ಶೋಷಿತರ ಉನ್ನತಿಗೆ ದಲಿತ ಚಳುವಳಿ ಅವಶ್ಯ: ಸತೀಶ ಕುಲಕರ್ಣಿ

Date:

ಶೋಷಿತರ ಉನ್ನತಿಗೆ ದಲಿತ ಚಳುವಳಿ ಅವಶ್ಯ: ಸತೀಶ ಕುಲಕರ್ಣಿ
ಹಾವೇರಿ: ಸಮಾಜದಲ್ಲಿ ದಲಿತರು ಸೇರಿದಂತೆ ಅನೇಕ ಸಮುದಾಯಗಳ ಜನರು ಶೋಷನೆಯಿಂದ ಬಳಲುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ರೇಷನ್, ಕಾರ್ಡ, ಆಧಾರ ಕಾರ್ಡ ಹೊಂದಲು ಸಹ ಪರದಾಡುವಂತ ಸ್ಥಿತಿ ಇದೆ. ಶೋಷಿತರಾಗಿರುವ ಕಟ್ಟಕಡೆಯ ಸಮಾಜಕ್ಕೆ ದಲಿತ ಚಳವಳಿಯ ಅಗತ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಬುಧವಾರ ಇಲ್ಲಿನ ರಾಜೇಂದ್ರನಗರದಲ್ಲಿನ ಎಸ್‌ಬಿಐ ಬ್ಯಾಂಕ್ ಎದುರಿನ ಕಟ್ಟಡದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್ ಚಳವಳಿ ಹುಟ್ಟಿಕೊಂಡಿತು. ದಲಿತ ಪ್ಯಾಂಥರ್ಸ್ ಚಳವಳಿಯ ಪ್ರಭಾವ ಕರ್ನಾಟಕದ ದಲಿತ ಚಳವಳಿ ಮೇಲೆ ಆಯಿತು. ೭೦ರದಶಕದಲ್ಲಿ ಪ್ರೊ.ಬಿ.ಕೃಷ್ಣಪ್ಪನವರು ಅವರ ಸಮಾನ ಮನಸ್ಕ ಗೆಳೆಯರೊಂದಿಗೆ ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ ಶೋಷಣೆಗೆ ಒಳಗಾದ ಜನರ ಪರವಾಗಿ ಬೀದಿಗಳಿದು ಹೋರಾಟಮಾಡಿದ ಫಲದಿಂದ ಅನೇಕರಿಗೆ ನ್ಯಾಯಸಿಕ್ಕಿತು ಎಂದರು.
ಸಾಹಿತಿಗಳಾದ ದಿ.ಸಿದ್ದಲಿಂಗಯ್ಯ, ದಿ.ಚಂಪಾ ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕ ಸಾಹಿತಿಗಳು ಜನರನ್ನು ತಮ್ಮ ಕಥೆ ಕವನ ಮತ್ತು ಹಾಡುಗಳ ಮೂಲಕ ಜಾಗೃತಿ ಮೂಡಿಸುತ್ತಾ ದಲಿತ ಚಳುವಳಿಗೆ ಶಕ್ತಿಯಾಗಿದ್ದರು, ಬಂಡಾಯ ಸಾಹಿತ್ಯ ಸಂಘಟನೆಯು ದಲಿತ ಚಳುವಳಿಗೆ ಕೈಜೋಡಿಸುವ ಮೂಲಕ ಹೊಸಶಕ್ತಿ ನೀಡಿತ್ತು. ಶೋಷಿತರ ಉನ್ನತಿಗೆ ದಲಿತ ಚಳುವಳಿ ಅತಿ ಅವಶವಾಗಿದೆ ಎಂದು ಸತೀಶ ಕುಲಕರ್ಣಿ ಅಭಿಪ್ರಾಯ ಪಟ್ಟರು.
ಮುಖ್ಯಅಥಿತಿ ಸಾಹಿತಿ,ಪತ್ರಕರ್ತ ಮಾಲತೇಶ ಅಂಗೂರ ಮಾತನಾಡಿ ದಲಿತ ಚಳವಳಿಯಲ್ಲಿ ಮೊದಲಿನಂತೆ ಕಾವಿಲ್ಲ. ಒಗ್ಗಟ್ಟಿಲ್ಲ ಎನ್ನುವುದು ನಿಜ. ಆದರೆ ದಲಿತರಿಗೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಎಲ್ಲ ಸಂಘಟನೆಗಳು ಒಟ್ಟಾಗಿ ನಿಲ್ಲುವುದೇ ಒಂದು ಆಶಾದಾಯಕ ಬೆಳವಣಿಗೆ. ಯಾವುದೇ ಸಂಘಟನೆ ಇರಲಿ ಆಸಂಘಟನೆಗೆ ಸಾಂಸ್ಕ್ರತಿಕ ನೆಲಗಟ್ಟು ಇದ್ದಾಗ ಬಹುಕಾಲ ಉಳಿಯಲು ಸಾಧ್ಯ . ಹಾವೇರಿಜಿಲ್ಲೆಯ ದಸಸಂ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಚಳವಳಿ ಮರುಜೀವ ನೀಡಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ zಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ಪ್ರೊ. ಬಿ.ಕೃಷ್ಣಪ್ಪನವರ ಆಶಯದಂತೆ, ಸಮಿತಿಯ ರಾಜ್ಯ ಮುಖಂಡರ ಮಾರ್ಗದರ್ಶನಲ್ಲಿ ಮುನ್ನಡೆಸಲಾಗುತ್ತಿದೆ. ನೊಂದ ದಲಿತ ಶೋಷಿತರ ಪರವಾಗಿ ಸದಾ ನಿಂತಿದೆ. ಇದೀಗ ಜನಸಂಪರ್ಕ ಕಾರ್ಯಾಲಯವನ್ನು ಆರಂಭಿಸಲಾಗಿದೆ, ಇದರ ಪ್ರಯೋಜನವನ್ನು ನೊಂದವರು ಪಡೆದುಕೊಳ್ಳಬೇಕೆಂದರು.
ಈಸಂದರ್ಭದಲ್ಲಿ ದಸಸಂ ಪ್ರಮುಖರಾದ ರಮೇಶ ಜಾಲಿಹಾಳ, ಸುಮಂಗಲ ರಾರಾವಿ, ಆನಂದ್ ಮುರುಡಪ್ಪನವರ್, ಕೆ.ಆರ್. ಉಮೇಶ್, ಶಿವಣ್ಣ ಕನವಳ್ಳಿ, ರಮೇಶ ಮಮದಾಪುರ, ವಿಜಯ್ ಕೆಳಗಿನ್ಮನಿ, ರವಿ ಹುಣಿಸಿಮರದ , ನಾಗರಾಜ್ ಕರಿಯಮ್ಮನವರ, ರಾಜು ಮೇಗಳಮನಿ, ಮಾಲತೇಶ್ ಕೆಂಚಮ್ಮನವರ್, ಮರಿಯಪ್ಪ ಬಂದಮ್ಮನವರ್, ಲಕ್ಷ್ಮಣ ಕನವಳ್ಳಿ, ಪರಮೇಶ್ ಸವಣೂರು, ಮೈಲೆಪ್ಪ ಗೂರಪ್ಪನವರ, ನಗೀನಾ ಬಾನು, ಗುತ್ತಮ್ಮ ಮಾಳಗಿ, ರೇಖಾ ಅಸುಂಡಿ, ಶೇಖವ್ವ ಹರಿಜನ್, ಅನ್ನಪೂರ್ಣ ಒದ್ದಟ್ಟಿ, ಫರೀದಾ ನದಿಮುಲ್ಲಾ, ಲಕ್ಷ್ಮಿ ಹಾವೇರಿ, ಜಯವ್ವ ಹರಿಜನ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಶೋಷಿತರ ಉನ್ನತಿಗೆ ದಲಿತ ಚಳುವಳಿ ಅವಶ್ಯ: ಸತೀಶ ಕುಲಕರ್ಣಿ
ಹಾವೇರಿ: ಸಮಾಜದಲ್ಲಿ ದಲಿತರು ಸೇರಿದಂತೆ ಅನೇಕ ಸಮುದಾಯಗಳ ಜನರು ಶೋಷನೆಯಿಂದ ಬಳಲುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ರೇಷನ್, ಕಾರ್ಡ, ಆಧಾರ ಕಾರ್ಡ ಹೊಂದಲು ಸಹ ಪರದಾಡುವಂತ ಸ್ಥಿತಿ ಇದೆ. ಶೋಷಿತರಾಗಿರುವ ಕಟ್ಟಕಡೆಯ ಸಮಾಜಕ್ಕೆ ದಲಿತ ಚಳವಳಿಯ ಅಗತ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಬುಧವಾರ ಇಲ್ಲಿನ ರಾಜೇಂದ್ರನಗರದಲ್ಲಿನ ಎಸ್‌ಬಿಐ ಬ್ಯಾಂಕ್ ಎದುರಿನ ಕಟ್ಟಡದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್ ಚಳವಳಿ ಹುಟ್ಟಿಕೊಂಡಿತು. ದಲಿತ ಪ್ಯಾಂಥರ್ಸ್ ಚಳವಳಿಯ ಪ್ರಭಾವ ಕರ್ನಾಟಕದ ದಲಿತ ಚಳವಳಿ ಮೇಲೆ ಆಯಿತು. ೭೦ರದಶಕದಲ್ಲಿ ಪ್ರೊ.ಬಿ.ಕೃಷ್ಣಪ್ಪನವರು ಅವರ ಸಮಾನ ಮನಸ್ಕ ಗೆಳೆಯರೊಂದಿಗೆ ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ ಶೋಷಣೆಗೆ ಒಳಗಾದ ಜನರ ಪರವಾಗಿ ಬೀದಿಗಳಿದು ಹೋರಾಟಮಾಡಿದ ಫಲದಿಂದ ಅನೇಕರಿಗೆ ನ್ಯಾಯಸಿಕ್ಕಿತು ಎಂದರು.
ಸಾಹಿತಿಗಳಾದ ದಿ.ಸಿದ್ದಲಿಂಗಯ್ಯ, ದಿ.ಚಂಪಾ ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕ ಸಾಹಿತಿಗಳು ಜನರನ್ನು ತಮ್ಮ ಕಥೆ ಕವನ ಮತ್ತು ಹಾಡುಗಳ ಮೂಲಕ ಜಾಗೃತಿ ಮೂಡಿಸುತ್ತಾ ದಲಿತ ಚಳುವಳಿಗೆ ಶಕ್ತಿಯಾಗಿದ್ದರು, ಬಂಡಾಯ ಸಾಹಿತ್ಯ ಸಂಘಟನೆಯು ದಲಿತ ಚಳುವಳಿಗೆ ಕೈಜೋಡಿಸುವ ಮೂಲಕ ಹೊಸಶಕ್ತಿ ನೀಡಿತ್ತು. ಶೋಷಿತರ ಉನ್ನತಿಗೆ ದಲಿತ ಚಳುವಳಿ ಅತಿ ಅವಶವಾಗಿದೆ ಎಂದು ಸತೀಶ ಕುಲಕರ್ಣಿ ಅಭಿಪ್ರಾಯ ಪಟ್ಟರು.
ಮುಖ್ಯಅಥಿತಿ ಸಾಹಿತಿ,ಪತ್ರಕರ್ತ ಮಾಲತೇಶ ಅಂಗೂರ ಮಾತನಾಡಿ ದಲಿತ ಚಳವಳಿಯಲ್ಲಿ ಮೊದಲಿನಂತೆ ಕಾವಿಲ್ಲ. ಒಗ್ಗಟ್ಟಿಲ್ಲ ಎನ್ನುವುದು ನಿಜ. ಆದರೆ ದಲಿತರಿಗೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಎಲ್ಲ ಸಂಘಟನೆಗಳು ಒಟ್ಟಾಗಿ ನಿಲ್ಲುವುದೇ ಒಂದು ಆಶಾದಾಯಕ ಬೆಳವಣಿಗೆ. ಯಾವುದೇ ಸಂಘಟನೆ ಇರಲಿ ಆಸಂಘಟನೆಗೆ ಸಾಂಸ್ಕ್ರತಿಕ ನೆಲಗಟ್ಟು ಇದ್ದಾಗ ಬಹುಕಾಲ ಉಳಿಯಲು ಸಾಧ್ಯ . ಹಾವೇರಿಜಿಲ್ಲೆಯ ದಸಸಂ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಚಳವಳಿ ಮರುಜೀವ ನೀಡಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ zಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ಪ್ರೊ. ಬಿ.ಕೃಷ್ಣಪ್ಪನವರ ಆಶಯದಂತೆ, ಸಮಿತಿಯ ರಾಜ್ಯ ಮುಖಂಡರ ಮಾರ್ಗದರ್ಶನಲ್ಲಿ ಮುನ್ನಡೆಸಲಾಗುತ್ತಿದೆ. ನೊಂದ ದಲಿತ ಶೋಷಿತರ ಪರವಾಗಿ ಸದಾ ನಿಂತಿದೆ. ಇದೀಗ ಜನಸಂಪರ್ಕ ಕಾರ್ಯಾಲಯವನ್ನು ಆರಂಭಿಸಲಾಗಿದೆ, ಇದರ ಪ್ರಯೋಜನವನ್ನು ನೊಂದವರು ಪಡೆದುಕೊಳ್ಳಬೇಕೆಂದರು.
ಈಸಂದರ್ಭದಲ್ಲಿ ದಸಸಂ ಪ್ರಮುಖರಾದ ರಮೇಶ ಜಾಲಿಹಾಳ, ಸುಮಂಗಲ ರಾರಾವಿ, ಆನಂದ್ ಮುರುಡಪ್ಪನವರ್, ಕೆ.ಆರ್. ಉಮೇಶ್, ಶಿವಣ್ಣ ಕನವಳ್ಳಿ, ರಮೇಶ ಮಮದಾಪುರ, ವಿಜಯ್ ಕೆಳಗಿನ್ಮನಿ, ರವಿ ಹುಣಿಸಿಮರದ , ನಾಗರಾಜ್ ಕರಿಯಮ್ಮನವರ, ರಾಜು ಮೇಗಳಮನಿ, ಮಾಲತೇಶ್ ಕೆಂಚಮ್ಮನವರ್, ಮರಿಯಪ್ಪ ಬಂದಮ್ಮನವರ್, ಲಕ್ಷ್ಮಣ ಕನವಳ್ಳಿ, ಪರಮೇಶ್ ಸವಣೂರು, ಮೈಲೆಪ್ಪ ಗೂರಪ್ಪನವರ, ನಗೀನಾ ಬಾನು, ಗುತ್ತಮ್ಮ ಮಾಳಗಿ, ರೇಖಾ ಅಸುಂಡಿ, ಶೇಖವ್ವ ಹರಿಜನ್, ಅನ್ನಪೂರ್ಣ ಒದ್ದಟ್ಟಿ, ಫರೀದಾ ನದಿಮುಲ್ಲಾ, ಲಕ್ಷ್ಮಿ ಹಾವೇರಿ, ಜಯವ್ವ ಹರಿಜನ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...