ಹಾವೇರಿ ಲೋಕಸಭಾ ಚುನಾವಣೆಯಲ್ಲೂ ಮತಕಳವು ಆರೋಪ..! ಬೆಂಗಳೂರಲ್ಲಿ ದಾಖಲೆ ಬಿಡುಗಡೆ ಸಾಧ್ಯತೆ

Date:

 

 

 

ಹಾವೇರಿ ಲೋಕಸಭಾ ಚುನಾವಣೆಯಲ್ಲೂ ಮತಕಳವು ಆರೋಪ..! ಬೆಂಗಳೂರಲ್ಲಿ ದಾಖಲೆ ಬಿಡುಗಡೆ ಸಾಧ್ಯತೆ
ಹಾವೇರಿ:ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಮತಕಳವು ಆರೋಪ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಡೆದಿರುವ ಆರೋಪಕೇಳಿ ಬಂದಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರುಬೆಂಗಳೂರಿನಲ್ಲಿ ‌ಇಂದುನಡೆಯುವ ಪ್ರತಿಭಟನೆಯ ಲ್ಲಿ ಬಿಡುಗಡೆ ಮಾಡುವ ಸಾಧ್ಯ ತೆಗಳಿವೆ.
ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಆನಂದಸ್ವಾಮಿ ಗಡ್ಡದದೇವರಮಠ ಕೆಪಿಸಿಸಿ ಹಾಗೂ ಎಐಸಿಸಿ ಮುಖಂಡರನ್ನು ಸಂಪರ್ಕಿಸಿದ್ದು, ಅವರು ನಾಲ್ಕಾರು ದಿನಗಳಹಿಂದಿಯೇ ಬೆಂಗಳೂರಲ್ಲಿ ಈ ಬಗ್ಗೆ ದಾಖಲೆಗಳ ಬಗ್ಗೆ ಚರ್ಚಿಸಿದ್ದಾರೆ ಂಂಂಂದು
 ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಲ್ಲಿ
*79.731 ಮತಗಳು EVM & ಒಟ್ಟು ಮತದಾನಕ್ಕೂ ಬಹಳಷ್ಟು ವ್ಯತ್ಯಾಸ…ಗಳು ಇವೆ ಎಂದು ಹೇಳಲಾಗುತ್ತದೆ.

ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ದಾಖಲಾತಿ ಬಿಡುಗಡೆಮಾಡಲಿದ್ದು,ಹೀಗಾಗಲೇ ದಾಖಲೆಗಳ ಸಮೇತವಾಗಿ ಬೆಂಗಳೂರಲ್ಲಿ ಉಳಿದಿದ್ದಾರೆ.

ಈ ಬಗ್ಗೆಹಾವೇರಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ಕುಮಾರ್ ನಿರಲಗಿ ಮಾಧ್ಯಮ ಕ್ಕೆ ಹೇಳಿಕೆ ನೀಡಿದ್ದು79.731 ಮತಗಳು EVM & ಒಟ್ಟು ಮತದಾನಕ್ಕೂ ವ್ಯತ್ಯಾಸ ಆಗಿವೆ.ಇಲ್ಲಿನ ಅಭ್ಯರ್ಥಿ 43,631 ಮತಗಳ ಮೂಲಕ ಗೆಲುವು ಸಾಧಿಸಿದ್ದರೂ.ಇಲ್ಲಿ ಕೆಲವೊಂದಿಷ್ಟು ಡಬ್ಲಿಂಗ್ ಮತ್ತು ನಕಲಿ ಮತದಾನಗಳೂ ಆಗಿವೆ.ಬಹಿರಂಗ ಸಮಾವೇಶದಲ್ಲಿ ಈ ಬಗ್ಗೆ ಎಲ್ಲಾದಾಖಲಾತಿ ಬಿಡುಗಡೆ ಆಗುತ್ತದೆ.ಚುನಾವಣೆ ಆಯೋಗವನ್ನ ಕೇಂದ್ರ ಸರಕಾರ ದುರಪಯೋಗ ಪಡಿಸಿಕೊಂಡಿದೆ.ಮತ ಎಣೆಕೆ ಬಳಿಕ ಕೌಂಟಿಂಗ್ ಏಜೆಂಟ್ ರು ನಮಗೆ ತಿಳಿಸಿದ್ದರೂ.ಆಗ ಜಿಲ್ಲಾಧಿಕಾರಿಗೆ ಒಂದು ಸಣ್ಣದೊಂದು ತಕರಾರು ದೂರು ಸಲ್ಲಿಸಿದ್ದೀವಿ.ಸಂಪೂರ್ಣ ಸಾಕ್ಷಿಗಳೊಂದಿಗೆ ರಾಹುಲ್ ಗಾಂಧಿ ಬಹಿರಂಗಗೊಳಿಸ್ತಾರೆಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೂ ರೂಪರೇಷ ಸಿದ್ದತೆ ಮಾಡಿಕೊಳ್ತಿವೆಎಂದಿದ್ದಾರೆ..ಈ ಬಗ್ಗೆ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸುವ ಸಾಧ್ಯ ತೆಗಳಿವೆ.ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

 

 

ಹಾವೇರಿ ಲೋಕಸಭಾ ಚುನಾವಣೆಯಲ್ಲೂ ಮತಕಳವು ಆರೋಪ..! ಬೆಂಗಳೂರಲ್ಲಿ ದಾಖಲೆ ಬಿಡುಗಡೆ ಸಾಧ್ಯತೆ
ಹಾವೇರಿ:ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಮತಕಳವು ಆರೋಪ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಡೆದಿರುವ ಆರೋಪಕೇಳಿ ಬಂದಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರುಬೆಂಗಳೂರಿನಲ್ಲಿ ‌ಇಂದುನಡೆಯುವ ಪ್ರತಿಭಟನೆಯ ಲ್ಲಿ ಬಿಡುಗಡೆ ಮಾಡುವ ಸಾಧ್ಯ ತೆಗಳಿವೆ.
ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಆನಂದಸ್ವಾಮಿ ಗಡ್ಡದದೇವರಮಠ ಕೆಪಿಸಿಸಿ ಹಾಗೂ ಎಐಸಿಸಿ ಮುಖಂಡರನ್ನು ಸಂಪರ್ಕಿಸಿದ್ದು, ಅವರು ನಾಲ್ಕಾರು ದಿನಗಳಹಿಂದಿಯೇ ಬೆಂಗಳೂರಲ್ಲಿ ಈ ಬಗ್ಗೆ ದಾಖಲೆಗಳ ಬಗ್ಗೆ ಚರ್ಚಿಸಿದ್ದಾರೆ ಂಂಂಂದು
 ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಲ್ಲಿ
*79.731 ಮತಗಳು EVM & ಒಟ್ಟು ಮತದಾನಕ್ಕೂ ಬಹಳಷ್ಟು ವ್ಯತ್ಯಾಸ…ಗಳು ಇವೆ ಎಂದು ಹೇಳಲಾಗುತ್ತದೆ.

ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ದಾಖಲಾತಿ ಬಿಡುಗಡೆಮಾಡಲಿದ್ದು,ಹೀಗಾಗಲೇ ದಾಖಲೆಗಳ ಸಮೇತವಾಗಿ ಬೆಂಗಳೂರಲ್ಲಿ ಉಳಿದಿದ್ದಾರೆ.

ಈ ಬಗ್ಗೆಹಾವೇರಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ಕುಮಾರ್ ನಿರಲಗಿ ಮಾಧ್ಯಮ ಕ್ಕೆ ಹೇಳಿಕೆ ನೀಡಿದ್ದು79.731 ಮತಗಳು EVM & ಒಟ್ಟು ಮತದಾನಕ್ಕೂ ವ್ಯತ್ಯಾಸ ಆಗಿವೆ.ಇಲ್ಲಿನ ಅಭ್ಯರ್ಥಿ 43,631 ಮತಗಳ ಮೂಲಕ ಗೆಲುವು ಸಾಧಿಸಿದ್ದರೂ.ಇಲ್ಲಿ ಕೆಲವೊಂದಿಷ್ಟು ಡಬ್ಲಿಂಗ್ ಮತ್ತು ನಕಲಿ ಮತದಾನಗಳೂ ಆಗಿವೆ.ಬಹಿರಂಗ ಸಮಾವೇಶದಲ್ಲಿ ಈ ಬಗ್ಗೆ ಎಲ್ಲಾದಾಖಲಾತಿ ಬಿಡುಗಡೆ ಆಗುತ್ತದೆ.ಚುನಾವಣೆ ಆಯೋಗವನ್ನ ಕೇಂದ್ರ ಸರಕಾರ ದುರಪಯೋಗ ಪಡಿಸಿಕೊಂಡಿದೆ.ಮತ ಎಣೆಕೆ ಬಳಿಕ ಕೌಂಟಿಂಗ್ ಏಜೆಂಟ್ ರು ನಮಗೆ ತಿಳಿಸಿದ್ದರೂ.ಆಗ ಜಿಲ್ಲಾಧಿಕಾರಿಗೆ ಒಂದು ಸಣ್ಣದೊಂದು ತಕರಾರು ದೂರು ಸಲ್ಲಿಸಿದ್ದೀವಿ.ಸಂಪೂರ್ಣ ಸಾಕ್ಷಿಗಳೊಂದಿಗೆ ರಾಹುಲ್ ಗಾಂಧಿ ಬಹಿರಂಗಗೊಳಿಸ್ತಾರೆಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೂ ರೂಪರೇಷ ಸಿದ್ದತೆ ಮಾಡಿಕೊಳ್ತಿವೆಎಂದಿದ್ದಾರೆ..ಈ ಬಗ್ಗೆ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸುವ ಸಾಧ್ಯ ತೆಗಳಿವೆ.ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ: ಡಿಸಿ ಡಾ. ವಿಜಯಮಾಹಾಂತೇಶ್ 

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ...

ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!

ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!  ಹಾವೇರಿ :...

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ ಹಾವೇರಿ: ಶ್ರೀರಾಮಚಂದ್ರನ ಜನ್ಮ ದಿನವನ್ನು ಶುಕ್ರವಾರ  ಶ್ರದ್ಧಾ-ಭಕ್ತಿಯಿಂದ...

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ...