ಹಾವೇರಿ; ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯ ದ ಪಾಲಾಗಿದೆ. ಭಾನುವಾರ ಹಾವೇರಿ ಯ ಪ್ರವಾಸಿ ಮಂದಿರದಲ್ಲಿ ನಡೆದ ಕಸಾಪ ಕಾರ್ಯಕಾರಿ ಸಭೆಯಲ್ಲಿ ನಿರ್ಣಯಮಾಡಲಾಗಿದೆ ಎಂದು ಸಭೆಯ ನಂತರ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ತಿಳಿದದ್ದಾರೆ.
ಏಲಕ್ಕಿ ನಾಡಿನಿಂದ ಸಕ್ಕರೆ ನಾಡಿಗೆ ಸಮ್ಮೇಳನದ ಸಮ್ಮೇಳನ ದ ಆತಿಥ್ಯ ದೊರೆತಿದೆ. ಬಗ್ಗೆ ಮಾತನಾಡಿದ ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ರವಿಅವರುನಿರ್ಮಲಾನಂದ ಸ್ವಾಮಿಜಿ ಅವರೊಂದಿಗೆ ಚರ್ಚಿಸಿ ಯಶಸ್ವಿ ಸಮ್ಮೇಳನ ಸಂಘಟಿಸುವ ಭರವಸೆ ನೀಡಿದರು.