ಲಿಡಕರ್ ಉಪಾಧ್ಯಕ್ಷ ಡಿ.ಎಸ್.ಮಾಳಗಿಗೆ ಸನ್ಮಾನ

Date:

ಲಿಡಕರ್ ಉಪಾಧ್ಯಕ್ಷ ಡಿ.ಎಸ್.ಮಾಳಗಿಗೆ ಸನ್ಮಾನ
ಹಾವೇರಿ : ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಅವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ವತಿಯಿಂದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಮಾತನಾಡಿ ದಿನ ದಲಿತರ ಹಾಗೂ “ಹಿಂದುಳಿದವರ ಧ್ವನಿಯಾಗಿ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡುತ್ತಾ ಬೆಳೆದ ನಮ್ಮ ಹಿರಿಯರಾದ ಡಿ ಎಸ್ ಮಾಳಗಿ ಅವರಿಗೆ ಈ ಉನ್ನತ ಹುದ್ದೆ ದೊರಕಿರುವುದು ನಮ್ಮೆಲ್ಲರಿಗೂ ಹೆಮ್ಮ ತಂದಿದೆ. ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ದೊರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ಚನ್ನದಾಸರ ಸಮುದಾಯದ ಜಿಲ್ಲಾಧ್ಯಕ್ಷ ಸಾ”ತ್ರಿ ರತ್ನಾಕರ,ನಗರಸಭೆ ಸದಸ್ಯರಾದ ವೆಂಕಟೇಶ ಬಿಜಾಪುರ,ಮಾರುತಿ ಕಿಳಿಕ್ಯಾತರ, ?ಣ್ಮುಖಪ್ಪ ಚನ್ನದಾಸರ,ನಾಗರಾಜ ಬಿ ಮೆದರ, ಡಿಎಸ್‌ಎಸ್ ವಿದ್ಯಾರ್ಥಿ ಒಕ್ಕೂಟದ ಸಚಾಲಕರಾದ ಶಿವಲಿಂಗಪ್ಪ ನಿಂಗಪ್ಪನವರ,ದಲಿತ ಮುಖಂಡರಾದ ಮಲ್ಲೇಶಪ್ಪ ಕಡಕೋಳ, ಶಿವರಾಜ ಹರಿಜನ,ಗುಡ್ಡಪ್ಪ ಬಣಕಾರ,ಜಗದೀಶ ಹರಿಜನ,ಲಕ್ಷ್ಮಣ ಕುಸುಗೂರ,ಅಶೋಕ್ ಚನ್ನದಾಸರ,ಸುನೀಲ ಡಿ,ಕುಮಾರ್ ಚೆನ್ನದಾಸರ,ಶೈಲ ಕದರಮಂಡಲಗಿ ಗಿರಿಜಮ್ಮ ಕುಸುಗೂರ,ಮುತ್ತವ್ವ ಕರ್ಜಗಿ ಸೇರಿದಂತೆ ಅನೇಕರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಲಿಡಕರ್ ಉಪಾಧ್ಯಕ್ಷ ಡಿ.ಎಸ್.ಮಾಳಗಿಗೆ ಸನ್ಮಾನ
ಹಾವೇರಿ : ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಅವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ವತಿಯಿಂದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಮಾತನಾಡಿ ದಿನ ದಲಿತರ ಹಾಗೂ “ಹಿಂದುಳಿದವರ ಧ್ವನಿಯಾಗಿ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡುತ್ತಾ ಬೆಳೆದ ನಮ್ಮ ಹಿರಿಯರಾದ ಡಿ ಎಸ್ ಮಾಳಗಿ ಅವರಿಗೆ ಈ ಉನ್ನತ ಹುದ್ದೆ ದೊರಕಿರುವುದು ನಮ್ಮೆಲ್ಲರಿಗೂ ಹೆಮ್ಮ ತಂದಿದೆ. ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ದೊರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ಚನ್ನದಾಸರ ಸಮುದಾಯದ ಜಿಲ್ಲಾಧ್ಯಕ್ಷ ಸಾ”ತ್ರಿ ರತ್ನಾಕರ,ನಗರಸಭೆ ಸದಸ್ಯರಾದ ವೆಂಕಟೇಶ ಬಿಜಾಪುರ,ಮಾರುತಿ ಕಿಳಿಕ್ಯಾತರ, ?ಣ್ಮುಖಪ್ಪ ಚನ್ನದಾಸರ,ನಾಗರಾಜ ಬಿ ಮೆದರ, ಡಿಎಸ್‌ಎಸ್ ವಿದ್ಯಾರ್ಥಿ ಒಕ್ಕೂಟದ ಸಚಾಲಕರಾದ ಶಿವಲಿಂಗಪ್ಪ ನಿಂಗಪ್ಪನವರ,ದಲಿತ ಮುಖಂಡರಾದ ಮಲ್ಲೇಶಪ್ಪ ಕಡಕೋಳ, ಶಿವರಾಜ ಹರಿಜನ,ಗುಡ್ಡಪ್ಪ ಬಣಕಾರ,ಜಗದೀಶ ಹರಿಜನ,ಲಕ್ಷ್ಮಣ ಕುಸುಗೂರ,ಅಶೋಕ್ ಚನ್ನದಾಸರ,ಸುನೀಲ ಡಿ,ಕುಮಾರ್ ಚೆನ್ನದಾಸರ,ಶೈಲ ಕದರಮಂಡಲಗಿ ಗಿರಿಜಮ್ಮ ಕುಸುಗೂರ,ಮುತ್ತವ್ವ ಕರ್ಜಗಿ ಸೇರಿದಂತೆ ಅನೇಕರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...