ಶಿಕ್ಷಕರ ದಿನಾಚರಣೆಯ ರಾಜ್ಯ ಪ್ರಶಸ್ತಿಗೆ ಡಾ.ರಾಜಕುಮಾರ ಮರೋಳ ಆಯ್ಕೆ

Date:

ಶಿಕ್ಷಕರ ದಿನಾಚರಣೆಯ ರಾಜ್ಯ ಪ್ರಶಸ್ತಿಗೆ ಡಾ.ರಾಜಕುಮಾರ ಮರೋಳ ಆಯ್ಕೆ
ಹಾವೇರಿ: ವೈದ್ಯಕೀಯ ವಿದ್ಯಾರ್ಥಿಗಳನ್ನು ಕಲಿಯಲು ಮತ್ತು ಅವರ ಜ್ಞಾನ, ಸಾಮರ್ಥ್ಯಗಳು, ಮೌಲ್ಯಗಳು ಮತ್ತು ವರ್ತನೆಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿರುವ ಹಾವೇರಿ ಮತ್ತು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪೀಡಿಯಾಟ್ರಿಕ್ಸ್‌ನ ಪ್ರೊ ಹಾಗೂ ಎಚ್‌ಓಡಿ ಡಾ.ರಾಜ್‌ಕುಮಾರ್ ಎನ್. ಮರೋಳ ಅವರು ಭಾರತೀಯ ವೈದ್ಯಕೀಯ  ಸಂಘದ (ಐಎಂಎ)ಕರ್ನಾಟಕ ಶಾಖೆಯ ಶಿಕ್ಷಕರ ದಿನಾಚರಣೆ ರಾಜ್ಯ ಪ್ರಶಸ್ತಿ-೨೦೨೪ಕ್ಕೆ ಆಯ್ಕೆಯಾಗಿದ್ದಾರೆ.ಡಾ.ರಾಜ್‌ಕುಮಾರ್ ಮರೋಳ ಅವರು ಅತ್ಯುತ್ತಮ ಶೈಕ್ಷಣಿಕ ಸಾಧನೆ ಮತ್ತು ಶಿಕ್ಷಕರಾಗಿ ಉತ್ತಮ ಸೇವೆಗಳನ್ನು ಗುರುತಿಸಿ “೨೦೨೪ ರ ಭಾರತೀಯ ವೈದ್ಯಕೀಯ ವಿಜ್ಞಾನ ಸಂಘದ ಕರ್ನಾಟಕ ರಾಜ್ಯ ಶಾಖೆಯ ಶಿಕ್ಷಕರ ದಿನಾಚರಣೆ ಪ್ರಶಸ್ತಿ”ಗೆ ಆಯ್ಕೆಮಾಡಲಾಗಿದೆ. ೧೫ ನೇ ಸೆಪ್ಟೆಂಬರ್ ೨೦೨೪ರ ಭಾನುವಾರ ಸಂಜೆ ೫.೦೦ ಗಂಟೆಗೆ ರಾಯಚೂರು ಹಳೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಐಎಂಎ ಹೌಸ್‌ನಲ್ಲಿ ನಡೆಯಲಿರುವ ಆಯ್‌ಎಂಎ-ಎಎಂಎಸ್ ರಾಜ್ಯ ಮಟ್ಟದ ಸಮ್ಮೇಳನ,ಶಿಕ್ಷಕರ ದಿನಾಚರಣೆಯಂದು ಆಯ್‌ಎಂಎ-ಕೆಎಸ್‌ಬಿ ಶಿಕ್ಷಕರ ದಿನಾಚರಣೆ ರಾಜ್ಯ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಆಯ್‌ಎಂಎ-ಕೆಎಸ್‌ಬಿ ರಾಜ್ಯ ಅಧ್ಯಕ್ಷರು, ಗೌರವ. ರಾಜ್ಯ ಕಾರ್ಯದರ್ಶಿಯಾದ ಡಾ.ಶ್ರೀನಿವಾಸ.ಎಸ್, ಡಾ.ಕರುಣಾಕರ.ಬಿ.ಪಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಶಿಕ್ಷಕರ ದಿನಾಚರಣೆಯ ರಾಜ್ಯ ಪ್ರಶಸ್ತಿಗೆ ಡಾ.ರಾಜಕುಮಾರ ಮರೋಳ ಆಯ್ಕೆ
ಹಾವೇರಿ: ವೈದ್ಯಕೀಯ ವಿದ್ಯಾರ್ಥಿಗಳನ್ನು ಕಲಿಯಲು ಮತ್ತು ಅವರ ಜ್ಞಾನ, ಸಾಮರ್ಥ್ಯಗಳು, ಮೌಲ್ಯಗಳು ಮತ್ತು ವರ್ತನೆಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿರುವ ಹಾವೇರಿ ಮತ್ತು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪೀಡಿಯಾಟ್ರಿಕ್ಸ್‌ನ ಪ್ರೊ ಹಾಗೂ ಎಚ್‌ಓಡಿ ಡಾ.ರಾಜ್‌ಕುಮಾರ್ ಎನ್. ಮರೋಳ ಅವರು ಭಾರತೀಯ ವೈದ್ಯಕೀಯ  ಸಂಘದ (ಐಎಂಎ)ಕರ್ನಾಟಕ ಶಾಖೆಯ ಶಿಕ್ಷಕರ ದಿನಾಚರಣೆ ರಾಜ್ಯ ಪ್ರಶಸ್ತಿ-೨೦೨೪ಕ್ಕೆ ಆಯ್ಕೆಯಾಗಿದ್ದಾರೆ.ಡಾ.ರಾಜ್‌ಕುಮಾರ್ ಮರೋಳ ಅವರು ಅತ್ಯುತ್ತಮ ಶೈಕ್ಷಣಿಕ ಸಾಧನೆ ಮತ್ತು ಶಿಕ್ಷಕರಾಗಿ ಉತ್ತಮ ಸೇವೆಗಳನ್ನು ಗುರುತಿಸಿ “೨೦೨೪ ರ ಭಾರತೀಯ ವೈದ್ಯಕೀಯ ವಿಜ್ಞಾನ ಸಂಘದ ಕರ್ನಾಟಕ ರಾಜ್ಯ ಶಾಖೆಯ ಶಿಕ್ಷಕರ ದಿನಾಚರಣೆ ಪ್ರಶಸ್ತಿ”ಗೆ ಆಯ್ಕೆಮಾಡಲಾಗಿದೆ. ೧೫ ನೇ ಸೆಪ್ಟೆಂಬರ್ ೨೦೨೪ರ ಭಾನುವಾರ ಸಂಜೆ ೫.೦೦ ಗಂಟೆಗೆ ರಾಯಚೂರು ಹಳೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಐಎಂಎ ಹೌಸ್‌ನಲ್ಲಿ ನಡೆಯಲಿರುವ ಆಯ್‌ಎಂಎ-ಎಎಂಎಸ್ ರಾಜ್ಯ ಮಟ್ಟದ ಸಮ್ಮೇಳನ,ಶಿಕ್ಷಕರ ದಿನಾಚರಣೆಯಂದು ಆಯ್‌ಎಂಎ-ಕೆಎಸ್‌ಬಿ ಶಿಕ್ಷಕರ ದಿನಾಚರಣೆ ರಾಜ್ಯ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಆಯ್‌ಎಂಎ-ಕೆಎಸ್‌ಬಿ ರಾಜ್ಯ ಅಧ್ಯಕ್ಷರು, ಗೌರವ. ರಾಜ್ಯ ಕಾರ್ಯದರ್ಶಿಯಾದ ಡಾ.ಶ್ರೀನಿವಾಸ.ಎಸ್, ಡಾ.ಕರುಣಾಕರ.ಬಿ.ಪಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...