ಮನೆ ಕಟ್ಟಿಸಿಕೊಡ್ರೀಯಪ್ಪಾ……

Date:

ಮನೆ ಕಟ್ಟಿಸಿಕೊಡ್ರೀಯಪ್ಪಾ……
ಹಾವೇರಿ: ತಾಲಾಕಿನಲ್ಲಿ ಸುರಿದ ಭಾರೀ ಮಳೆಗೆ ಅನೇಕ ಮನೆಗಳು ಧರಶಾಹಿಯಶಗಿದ್ದು, ಸೋಮವಾರ ಇಲ್ಲಿನ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ್ದ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಸಭೆಗೆ ಆಗಮಿಸಿದ ವಯೋವೃದ್ಧೆ ಯೋರ್ವಗಳು ಮನೆಗೆ ಮಳೆ ಬಿದ್ದಿದೆ. ನನಗೆ ಮನೆಕಟ್ಟಿಸಿಕೊಡ್ರೀಯಪ್ಪಾ ಎಂದು ಉಪಸಭಾಪತಿಗಳಿಗೆ ಮನವಿ ಅರ್ಪಿಸಿ ಕೈಮುಗಿದು ಬೇಡಿಕೊಂಡಳು. ರುದ್ರಪ್ಪ ಲಮಾಣಿ ಅವರು ಸಭೆ ಮುಗಿದ ನಂತರ ಬೇಟಿಯಾಗುವುದಾಗಿ ವೃದ್ಧೆಗೆ ಸಮಾದಾನ ಹೇಳಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಮನೆ ಕಟ್ಟಿಸಿಕೊಡ್ರೀಯಪ್ಪಾ……
ಹಾವೇರಿ: ತಾಲಾಕಿನಲ್ಲಿ ಸುರಿದ ಭಾರೀ ಮಳೆಗೆ ಅನೇಕ ಮನೆಗಳು ಧರಶಾಹಿಯಶಗಿದ್ದು, ಸೋಮವಾರ ಇಲ್ಲಿನ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ್ದ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಸಭೆಗೆ ಆಗಮಿಸಿದ ವಯೋವೃದ್ಧೆ ಯೋರ್ವಗಳು ಮನೆಗೆ ಮಳೆ ಬಿದ್ದಿದೆ. ನನಗೆ ಮನೆಕಟ್ಟಿಸಿಕೊಡ್ರೀಯಪ್ಪಾ ಎಂದು ಉಪಸಭಾಪತಿಗಳಿಗೆ ಮನವಿ ಅರ್ಪಿಸಿ ಕೈಮುಗಿದು ಬೇಡಿಕೊಂಡಳು. ರುದ್ರಪ್ಪ ಲಮಾಣಿ ಅವರು ಸಭೆ ಮುಗಿದ ನಂತರ ಬೇಟಿಯಾಗುವುದಾಗಿ ವೃದ್ಧೆಗೆ ಸಮಾದಾನ ಹೇಳಿದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...