ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಲ್ವರು ಸದಸ್ಯರ ನೇಮಕ
ಹಾವೇರಿ: ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಗರಾಭಿವೃದ್ಧಿ ಇಲಾಖೆ ಮಾ.೨೫ರಂದು ನಾಲ್ವರು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಹಾವೇರಿಯ ಯುವ ಮುಖಂಡ ಹಾಗೂ ಎನ್.ಎಸ್.ಯು.ಐನ ರಾಜ್ಯ ಕಾರ್ಯದರ್ಶಿ, ತಾಜ್ ನಗರದ ಹುಸೇನಸಾಬ ಮೌಲಾಸಾಬ ಜಿಗರಿ, ಇಜಾರಿಲಕ್ಮಾಪುರದ ಬಸವರಾಜ ಯಲ್ಲಪ್ಪ ಮಾಳಗಿ, ಹೊಸನಗರದ ಮಾಲಿಂಗಯ್ಯ ಶೇಖಯ್ಯ ಪಾಟೀಲ್, ಬಣ್ಣದಮಠ ಹತ್ತಿರ ವೀಣಾ ಕರಬಸಪ್ಪ ಹಲಗಣ್ಣವರ್ ಇವರನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಅವರು ಆದೇಶ ಹೊರಡಿಸಿದ್ದಾರೆ.
ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಲ್ವರು ಸದಸ್ಯರ ನೇಮಕ
Date:
ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಲ್ವರು ಸದಸ್ಯರ ನೇಮಕ
ಹಾವೇರಿ: ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಗರಾಭಿವೃದ್ಧಿ ಇಲಾಖೆ ಮಾ.೨೫ರಂದು ನಾಲ್ವರು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಹಾವೇರಿಯ ಯುವ ಮುಖಂಡ ಹಾಗೂ ಎನ್.ಎಸ್.ಯು.ಐನ ರಾಜ್ಯ ಕಾರ್ಯದರ್ಶಿ, ತಾಜ್ ನಗರದ ಹುಸೇನಸಾಬ ಮೌಲಾಸಾಬ ಜಿಗರಿ, ಇಜಾರಿಲಕ್ಮಾಪುರದ ಬಸವರಾಜ ಯಲ್ಲಪ್ಪ ಮಾಳಗಿ, ಹೊಸನಗರದ ಮಾಲಿಂಗಯ್ಯ ಶೇಖಯ್ಯ ಪಾಟೀಲ್, ಬಣ್ಣದಮಠ ಹತ್ತಿರ ವೀಣಾ ಕರಬಸಪ್ಪ ಹಲಗಣ್ಣವರ್ ಇವರನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಅವರು ಆದೇಶ ಹೊರಡಿಸಿದ್ದಾರೆ.