ
ಭೀಕರ ರಸ್ತೆಅಪಘಾತದಲ್ಲಿ ಹಾವೇರಿ ನಗರದ ನಾಲ್ವರು  ಮೃತಪಟ್ಟಿರುವ ಘಟನೆ ಗುರುವಾರ
 ಮಧ್ಯರಾತ್ರಿ 12.30ರ ಸುಮಾರಿಗೆ ನಡೆದಿದೆ.
ಮ್ರತರನ್ನುಹಾವೇರಿಯ ಅಶ್ವಿನಿ ನಗರದ ನಿವಾಸಿಗಳಾಗಿದ್ದ ಸುರೇಶ್ ಜಾಡಿ, (45), ಐಶ್ವರ್ಯ ಬಾರ್ಕಿ
 (22), ಚೇತನಾ ಸಮಗಂಡಿ(7),ಪ್ರಭುರಾಜ ಸಮಂಗಡಿ ಎಂದು ಗುರುತಿಸಲಾಗಿದೆ.
ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಸ ಬಾರ್ಕಿ, ಹೊನ್ನಪ್ಪ ಬಾರ್ಕಿ, ಗೀತಾ ಬಾರ್ಕಿ ತೀವ್ರ
ವಾಗಿಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಹಾಗೂ ಹುಬ್ಬಳ್ಳಿ ಗೆ ಹೆಚ್ಚಿನ ಚಿಕಿತ್ಸೆ ಗೆ ಕಳಿಸಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...