ಹಾವೇರಿ ಹಾಲು ಒಕ್ಕೂಟಕ್ಕೆ ನಾಮ ನಿರ್ದೇಶನದಗೊಳ್ಳುವವರು ಯಾರು?

Date:

 

 

ಹಾವೇರಿ ಹಾಲು ಒಕ್ಕೂಟಕ್ಕೆ ನಾಮ ನಿರ್ದೇಶನದಗೊಳ್ಳುವವರು ಯಾರು?

ಹಾವೇರಿ; ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡ ಅಸ್ತಿತ್ವಕ್ಕೆ
ಬಂದಿರುವ ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ
ಒಕ್ಕೂಟಕ್ಕೆ (ಹಾವೇಮುಲ್) ಮಾ. ೨ರಂದು ನಡೆದ ೮ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ೫ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ
ಮೊದಲ ಬಾರಿಗೆ ಹಾವೇಮುಲ್‌ನಲ್ಲಿ ಅಧಿಕಾರಕ್ಕೆ ಬಂದಿದ್ದು, ಇದೀಗ ಹಾವೇರಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಾಮ ನಿರ್ದೇಶನದ
ಒಂದು ಸ್ಥಾನಕ್ಕೆ ತೀವೃ ಪೈಪೋಟಿ ನಡೆದಿದೆ.
ಶೀರ್ಘದಲ್ಲಿಯೇ ಒಕ್ಕೂಟದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವುದರಿಂದ ಹಾವೇರಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಕ್ಕೆ
ಸರ್ಕಾರದಿಂದ ಇರುವ ಒಂದು ನಿರ್ದೇಶಕ ಸ್ಥಾನದ ನಾಮ ನಿರ್ದೇಶನ ಮಹತ್ವ ಪಡೆದುಕೊಂಡಿದೆ.
ಒಕ್ಕೂಟದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರ್ದೇಶಕರು ಇರದ ಕಾರಣಕ್ಕೆ ಎಸ್ಸಿ-ಎಸ್ಟಿ ವರ್ಗಕ್ಕೆ ಸಹಜವಾಗಿ ನಾಮ
ನಿರ್ದೇಶನ ಅದ್ಯತೆ ಸಿಗುವ ಕಾರಣಕ್ಕೆ ಈ ವರ್ಗಗಳಿಂದ ನಿರ್ದೇಶನಕ್ಕೆ ತೀವೃ ಪೈಪೋಟಿ ನಡೆದಿದೆ.
ಕಾಟೇನಹಳ್ಳಿಗ್ರಾಮದ ಕಾಂಗ್ರೆಸ್‌ಪಕ್ಷದ ಮುಖಂಡ, ತಾ.ಪಂ.ಮಾಜಿ
ಸದಸ್ಯ ಅಶೋಕ ಹರನಗಿರಿ ಪರಿಶಿಷ್ಟವರ್ಗದಿಂದ ನಾಮನಿರ್ದೇಶನಕ್ಕೆ
ಪೈಪೋಟಿ ನಡೆಸಿದರೆ, ಇತ್ತ ದೇವಗಿರಿಯ ಕಾಂಗ್ರೆಸ್ ಮುಖಂಡ, ಭೂನ್ಯಾಯ
ಮಂಡಳಿಯ ಮಾಜಿ ಸದಸ್ಯ ಬಸವರಾಜ ಹೆಡಿಗೊಂಡ ಪರಿಶಿಷ್ಟವರ್ಗದಿಂದ
ನಾಮಕರಣಗೊಳ್ಳಲು ಪೈಪೋಟಿಗಳಿದಿದ್ದಾರೆ.
ಇಬ್ಬರೂ ಸಹ ಶಾಸಕ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ
ಶಿವಣ್ಣನವರ ಕಟ್ಟಾ ಬೆಂಬಲಿಗರಾಗಿದ್ದು, ಈ ಇಬ್ಬರು ಹಾವೇರಿ ಜಿಲ್ಲಾ
ಸಹಕಾರಿ ಹಾಲು ಒಕ್ಕೂಟದ ನಾಮ ನಿರ್ದೇಶ£ಗೊಳ್ಳಲು ರಾಜಕೀಯದ
ಪಟ್ಟು ಹಾಗೂ ಮುಟ್ಟುಗಳನ್ನು ಹಾಕಿದ್ದಾರೆ. ತಮ್ಮ ಪರವಾಗಿ ಬೆಂಬಲಿಸಲು
ಬಳ್ಳಾರಿ : ಜಗದ್ಗುರು ರೇಣುಕಾಚಾರ್ಯರು ವೀರಶೈವ
ಧರ್ಮದ ಮಹಾನ್ ಶರಣ ಗುರುಗಳಲ್ಲಿ ಒಬ್ಬರು.
ಇವರ ತತ್ವ, ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು
ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ
ಮಹತ್ವಪೂರ್ಣ ಸ್ಥಾನ ಪಡೆದಿವೆ ಎಂದು ಕಮ್ಮರಚೇಡು
ಕಲ್ಯಾಣ ಸ್ವಾಮಿ ಸಂಸ್ಥಾನ ಮಠದ ಪೂಜ್ಯ ಶ್ರೀ ಕಲ್ಯಾಣ
ಮಹಾಸ್ವಾಮಿಯವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ
ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ
ದೊಡ್ಡನಗೌಡ ರಂಗಮದಿರದ ಸಭಾಂಗಣದಲ್ಲಿ ಬುಧವಾರ
ಬೆಂಗಳೂರು,: ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ
ರಾಜ್ಯ ಸರ್ಕಾರವು ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಬಫರ್
ರೋಡ್, ಎಲಿವೇಟೆಡ್ ಕಾರಿಡಾರ್, ಬೆಂಗಳೂರು ಬಿಸಿನೆಸ್ ಕಾರಿಡಾರ್
ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು
ಬೆAಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಸುಧಾಮ್
ದಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಅವರು,
ಬೆಂಗಳೂರಿನ ಸಮಸ್ಯೆ, ಜನಸಂಖ್ಯೆ ದಟ್ಟಣೆ ವಿಚಾರವಾಗಿ ಸದಸ್ಯರಾದ
ಸುಧಾಮ್ ದಾಸ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ನಾನು ಬಹಳ
ಗಂಭೀರವಾಗಿ ಬೆಂಗಳೂರಿನ ಜವಾಬ್ದಾರಿ ವಹಿಸಿಕೊಂಡಿದ್ದೇನೆ.
ಬೆAಗಳೂರು ನವದೆಹಲಿ ರೀತಿ ಯೋಜಿತ ನಗರವಲ್ಲ. ಮಲ್ಲೇಶ್ವರ,
ಜಯನಗರ, ಇಂದಿರಾನಗರದAತಹ ಕೆಲವು ಬಡಾವಣೆಗಳು ಮಾತ್ರ
ಯೋಜಿತವಾಗಿ ರೂಪುಗೊಂಡಿವೆ. ಈ ಹಿಂದೆ ಬಿಎಂಐಸಿಪಿ ರಸ್ತೆ ಆದ
ಕಾರಣ ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ನಿಯಂತ್ರಣವಾಗಿದೆ. ಇಲ್ಲದಿದ್ದರೆ
ಪರಿಸ್ಥಿತಿ ಇನ್ನು ಹದಗೆಡುತ್ತಿತ್ತು. ಈಗ ಸಂಚಾರ ದಟ್ಟಣೆ ನಿಯಂತ್ರಣಕ್ಕೆ
ಬಳ್ಳಾರಿಯಲ್ಲಿ ಸಂಭ್ರಮದ ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ
ರೇಣುಕಾಚಾರ್ಯರ ತತ್ವ, ಬದುಕು ಮಹತ್ವಪೂರ್ಣ
ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ
ದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ರೇಣುಕಾಚಾರ್ಯರು ಬಾಲ್ಯದಲ್ಲೇ ಭಕ್ತಿಯಿಂದ ಪರಿಪೂರ್ಣರಾಗಿದ್ದು,
ಋಷಿಗಳ ಜೊತೆಯಲ್ಲಿ ನಿರಂತರ ಜ್ಞಾನಸಾಧನೆ ನಡೆಸಿ, ಶೈವ ತತ್ವಗಳನ್ನು
ಆಳವಾಗಿ ಅಧ್ಯಯನ ಮಾಡಿದವರು ಎಂದು ತಿಳಿಸಿದರು.
ತೆಲಂಗಾಣದ ಕೊಲ್ಲಿಪಾಕಿ ಎಂಬ ಸ್ಥಳದಲ್ಲಿ ಜನಿಸಿದರೆಂದು
ನAಬಲಾಗಿದೆ. ಲಿಂಗಾಯತ ಧರ್ಮದ ಮೂಲತಃ ಸಿದ್ಧಾಂತಗಳನ್ನು
ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಅವರು
ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಎಂದರು.
ರಾಣೇಬೆನ್ನೂರು ಟಾಂಗಾಕೂಟ ಬಯಲು
ಜಾಗೆ ನಿಷೇಧಾಜ್ಞೆ ಸಡಿಲಿಸಿ ಡಿಸಿ ಆದೇಶ
ಹಾವೇರಿ: ಹೋಳಿ ಹಬ್ಬದ ಪ್ರಯುಕ್ತ ರಾಣೇಬೆನ್ನೂರು ನಗರದ
ಟಾಂಗಾಕೂಟ ಬಯಲು ಜಾಗೆ ನಿಷೇಧಾಜ್ಞೆಯನ್ನು ಮಾ. ೧೩ ರಿಂದ
ಮಾ.೧೫ರವರೆಗೆ ಸಡಿಲುಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ
ದಂಡಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ
ಹೊರಡಿಸಿದ್ದಾರೆ.
ಈ ಸ್ಥಳದಲ್ಲಿ ಬೇರೆ ಸಮಾಜದ ಪ್ರಾರ್ಥನಾ ಮಂದಿರಗಳಿದ್ದು,
ಪ್ರಾರ್ಥನೆಗೆ ಬಂದುಹೋಗುವವರಿಗೆ ಹಿಯಾಳಿಸಿ, ಪ್ರಚೋದನಾತ್ಮಕವಾಗಿ
ಮಾತನಾಡಬಾರದು ಹಾಗೂ
ಸಮಾಜ ಬಾಂಧವರ ಮೂಲಕ, ಹಾಲಿ ಮಾಜಿ ಶಾಸಕರ ಮೂಲಕ
ಒತ್ತಡತಂತ್ರವನ್ನು ಹೇರಿದ್ದಾರೆ.
ಹಾವೇಮುಲ್‌ವಶಕ್ಕೆ ಮುಂದಾಗಿರುವ ಕಾಂಗ್ರೆಸ್‌ನಲ್ಲಿ ೫ ನಿರ್ದೇಶಕರು
ಆಯ್ಕೆಯಾಗಿದ್ದು, ನಾಮ ನಿರ್ದೇಶನ ಸೇರಿ ೬ಸ್ಥಾನಗಳು ಕಾಂಗ್ರೆಸ್‌ಗೆ
ಇರುವ ಕಾರಣಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಸುಲಭವಾಗಿ ಕಾಂಗ್ರೆಸ್‌ಗೆ
ದಕ್ಕುತ್ತವೆ ಎನ್ನುವುದು ಕಾಂಗ್ರೆಸ್ ಶಾಸಕರ ಲೆಕ್ಕಾಚಾರ ಇರಬಹುದು!.
ಹಾವೇರಿಯ ಬಸವೇಶಗೌಡ ಪಾಟೀಲ, ರಾಣಿಬೆನ್ನೂರಿನ
ಮಂಜನಗೌಡ ಪಾಟೀಲ, ಹಿರೇಕೆರೂರನ ಉಜ್ಜನಗೌಡ ಮಾವಿನತೋಪ,
ರಟ್ಟಿಹಳ್ಳಿಯ ಅಶೋಕ ಪಾಟೀಲ , ಹಾನಗಲ್ಲನ ಚಂದ್ರಪ್ಪ ಜಾಲಗಾರ
ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ಸವಣೂರನ ಶಶಿಧರ ಯಲಿಗಾರ
ಹಾಗೂ ಶಿಗ್ಗಾವಿ ಕ್ಷೇತ್ರದ ತಿಪ್ಪಣ್ಣ
ಸಾತಣ್ಣನವರ ಬಿಜೆಪಿಂiÀ
ಬೆAಬಲಿಗರಾಗಿದ್ದು, ಬ್ಯಾಡಗಿಯ
ಪ್ರಕಾಶ ಬನ್ನಿಹಟ್ಟಿ ಕಾಂಗ್ರೆಸ್
ಬಂಡಾಯ ಅಭ್ಯರ್ಥಿ ಯಾಗಿ
ಜಯಗಳಿಸಿದ್ದು, ಸಾಮಾಜಿಕ
ನ್ಯಾಯದಡಿ ಓಬಿಸಿವರ್ಗದಿಂದ
ಹಾನಗಲ್ಲನ ಚಂದ್ರಪ್ಪ ಜಾಲಗಾರ
ಇದ್ದು, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ
ಪಂಗಡದ ನಿರ್ದೇಶಕರು
ಒಕ್ಕೂಟದಲ್ಲಿರದ ಕಾರಣಕ್ಕೆ ಈ
ವರ್ಗಕ್ಕೆ ನಿರ್ದೇಶಕ ಸ್ಥಾನ
ಕೊಡಬೇಕು ಎನ್ನುವುದು ಜಿಲ್ಲೆಯ
೬ಕಾಂಗ್ರೆಸ್ ಶಾಸಕ ಇಂಗಿತವಾಗಿದೆ.
ಹಾವೇರಿ ಹಾಗೂ ಬ್ಯಾಡಗಿ ಮತ್ತು ಶಿಗ್ಗಾಂವಿ ಕ್ಷೇತ್ರಗಳಿಂದ ಒಕ್ಕೂಟಕ್ಕೆ
ಸ್ಪರ್ಧಿಸಿದ್ದ ಕಾಂಗ್ರೆಸ್ ಶಾಸಕರ ಬೆಂಬಲಿಗರು ಸೋತಿರುವ ಕಾರಣಕ್ಕೆ ಈ ಮೂರು ತಾಲೂಕಿಗೆ ಆದ್ಯತೆ ಸಿಗಬೇಕು, ಅದಲ್ಲೂ ಎಸ್‌ಸಿ ಮತ್ತು ಎಸ್ಟಿಗೆ
ಸೇರಿರುವರೇ ನಿರ್ದೇಶರಾಗಬೇಕೆನ್ನುವುದು ಇವರ ಆಶಯವಾಗಿದೆ.
ಆದರೆ ಇರುವ ಒಂದು ಸ್ಥಾನಕ್ಕೆ ಈ ವರ್ಗಗಳಲ್ಲಿ ತೀವೃ ಪೈಪೋಟಿ ಇರುವ ಕಾರಣಕ್ಕೆ ಯಾವ ತಾಲೂಕಿಗೆ, ಯಾವ ಶಾಸಕರ ಬೆಂಬಲಿಗರಿಗೆ
ಹಾವೇರಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಾಮ ನಿರ್ದೇಶನ ಸ್ಥಾನ
ಸಿಗುವುದೋ ಎನ್ನುವ ಕೂತುಹಲ ಮನೆ ಮಾಡಿದೆ.
ಅಂತಿಮವಾಗಿ ಈ ನಿರ್ದೇಶಕ ಸ್ಥಾನ ಎಸ್ಸಿಗೋ-ಎಸ್ಟಿಗೋ ಇಲ್ಲವೇ ಬರೆ ವರ್ಗಗಳಿಗೆ ದಕ್ಕವುದೋ ಕಾದು ನೋಡಬೇಕು.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

 

ಹಾವೇರಿ ಹಾಲು ಒಕ್ಕೂಟಕ್ಕೆ ನಾಮ ನಿರ್ದೇಶನದಗೊಳ್ಳುವವರು ಯಾರು?

ಹಾವೇರಿ; ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡ ಅಸ್ತಿತ್ವಕ್ಕೆ
ಬಂದಿರುವ ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ
ಒಕ್ಕೂಟಕ್ಕೆ (ಹಾವೇಮುಲ್) ಮಾ. ೨ರಂದು ನಡೆದ ೮ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ೫ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ
ಮೊದಲ ಬಾರಿಗೆ ಹಾವೇಮುಲ್‌ನಲ್ಲಿ ಅಧಿಕಾರಕ್ಕೆ ಬಂದಿದ್ದು, ಇದೀಗ ಹಾವೇರಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಾಮ ನಿರ್ದೇಶನದ
ಒಂದು ಸ್ಥಾನಕ್ಕೆ ತೀವೃ ಪೈಪೋಟಿ ನಡೆದಿದೆ.
ಶೀರ್ಘದಲ್ಲಿಯೇ ಒಕ್ಕೂಟದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವುದರಿಂದ ಹಾವೇರಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಕ್ಕೆ
ಸರ್ಕಾರದಿಂದ ಇರುವ ಒಂದು ನಿರ್ದೇಶಕ ಸ್ಥಾನದ ನಾಮ ನಿರ್ದೇಶನ ಮಹತ್ವ ಪಡೆದುಕೊಂಡಿದೆ.
ಒಕ್ಕೂಟದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರ್ದೇಶಕರು ಇರದ ಕಾರಣಕ್ಕೆ ಎಸ್ಸಿ-ಎಸ್ಟಿ ವರ್ಗಕ್ಕೆ ಸಹಜವಾಗಿ ನಾಮ
ನಿರ್ದೇಶನ ಅದ್ಯತೆ ಸಿಗುವ ಕಾರಣಕ್ಕೆ ಈ ವರ್ಗಗಳಿಂದ ನಿರ್ದೇಶನಕ್ಕೆ ತೀವೃ ಪೈಪೋಟಿ ನಡೆದಿದೆ.
ಕಾಟೇನಹಳ್ಳಿಗ್ರಾಮದ ಕಾಂಗ್ರೆಸ್‌ಪಕ್ಷದ ಮುಖಂಡ, ತಾ.ಪಂ.ಮಾಜಿ
ಸದಸ್ಯ ಅಶೋಕ ಹರನಗಿರಿ ಪರಿಶಿಷ್ಟವರ್ಗದಿಂದ ನಾಮನಿರ್ದೇಶನಕ್ಕೆ
ಪೈಪೋಟಿ ನಡೆಸಿದರೆ, ಇತ್ತ ದೇವಗಿರಿಯ ಕಾಂಗ್ರೆಸ್ ಮುಖಂಡ, ಭೂನ್ಯಾಯ
ಮಂಡಳಿಯ ಮಾಜಿ ಸದಸ್ಯ ಬಸವರಾಜ ಹೆಡಿಗೊಂಡ ಪರಿಶಿಷ್ಟವರ್ಗದಿಂದ
ನಾಮಕರಣಗೊಳ್ಳಲು ಪೈಪೋಟಿಗಳಿದಿದ್ದಾರೆ.
ಇಬ್ಬರೂ ಸಹ ಶಾಸಕ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ
ಶಿವಣ್ಣನವರ ಕಟ್ಟಾ ಬೆಂಬಲಿಗರಾಗಿದ್ದು, ಈ ಇಬ್ಬರು ಹಾವೇರಿ ಜಿಲ್ಲಾ
ಸಹಕಾರಿ ಹಾಲು ಒಕ್ಕೂಟದ ನಾಮ ನಿರ್ದೇಶ£ಗೊಳ್ಳಲು ರಾಜಕೀಯದ
ಪಟ್ಟು ಹಾಗೂ ಮುಟ್ಟುಗಳನ್ನು ಹಾಕಿದ್ದಾರೆ. ತಮ್ಮ ಪರವಾಗಿ ಬೆಂಬಲಿಸಲು
ಬಳ್ಳಾರಿ : ಜಗದ್ಗುರು ರೇಣುಕಾಚಾರ್ಯರು ವೀರಶೈವ
ಧರ್ಮದ ಮಹಾನ್ ಶರಣ ಗುರುಗಳಲ್ಲಿ ಒಬ್ಬರು.
ಇವರ ತತ್ವ, ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು
ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ
ಮಹತ್ವಪೂರ್ಣ ಸ್ಥಾನ ಪಡೆದಿವೆ ಎಂದು ಕಮ್ಮರಚೇಡು
ಕಲ್ಯಾಣ ಸ್ವಾಮಿ ಸಂಸ್ಥಾನ ಮಠದ ಪೂಜ್ಯ ಶ್ರೀ ಕಲ್ಯಾಣ
ಮಹಾಸ್ವಾಮಿಯವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ
ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ
ದೊಡ್ಡನಗೌಡ ರಂಗಮದಿರದ ಸಭಾಂಗಣದಲ್ಲಿ ಬುಧವಾರ
ಬೆಂಗಳೂರು,: ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ
ರಾಜ್ಯ ಸರ್ಕಾರವು ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಬಫರ್
ರೋಡ್, ಎಲಿವೇಟೆಡ್ ಕಾರಿಡಾರ್, ಬೆಂಗಳೂರು ಬಿಸಿನೆಸ್ ಕಾರಿಡಾರ್
ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು
ಬೆAಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಸುಧಾಮ್
ದಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಅವರು,
ಬೆಂಗಳೂರಿನ ಸಮಸ್ಯೆ, ಜನಸಂಖ್ಯೆ ದಟ್ಟಣೆ ವಿಚಾರವಾಗಿ ಸದಸ್ಯರಾದ
ಸುಧಾಮ್ ದಾಸ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ನಾನು ಬಹಳ
ಗಂಭೀರವಾಗಿ ಬೆಂಗಳೂರಿನ ಜವಾಬ್ದಾರಿ ವಹಿಸಿಕೊಂಡಿದ್ದೇನೆ.
ಬೆAಗಳೂರು ನವದೆಹಲಿ ರೀತಿ ಯೋಜಿತ ನಗರವಲ್ಲ. ಮಲ್ಲೇಶ್ವರ,
ಜಯನಗರ, ಇಂದಿರಾನಗರದAತಹ ಕೆಲವು ಬಡಾವಣೆಗಳು ಮಾತ್ರ
ಯೋಜಿತವಾಗಿ ರೂಪುಗೊಂಡಿವೆ. ಈ ಹಿಂದೆ ಬಿಎಂಐಸಿಪಿ ರಸ್ತೆ ಆದ
ಕಾರಣ ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ನಿಯಂತ್ರಣವಾಗಿದೆ. ಇಲ್ಲದಿದ್ದರೆ
ಪರಿಸ್ಥಿತಿ ಇನ್ನು ಹದಗೆಡುತ್ತಿತ್ತು. ಈಗ ಸಂಚಾರ ದಟ್ಟಣೆ ನಿಯಂತ್ರಣಕ್ಕೆ
ಬಳ್ಳಾರಿಯಲ್ಲಿ ಸಂಭ್ರಮದ ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ
ರೇಣುಕಾಚಾರ್ಯರ ತತ್ವ, ಬದುಕು ಮಹತ್ವಪೂರ್ಣ
ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ
ದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ರೇಣುಕಾಚಾರ್ಯರು ಬಾಲ್ಯದಲ್ಲೇ ಭಕ್ತಿಯಿಂದ ಪರಿಪೂರ್ಣರಾಗಿದ್ದು,
ಋಷಿಗಳ ಜೊತೆಯಲ್ಲಿ ನಿರಂತರ ಜ್ಞಾನಸಾಧನೆ ನಡೆಸಿ, ಶೈವ ತತ್ವಗಳನ್ನು
ಆಳವಾಗಿ ಅಧ್ಯಯನ ಮಾಡಿದವರು ಎಂದು ತಿಳಿಸಿದರು.
ತೆಲಂಗಾಣದ ಕೊಲ್ಲಿಪಾಕಿ ಎಂಬ ಸ್ಥಳದಲ್ಲಿ ಜನಿಸಿದರೆಂದು
ನAಬಲಾಗಿದೆ. ಲಿಂಗಾಯತ ಧರ್ಮದ ಮೂಲತಃ ಸಿದ್ಧಾಂತಗಳನ್ನು
ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಅವರು
ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಎಂದರು.
ರಾಣೇಬೆನ್ನೂರು ಟಾಂಗಾಕೂಟ ಬಯಲು
ಜಾಗೆ ನಿಷೇಧಾಜ್ಞೆ ಸಡಿಲಿಸಿ ಡಿಸಿ ಆದೇಶ
ಹಾವೇರಿ: ಹೋಳಿ ಹಬ್ಬದ ಪ್ರಯುಕ್ತ ರಾಣೇಬೆನ್ನೂರು ನಗರದ
ಟಾಂಗಾಕೂಟ ಬಯಲು ಜಾಗೆ ನಿಷೇಧಾಜ್ಞೆಯನ್ನು ಮಾ. ೧೩ ರಿಂದ
ಮಾ.೧೫ರವರೆಗೆ ಸಡಿಲುಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ
ದಂಡಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ
ಹೊರಡಿಸಿದ್ದಾರೆ.
ಈ ಸ್ಥಳದಲ್ಲಿ ಬೇರೆ ಸಮಾಜದ ಪ್ರಾರ್ಥನಾ ಮಂದಿರಗಳಿದ್ದು,
ಪ್ರಾರ್ಥನೆಗೆ ಬಂದುಹೋಗುವವರಿಗೆ ಹಿಯಾಳಿಸಿ, ಪ್ರಚೋದನಾತ್ಮಕವಾಗಿ
ಮಾತನಾಡಬಾರದು ಹಾಗೂ
ಸಮಾಜ ಬಾಂಧವರ ಮೂಲಕ, ಹಾಲಿ ಮಾಜಿ ಶಾಸಕರ ಮೂಲಕ
ಒತ್ತಡತಂತ್ರವನ್ನು ಹೇರಿದ್ದಾರೆ.
ಹಾವೇಮುಲ್‌ವಶಕ್ಕೆ ಮುಂದಾಗಿರುವ ಕಾಂಗ್ರೆಸ್‌ನಲ್ಲಿ ೫ ನಿರ್ದೇಶಕರು
ಆಯ್ಕೆಯಾಗಿದ್ದು, ನಾಮ ನಿರ್ದೇಶನ ಸೇರಿ ೬ಸ್ಥಾನಗಳು ಕಾಂಗ್ರೆಸ್‌ಗೆ
ಇರುವ ಕಾರಣಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಸುಲಭವಾಗಿ ಕಾಂಗ್ರೆಸ್‌ಗೆ
ದಕ್ಕುತ್ತವೆ ಎನ್ನುವುದು ಕಾಂಗ್ರೆಸ್ ಶಾಸಕರ ಲೆಕ್ಕಾಚಾರ ಇರಬಹುದು!.
ಹಾವೇರಿಯ ಬಸವೇಶಗೌಡ ಪಾಟೀಲ, ರಾಣಿಬೆನ್ನೂರಿನ
ಮಂಜನಗೌಡ ಪಾಟೀಲ, ಹಿರೇಕೆರೂರನ ಉಜ್ಜನಗೌಡ ಮಾವಿನತೋಪ,
ರಟ್ಟಿಹಳ್ಳಿಯ ಅಶೋಕ ಪಾಟೀಲ , ಹಾನಗಲ್ಲನ ಚಂದ್ರಪ್ಪ ಜಾಲಗಾರ
ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ಸವಣೂರನ ಶಶಿಧರ ಯಲಿಗಾರ
ಹಾಗೂ ಶಿಗ್ಗಾವಿ ಕ್ಷೇತ್ರದ ತಿಪ್ಪಣ್ಣ
ಸಾತಣ್ಣನವರ ಬಿಜೆಪಿಂiÀ
ಬೆAಬಲಿಗರಾಗಿದ್ದು, ಬ್ಯಾಡಗಿಯ
ಪ್ರಕಾಶ ಬನ್ನಿಹಟ್ಟಿ ಕಾಂಗ್ರೆಸ್
ಬಂಡಾಯ ಅಭ್ಯರ್ಥಿ ಯಾಗಿ
ಜಯಗಳಿಸಿದ್ದು, ಸಾಮಾಜಿಕ
ನ್ಯಾಯದಡಿ ಓಬಿಸಿವರ್ಗದಿಂದ
ಹಾನಗಲ್ಲನ ಚಂದ್ರಪ್ಪ ಜಾಲಗಾರ
ಇದ್ದು, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ
ಪಂಗಡದ ನಿರ್ದೇಶಕರು
ಒಕ್ಕೂಟದಲ್ಲಿರದ ಕಾರಣಕ್ಕೆ ಈ
ವರ್ಗಕ್ಕೆ ನಿರ್ದೇಶಕ ಸ್ಥಾನ
ಕೊಡಬೇಕು ಎನ್ನುವುದು ಜಿಲ್ಲೆಯ
೬ಕಾಂಗ್ರೆಸ್ ಶಾಸಕ ಇಂಗಿತವಾಗಿದೆ.
ಹಾವೇರಿ ಹಾಗೂ ಬ್ಯಾಡಗಿ ಮತ್ತು ಶಿಗ್ಗಾಂವಿ ಕ್ಷೇತ್ರಗಳಿಂದ ಒಕ್ಕೂಟಕ್ಕೆ
ಸ್ಪರ್ಧಿಸಿದ್ದ ಕಾಂಗ್ರೆಸ್ ಶಾಸಕರ ಬೆಂಬಲಿಗರು ಸೋತಿರುವ ಕಾರಣಕ್ಕೆ ಈ ಮೂರು ತಾಲೂಕಿಗೆ ಆದ್ಯತೆ ಸಿಗಬೇಕು, ಅದಲ್ಲೂ ಎಸ್‌ಸಿ ಮತ್ತು ಎಸ್ಟಿಗೆ
ಸೇರಿರುವರೇ ನಿರ್ದೇಶರಾಗಬೇಕೆನ್ನುವುದು ಇವರ ಆಶಯವಾಗಿದೆ.
ಆದರೆ ಇರುವ ಒಂದು ಸ್ಥಾನಕ್ಕೆ ಈ ವರ್ಗಗಳಲ್ಲಿ ತೀವೃ ಪೈಪೋಟಿ ಇರುವ ಕಾರಣಕ್ಕೆ ಯಾವ ತಾಲೂಕಿಗೆ, ಯಾವ ಶಾಸಕರ ಬೆಂಬಲಿಗರಿಗೆ
ಹಾವೇರಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಾಮ ನಿರ್ದೇಶನ ಸ್ಥಾನ
ಸಿಗುವುದೋ ಎನ್ನುವ ಕೂತುಹಲ ಮನೆ ಮಾಡಿದೆ.
ಅಂತಿಮವಾಗಿ ಈ ನಿರ್ದೇಶಕ ಸ್ಥಾನ ಎಸ್ಸಿಗೋ-ಎಸ್ಟಿಗೋ ಇಲ್ಲವೇ ಬರೆ ವರ್ಗಗಳಿಗೆ ದಕ್ಕವುದೋ ಕಾದು ನೋಡಬೇಕು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...