ಹಾವೇರಿಯಲ್ಲಿ  ನೀರಿಗೆ ಸಿಲುಕಿದ ಎಂಎಲ್ಸಿ ಡಾ. ಸರ್ಜಿ ಅವರ ಕಾರು, ಅಪಾಯದಿಂದ ಪಾರು-ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ 

Date:

ಹಾವೇರಿಯಲ್ಲಿ
ನೀರಿಗೆ ಸಿಲುಕಿದ ಎಂಎಲ್ಸಿ ಡಾ. ಸರ್ಜಿ ಅವರ ಕಾರು, ಅಪಾಯದಿಂದ ಪಾರು-ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ
ಹಾವೇರಿ: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇಲ್ಲಿನ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಬರುತ್ತಿದ್ದ ವಿಧಾನ ಪರಿಷತ್ ಸದಸ್ಯ: ಡಾ. ಧನಂಜಯ
ಸರ್ಜಿಅವರಿದ್ದ ಕಾರು ಮಳೆ ನೀರಿನಲ್ಲಿ ಸಿಲುಕಿ ಡಾಕ್ಟರ್ ಸರ್ಜಿ ಕಾರಿನಿಂದ ಹೊರಬರಲು ಪರದಾಡಿದರು. ಡಾ.ಸರ್ಜಿ ಅವರು ಸುರಕ್ಷಿತ ವಾಗಿದ್ದಾರೆ.
ಮಳೆಯ ‌ನೀರು ಅಪಾರ ಪ್ರಮಾಣದಲ್ಲಿ‌ಹರಿಯುತ್ತಿದ್ದ ವೇಳೆಎಜಿಪಿ ಗ್ಯಾಸ್ ಕಂಪನಿಯವರು
ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆ ಯಲ್ಲಿ 9 ಆಡಿ ಗುಂಡಿ ತೋಡಿದ್ದು, ಈ ಗುಂಡಿಯಲ್ಲಿ ಡಾ.ಸರ್ಜಿಅವರ ಕಾರು ಸಿಲುಕಿತ್ತು. ಈವೇಳೆ ಕಾರಿನಲ್ಲಿ‌ ಇದ್ದ ಡಾ.ಧನಂಜಯ ಸರ್ಜಿ ಹೊರಬರಲು ಪರದಾಡಿದರು.
ವಿಷಯ ತಿಳಿದ  ಜಿಲ್ಲಾಧಿಕಾರಿ ವಿಜಯ ಮಹಾಂತೇಶ್,ಡಿಎಚ್ಓ ಅವರು
ಸ್ಥಳಕ್ಕೆ ಭೇಟಿ ನೀಡಿದರು.
 ಸ್ಥಳೀಯರು ಅಧಿಕಾರಿಗಳು ಹರಸಾಸಪಟ್ಟು ವಿಧಾನ ಪರಿಷತ್ ಸದಸ್ಯರ ಕಾರನ್ನು ಹೊರ ತಂದರು.
ಈ ಮಧ್ಯೆಹಾವೇರಿಯಲ್ಲಿಮಂಗಳವಾರ
ಹಲವೆಡೆ ಗುಡುಗು-ಸಿಡಿಲು ಸಮೇತ ಧಾರಕಾರ ಮಳೆಯಾಗಿದ್ದು, ಹಾವೇರಿ ನಗರದ ನಾಗೇಂದ್ರನಮಟ್ಟಿ ರ ರೈಲ್ವೆ ಕೆಲಸತೆಯಲ್ಲಿ ನೀರಿನಲ್ಲಿ ಆಟೋ ಒಂದು ಕೊಚ್ಚಿಕೊಂಡು ಹೋಗಿ ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಹಾವೇರಿ ಯ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರವಾಸಿ ಮಂದಿರ, ತಹಶಿಲ್ದಾರ ಕಚೇರಿ ಬಳಿಯ‌ಗಾಂಧಿ ಭವನಕ್ಕೆ ಮಳೆ‌ನೀರು ನುಗ್ಗಿತ್ತು. ನಗರದ ಅನೇಕ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದರು.
ರಾಣೇಬೆನ್ನೂರಿನ ಹೊರವಲಯದಲ್ಲಿ
ಬಿರುಗಾಳಿಗೆ 2 ವಿದ್ಯುತ್ ಕಂಬಗಳು ಧರೆಗುರುಳಿವೆ.
ಇದರಿಂದ‌ವಾಹನ ಸವಾರರು ಪರದಾಡಿದರು.
ಧಾರಕಾರ ಮಳೆಗೆ ರಸ್ತೆ ಮೇಲೆ ನೀರುಹರಿಯಿತು.
ಕೆಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಬಾರಿ ಮಳೆಗೆ ನೀರಿನಲ್ಲಿ
ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ
ನಾಗರಾಜ್ ಕೊಳಚಿ ಎಂಬುರ ರಿಕ್ಸಾ‌ನೀರಿನಲ್ಲಿ ಕೊಚ್ಚಿ ಕೊಂಡ ನಾಪತ್ತೆಯಾಗಿದೆ.

 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿಯಲ್ಲಿ
ನೀರಿಗೆ ಸಿಲುಕಿದ ಎಂಎಲ್ಸಿ ಡಾ. ಸರ್ಜಿ ಅವರ ಕಾರು, ಅಪಾಯದಿಂದ ಪಾರು-ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ
ಹಾವೇರಿ: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇಲ್ಲಿನ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಬರುತ್ತಿದ್ದ ವಿಧಾನ ಪರಿಷತ್ ಸದಸ್ಯ: ಡಾ. ಧನಂಜಯ
ಸರ್ಜಿಅವರಿದ್ದ ಕಾರು ಮಳೆ ನೀರಿನಲ್ಲಿ ಸಿಲುಕಿ ಡಾಕ್ಟರ್ ಸರ್ಜಿ ಕಾರಿನಿಂದ ಹೊರಬರಲು ಪರದಾಡಿದರು. ಡಾ.ಸರ್ಜಿ ಅವರು ಸುರಕ್ಷಿತ ವಾಗಿದ್ದಾರೆ.
ಮಳೆಯ ‌ನೀರು ಅಪಾರ ಪ್ರಮಾಣದಲ್ಲಿ‌ಹರಿಯುತ್ತಿದ್ದ ವೇಳೆಎಜಿಪಿ ಗ್ಯಾಸ್ ಕಂಪನಿಯವರು
ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆ ಯಲ್ಲಿ 9 ಆಡಿ ಗುಂಡಿ ತೋಡಿದ್ದು, ಈ ಗುಂಡಿಯಲ್ಲಿ ಡಾ.ಸರ್ಜಿಅವರ ಕಾರು ಸಿಲುಕಿತ್ತು. ಈವೇಳೆ ಕಾರಿನಲ್ಲಿ‌ ಇದ್ದ ಡಾ.ಧನಂಜಯ ಸರ್ಜಿ ಹೊರಬರಲು ಪರದಾಡಿದರು.
ವಿಷಯ ತಿಳಿದ  ಜಿಲ್ಲಾಧಿಕಾರಿ ವಿಜಯ ಮಹಾಂತೇಶ್,ಡಿಎಚ್ಓ ಅವರು
ಸ್ಥಳಕ್ಕೆ ಭೇಟಿ ನೀಡಿದರು.
 ಸ್ಥಳೀಯರು ಅಧಿಕಾರಿಗಳು ಹರಸಾಸಪಟ್ಟು ವಿಧಾನ ಪರಿಷತ್ ಸದಸ್ಯರ ಕಾರನ್ನು ಹೊರ ತಂದರು.
ಈ ಮಧ್ಯೆಹಾವೇರಿಯಲ್ಲಿಮಂಗಳವಾರ
ಹಲವೆಡೆ ಗುಡುಗು-ಸಿಡಿಲು ಸಮೇತ ಧಾರಕಾರ ಮಳೆಯಾಗಿದ್ದು, ಹಾವೇರಿ ನಗರದ ನಾಗೇಂದ್ರನಮಟ್ಟಿ ರ ರೈಲ್ವೆ ಕೆಲಸತೆಯಲ್ಲಿ ನೀರಿನಲ್ಲಿ ಆಟೋ ಒಂದು ಕೊಚ್ಚಿಕೊಂಡು ಹೋಗಿ ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಹಾವೇರಿ ಯ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರವಾಸಿ ಮಂದಿರ, ತಹಶಿಲ್ದಾರ ಕಚೇರಿ ಬಳಿಯ‌ಗಾಂಧಿ ಭವನಕ್ಕೆ ಮಳೆ‌ನೀರು ನುಗ್ಗಿತ್ತು. ನಗರದ ಅನೇಕ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದರು.
ರಾಣೇಬೆನ್ನೂರಿನ ಹೊರವಲಯದಲ್ಲಿ
ಬಿರುಗಾಳಿಗೆ 2 ವಿದ್ಯುತ್ ಕಂಬಗಳು ಧರೆಗುರುಳಿವೆ.
ಇದರಿಂದ‌ವಾಹನ ಸವಾರರು ಪರದಾಡಿದರು.
ಧಾರಕಾರ ಮಳೆಗೆ ರಸ್ತೆ ಮೇಲೆ ನೀರುಹರಿಯಿತು.
ಕೆಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಬಾರಿ ಮಳೆಗೆ ನೀರಿನಲ್ಲಿ
ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ
ನಾಗರಾಜ್ ಕೊಳಚಿ ಎಂಬುರ ರಿಕ್ಸಾ‌ನೀರಿನಲ್ಲಿ ಕೊಚ್ಚಿ ಕೊಂಡ ನಾಪತ್ತೆಯಾಗಿದೆ.

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...