ಹಾವೇರಿ ನಗರ ಆಶ್ರಯ ಸಮಿತಿ ಸದಸ್ಯರಾಗಿ ಮಲ್ಲೇಶಪ್ಪ ಪಟ್ಟಣಶೆಟ್ಟಿ ನೇಮಕ

Date:

 ಹಾವೇರಿ ಮತ್ತು ಗುತ್ತಲ ಪಟ್ಟಣಗಳ ನಗರ ಆಶ್ರಯ ಸಮಿತಿಗಳಿಗೆ  ಸದಸ್ಯರ ನಾಮ ನಿರ್ದೇಶನ 
ಹಾವೇರಿ ನಗರ ಆಶ್ರಯ ಸಮಿತಿ ಸದಸ್ಯರಾಗಿ ಮಲ್ಲೇಶಪ್ಪ ಪಟ್ಟಣಶೆಟ್ಟಿ ನೇಮಕ
ಹಾವೇರಿ:ಹಾವೇರಿ ನಗರ ಆಶ್ರಯ ಸಮಿತಿಗೆ ನಾಮ ನಿರ್ದೇಶನ ಸದಸ್ಯರಾಗಿ ನಗರಸಭೆ ಯ ಮಾಜಿ ಸದಸ್ಯರು, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ನಾಗೇಂದ್ರನಮಟ್ಟಿಯ
ಮಲ್ಲೇಶಪ್ಪ ಪಟ್ಟಣಶೆಟ್ಟಿ ಸಾಮಾನ್ಯ ವರ್ಗದಿಂದ
ಸರ್ಕಾರದಿಂದ ನೇಮಕ ಗೊಂಡಿದ್ದಾರೆ.
ಇವರ ಜೊತೆಗೆ ಅಲ್ಪ ಸಂಖ್ಯಾತ ವರ್ಗದ‌ ಸೈಯದ ಉಮರ್  ಇನಾಮದಾರ,ಪರಿಶಿಷ್ಟ ಜಾತಿ/ ಪಂಗಡ(ಮಹಿಳೆ) ವರ್ಗದಪ ರಾಧಾ ಸವಣೂರು,ಹಿಂದುಳಿದ ವರ್ಗದ
ಮೈಲಾರಪ್ಪ ಬೊಗಳಿ‌ ಅವರನ್ನು ನೇಮಿಸಿ ವಸತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಅ.೧೬ರಂದು ಆದೇಶ ಹೊರಡಿಸಿದ್ದಾರೆ.
ಗುತ್ತಲ ಆಶ್ರಯ ಸಮಿತಿ ಗೆ ನೇಮಕ
ಹಾವೇರಿ ವಿಧಾನಸಭಾ ಕ್ಷೇತ್ರ ಗುತ್ತಲಬಪಟ್ಟಣ ಪಂಚಾಯತ ಆಶ್ರಯ ಸಮಿತಿಗೆ ಅಧಿಕಾರೇತರ
ನಾಮ ನಿರ್ದೇಶಿತ  ಸದಸ್ಯರು ಗಳಾಗಿ
ಮಾಲತೇಶ ಶಿವಾನಂದಪ್ಪ ಬನ್ನಿಮಟ್ಟಿ, ಸಾ.ಗುತ್ತಲ, ತಾ.ಜಿ.ಹಾವೇರಿ, ಸಾಮಾನ್ಯ ವರ್ಗ ,  ಶಹಜಾನಸಾಬ ರಜಾಕಸಾಬ ಅಗಡಿ, ಸಾ.ಗುತ್ತಲ, ತಾ.ಜಿ.ಹಾವೇರಿ ಅಲ್ಪ ಸಂಖ್ಯಾತ ವರ್ಗ,  ವಿಜಯ ಚನ್ನಬಸಪ್ಪ ಚಲುವಾದಿ, ಸಾ.ಗುತ್ತಲ, ತಾ.ಜಿ.ಹಾವೇರಿ ಪಜಾ,ಪ.ಪಂ ವರ್ಗ,
 ದುರ್ಗಪ್ಪ ಚನ್ನಬಸಪ್ಪ ಬಾರ್ಕಿ, ಸಾ.ಗುತ್ತಲ, ತಾ.ಜಿ.ಹಾವೇರಿ ಹಿಂದುಳಿದ ವರ್ಗ ಇವರನ್ನು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 ಹಾವೇರಿ ಮತ್ತು ಗುತ್ತಲ ಪಟ್ಟಣಗಳ ನಗರ ಆಶ್ರಯ ಸಮಿತಿಗಳಿಗೆ  ಸದಸ್ಯರ ನಾಮ ನಿರ್ದೇಶನ 
ಹಾವೇರಿ ನಗರ ಆಶ್ರಯ ಸಮಿತಿ ಸದಸ್ಯರಾಗಿ ಮಲ್ಲೇಶಪ್ಪ ಪಟ್ಟಣಶೆಟ್ಟಿ ನೇಮಕ
ಹಾವೇರಿ:ಹಾವೇರಿ ನಗರ ಆಶ್ರಯ ಸಮಿತಿಗೆ ನಾಮ ನಿರ್ದೇಶನ ಸದಸ್ಯರಾಗಿ ನಗರಸಭೆ ಯ ಮಾಜಿ ಸದಸ್ಯರು, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ನಾಗೇಂದ್ರನಮಟ್ಟಿಯ
ಮಲ್ಲೇಶಪ್ಪ ಪಟ್ಟಣಶೆಟ್ಟಿ ಸಾಮಾನ್ಯ ವರ್ಗದಿಂದ
ಸರ್ಕಾರದಿಂದ ನೇಮಕ ಗೊಂಡಿದ್ದಾರೆ.
ಇವರ ಜೊತೆಗೆ ಅಲ್ಪ ಸಂಖ್ಯಾತ ವರ್ಗದ‌ ಸೈಯದ ಉಮರ್  ಇನಾಮದಾರ,ಪರಿಶಿಷ್ಟ ಜಾತಿ/ ಪಂಗಡ(ಮಹಿಳೆ) ವರ್ಗದಪ ರಾಧಾ ಸವಣೂರು,ಹಿಂದುಳಿದ ವರ್ಗದ
ಮೈಲಾರಪ್ಪ ಬೊಗಳಿ‌ ಅವರನ್ನು ನೇಮಿಸಿ ವಸತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಅ.೧೬ರಂದು ಆದೇಶ ಹೊರಡಿಸಿದ್ದಾರೆ.
ಗುತ್ತಲ ಆಶ್ರಯ ಸಮಿತಿ ಗೆ ನೇಮಕ
ಹಾವೇರಿ ವಿಧಾನಸಭಾ ಕ್ಷೇತ್ರ ಗುತ್ತಲಬಪಟ್ಟಣ ಪಂಚಾಯತ ಆಶ್ರಯ ಸಮಿತಿಗೆ ಅಧಿಕಾರೇತರ
ನಾಮ ನಿರ್ದೇಶಿತ  ಸದಸ್ಯರು ಗಳಾಗಿ
ಮಾಲತೇಶ ಶಿವಾನಂದಪ್ಪ ಬನ್ನಿಮಟ್ಟಿ, ಸಾ.ಗುತ್ತಲ, ತಾ.ಜಿ.ಹಾವೇರಿ, ಸಾಮಾನ್ಯ ವರ್ಗ ,  ಶಹಜಾನಸಾಬ ರಜಾಕಸಾಬ ಅಗಡಿ, ಸಾ.ಗುತ್ತಲ, ತಾ.ಜಿ.ಹಾವೇರಿ ಅಲ್ಪ ಸಂಖ್ಯಾತ ವರ್ಗ,  ವಿಜಯ ಚನ್ನಬಸಪ್ಪ ಚಲುವಾದಿ, ಸಾ.ಗುತ್ತಲ, ತಾ.ಜಿ.ಹಾವೇರಿ ಪಜಾ,ಪ.ಪಂ ವರ್ಗ,
 ದುರ್ಗಪ್ಪ ಚನ್ನಬಸಪ್ಪ ಬಾರ್ಕಿ, ಸಾ.ಗುತ್ತಲ, ತಾ.ಜಿ.ಹಾವೇರಿ ಹಿಂದುಳಿದ ವರ್ಗ ಇವರನ್ನು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...