ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್

Date:

ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್
ನನಗೊಂದು ತಾಯಿ ನಾಡಿಲ್ಲ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ. ನಮ್ಮನ್ನು ಕೀಳಾಗಿ ಕಾಣುವ ಈ ನಾಡನ್ನು, ಈ ಧರ್ಮವನ್ನು ನನ್ನ ನಾಡೆಂದು, ನನ್ನ ಧರ್ಮವೆಂದು ಹೇಗೆ ಕರೆಯಲಿ? ಹೇಗೆ ಭಾವಿಸಲಿ? ಈ ವಿ?ಯದಲ್ಲಿ ನನ್ನನ್ನು ದೇಶದ್ರೋಹಿಯೆಂದು ಕರೆಯುವುದಾದರೆ ಅದಕ್ಕೆ ನನ್ನ ವಿ?ದವಿಲ್ಲ. ನಾನು ದೇಶದ್ರೋಹಿ ಎನ್ನುವುದಾದರೆ ಅದಕ್ಕೆ ಕಾರಣ ಈ ನಾಡು. ತುಳಿತಕೊಳಗಾದ ನನ್ನ ಜೀವಕ್ಕೆ ಮಾನವೀಯ ಹಕ್ಕುಗಳನ್ನು ದೊರಕಿಸುವ ಹೋರಾಟದಲ್ಲಿ ದೇಶದ ಹಿತಕ್ಕೆ ತೊಂದರೆ ಎನ್ನುವುದಾದರೆ ಅದನ್ನು ದೇಶದ್ರೋಹವೆಂದು ನಾನು ಪರಿಗಣಿಸುವುದೇ ಇಲ್ಲ.
ಇದು ಸಿಡಿಲಗೂಡಿನ ಸ್ಪೋಟ:೯೩೧ ಆಗಸ್ಟ್ ೧೪ ರಂದು ಗಾಂಧೀಜಿಯವರಿಗೆ ನೇರವಾಗಿ ಡಾ.ಅಂಬೇಡ್ಕರ್ ಹೇಳಿದ ಮಾತುಗಳಿವು. ಈ ಮಾತುಗಳು ಕೇವಲ ಮಾತುಗಳಲ್ಲ, ಶತಮಾನಗಳ ನೋವು ಸಿಟ್ಟಾಗಿ ಸಿಡಿದು ದೇಶ, ದೇಶಭಕ್ತಿ ಮುಂತಾದ ಪರಿಕಲ್ಪನೆಗಳೆಲ್ಲ ಪೊಳ್ಳಾಗಿ ಕಂಡು ಪುಡಿಮಾಡಿದ ವಿಧಾನ ಇದು. ಭೂಪಟ ಭಕ್ತಿಯ ದೇಶಪ್ರೇಮಿಗಳ ಭಾವುಕತನಕ್ಕೆ ಇವರ ಮಾತುಗಳು ಅಸಹನೀಯವೆನಿಸಬಹುದು. ದೇಶದ್ರೋಹದ ಉದಾಹರಣೆ ಎನಿಸಬಹುದು. ಆದರೆ ದೇಶಭಕ್ತಿಯಂತ ಪರಿಕಲ್ಪನೆಗಳು ಶೋ?ಣೆಯೇ ಸಾಮಾನ್ಯ ಸ್ಥಿತಿಯಾದ ದೇಶದಲ್ಲಿ ಹೇಗೆ ಅರ್ಥಹೀನವಾಗುತ್ತದೆಯಂಬುದಕ್ಕೆ ಅಂಬೇಡ್ಕರ್ ಅವರ ಅಭಿಪ್ರಾಯ ಒಂದು ಉತ್ತಮ ಉದಾಹರಣೆ.
೧೨ನೇ ಶತಮಾನದಲ್ಲಿ ಸಮಾಜ ಸುಧಾರಣೆಯ ಒಂದು ಬೆಳಕಾಗಿದ್ದು ಬಸವಣ್ಣನವರಂತೆ ೨೦ನೇ ಶತಮಾನದಲ್ಲಿ ಸಿಡಿದ ಒಂದು ಕ್ರಾಂತಿಯ ಕಿಡಿ ಅಂಬೇಡ್ಕರ್. ಇವರ ಬದುಕನ್ನು ದಾಖಲಿಸಿರುವ ಧನಂಜಯ ಖೇರ್ ಅವರು ಅಂಬೇಡ್ಕರ್ ಅವರು ತಮ್ಮ ಹಣೆಯ ಬರಹವನ್ನು ಬರೆಯಲು ಬ್ರಹ್ಮನಿಗೆ ಅವಕಾಶ ಕೊಟ್ಟವರಲ್ಲ. ತಾವೇ ಬರೆದುಕೊಂಡವರು, ಸ್ವಸಾಮರ್ಥ್ಯದಿಂದ ಹಳ್ಳಿಯಿಂದ ದಿಲ್ಲಿಯವರೆಗೆ ಬೆಳೆದವರು. ಅವರು ಭಾರತೀಯ ರಾಜಕೀಯ ಹಾಗೂ ಸಾಮಾಜಿಕ ಚಿಂತನೆಯ ಮೇಲೆ ಪ್ರಭಾವ ಬೀರಬಲ್ಲಂತಹ ಹಿಂದುಸ್ತಾನದ ಒಂದು ದೊಡ್ಡ ಜನಾಂಗದ ಮೇಲೆ ಅದಮ್ಯ ಪ್ರಭಾವ ಬೀರಿದರು ಎಂದಿದ್ದಾರೆ.
ವರ್ಗರಹಿತ, ವರ್ಣರಹಿತ, ಸಮಾಜದ ಕನಸು ಕಂಡ ಸರ್ವಸಮಾನತೆಯನ್ನು ಬಯಸಿದ ಪ್ರತಿಭಾವಂತ ನಾಯಕ ರಾಜಕೀಯ ಮತ್ಸದಿ ಅಂಬೇಡ್ಕರ್ ಅವರು ಒಂದು ಜನಾಂಗದ ಕಣ್ಣು. ತೆರೆಸಿದ ಮೇಧಾವಿ. ಜಾತಿ ನಂಬಿಕೆಗೆ ಕಾರಣ ಧರ್ಮ, ಜಾತಿ, ಭಾವನೆಗೆ ನೀರು ಗೊಬ್ಬರ ಹಾಕಿ ಬೆಳೆಸಿರುವ ಮೂಲಗಳೆಂದರೆ ಹಿಂದೂಗಳು ನಂಬಿಕೊಂಡು ಬಂದಿರುವ ಧರ್ಮಶಾಸ್ತ್ರ ಗ್ರಂಥಗಳು, ಮಾನವೀಯತೆಯನ್ನು ನಿಜವಾದ ಶತ್ರುಗಳಾಗಿರುವ ವೇದಗಳನ್ನು ನಾಶಮಾಡಿ ಎಂದು ಹೇಳಿದ ಅಂಬೇಡ್ಕರ್ ಅವರು ಶಾಸ್ತ್ರಗಳ ಧಾಸ್ಯದಿಂದ ಬಿಡುಗಡೆ ಹೊಂದಲು ಜನಸಮುದಾಯಕ್ಕೆ ಕರೆ ನೀಡಿದರು. ಅಂಬೇಡ್ಕರ್ ಅವರು ರಾಜಕೀಯ ಸ್ವತಂತ್ರಕ್ಕಾಗಿ ಹೋರಾಡಿದರೂ. ಅವರ ಆದ್ಯತೆ ಇದ್ದೂದ ಸಾಮಾಜಿಕ ಸಮಾನತೆಗಾಗಿ ಜೀವದೃಷ್ಟಿ ಮತ್ತು ಮಾನವ ಮೌಲ್ಯಗಳ ಘನತೆಗಾಗಿ.
ನಿಮ್ಮ ಗುಲಾಮಗಿರಿಯನ್ನು ನೀವೇ ಕಿತ್ತೆಸೆಯಬೇಕು. ಅದಕ್ಕಾಗಿ ದೇವರಿಗಾಗಿ ಅಥವಾ ಮಹಾಪುರು?ನ ಅವತಾರಕ್ಕಾಗಿ ದಾರಿ ಕಾಯಬೇಡಿ. ತೀರ್ಥಯಾತ್ರೆ ಉಪವಾಸಗಳಿಂದ ನಿಮಗೆ ಮುಕ್ತಿ ಸಿಗದು. ಭೌತಿಕ ಮತ್ತು ಆರ್ಥಿಕ ಸುಧಾರಣೆಯೇ ಮುಕ್ತಿ. ಇದು ಅಂಬೇಡ್ಕರ್ ಅವರ ಸಮಾಜದ ಕೆಳಸ್ತರದ ಸಮುದಾಯಕ್ಕೆ ಕೊಟ್ಟ ದಿಟ್ಟ ಕರೆ. ಹಿಂದೂ ಧರ್ಮದ ದೇವಾಲಯ ಮತ್ತು ಪೂಜಾರಿ ಸಂಸ್ಕೃತಿಗಳನ್ನು ಬದ್ಧವಾಗಿ ವಿರೋಧಿಸಿದರು. ಯುರೋಪಿಯನ್ನರು ನಡೆಸುತ್ತಿದ್ದ ಕ್ಲಬ್ಬುಗಳನ್ನು ದಿಕ್ಕರಿಸಿದರು. ಅದರಂತೆ ಅಸ್ಪೃಶರಿಗೆ ಪ್ರವೇಶವಿಲ್ಲ ಎಂದು ಹೇಳುವ ದೇವಾಲಯಗಳನ್ನು ದಿಕ್ಕರಿಸಬೇಕು ಎಂದರು.
೧೯೫೦ ಜನವರಿ ೨೬ ರಂದು ನಮ್ಮ ದೇಶದ ಸಂವಿಧಾನವನ್ನು ಅಂದಿನ ರಾ?ಪತಿಯವರಿಗೆ ಸಮರ್ಪಿಸುವ ಸಂದರ್ಭದಲ್ಲಿ ಅಂಬೇಡ್ಕರ್ ಆಡಿದ ಮಾತುಗಳು ಬಹಳ ಮಹತ್ವಪೂರ್ಣವಾಗಿವೆ. ನಾವು ರಾಜಕೀಯ ಸಮಾನತೆಯನ್ನು, ಆರ್ಥಿಕ ಸಮಾನತೆಯನ್ನು ಹೊಂದಿದ್ದೇವೆ. ಶೀಘ್ರಕಾಲದಲ್ಲಿ ಈ ವೈರುಧ್ಯವನ್ನು ತೊಡೆದು ಹಾಕಬೇಕು. ಇಲ್ಲದಿದ್ದರೆ ತುಳಿತಕ್ಕೆ ಒಳಪಟ್ಟ ಜನವರ್ಗಗಳು ದಂಗೆ ಎದ್ದು ಪ್ರಜಾಪ್ರಭುತ್ವದ ಅಡಿಪಾಯವನ್ನು ಬುಡಮೇಲು ಮಾಡುತ್ತಾರೆ. ದೇಶ ಎಂದೆಂದು ಮರೆಯಲಾಗದ ಮಾತುಗಳನ್ನು ಅವರು ಹೇಳಿದ್ದಾರೆ.
ನಮ್ಮ ಈ ವಿಸ್ತಾರವಾದ ನಾಡಿಗೆ ಸಂವಿಧಾನ ಕೊಟ್ಟು ತಮ್ಮ ಪ್ರಜಾಸತ್ತೆಯ ಕಲ್ಪನೆಯನ್ನು ಹೀಗೆ ಸೂತ್ರ ರೂಪದಲ್ಲಿ ಈ ಸಮಾಜದ ಮುಂದಿನ ಆದರ್ಶವಾಗಿ, ಸವಾಲಾಗಿ ಇರಿಸಿದ ಅಂಬೇಡ್ಕರ್ ಹುಟ್ಟಿದ್ದು ೧೯೮೧ ಏಪ್ರಿಲ್ ೧೪ ರಂದು ರಾಮ್‌ಜಿ ಸತ್ಪಾರ್ ಹಾಗೂ ಭೀಮಾಬಾಯಿಯವರ ೧೪ನೇ ಮಗನಾಗಿ ಜನಿಸಿದ ಭೀಮರಾವ್ ಅವರು ಜೀವನವೆಂದರೆ ಅದೊಂದು ನಿರಂತರವಾದ ಸೋಲೋಪ್ಪದ ಹೋರಾಟಗಾಥೆ. ಅಸ್ಪೃಶ್ಯನಾಗಿ ಹುಟ್ಟಿದ್ದಕ್ಕೆ ಕಾರಣವಾಗಿ, ಈ ದೇಶದ ಐದನೇ ಒಂದು ಭಾಗದ ಜನರಂತೆ ತಗ್ಗಿ ಬಗ್ಗಿ ಬಾಳಿ ಯಾರಿಗೂ ಕಾಣದೆ ಹುಟ್ಟಿದಲ್ಲೇ ಬಾಡಿ ಉದುರಿಹೋಗಬಾರದಾಗಿದ್ದ ಈ ಹೂವು ಸುಂದರವಾಗಿ ಅರಳಿ ನಾಡಿನಾದ್ಯಂತ ತನ್ನ ಸುಗಂಧ ಬೀರಿದ್ದು-ನಮ್ಮ ಶತಮಾನದ ಅತ್ಯದ್ಭುತಗಳಲೊಂದು.
ಶಾಲೆಯಲ್ಲಿ ಪ್ರತ್ಯೇಕ ಕೂತು ಕಲಿಯುವಾಗ ತಾನು ಹತ್ತಿರದ ಗಾಡಿಯವನು ಅರ್ಧ ದಾರಿಗೆ ನಿಷ್ಕರುಣೆಯಿಂದ ಕೆಳದಬ್ಬಿದಾಗ. ಎಳೆಯ ಭೀಮ ಈ ನಾಡಿನ ಇತಿಹಾಸವನ್ನು ಕಣ್ಣಾರೆ ಕಂಡ ಮತ್ತು ಈ ನಾಡ ಇತಿಹಾಸ ಬದಲಿಸುವ ಸಂಕಲ್ಪ ಈಗಲೇ ಬೀಜ ರೂಪದಲ್ಲಿ ಆ ಬಾಲಕನ ಮನ ಸೇರಿತೆಂದು ತೋರುತ್ತದೆ. ತನ್ನ ಸುತ್ತ ಹಬ್ಬದ ದಾಸ್ಯಕ್ಕೆ ಅಜ್ಞಾನವೇ ಮೂಲವೆಂದು ಮನಗಂಡ ಬಾಲಕ ಭೀಮ ಆದಮ್ಯ ಜ್ಞಾನದಾಹದಿಂದ ಓದಿನಲ್ಲಿ ಮುಳುಗಿಹೋದ ರಾತ್ರಿ ಬೀದಿ ದೀಪದ ಬೆಳಕಿನಲ್ಲಿ ಪುಟ್ಟ ಗೂಡಿನಂತಹ ಜೋಪಡಿಯಲ್ಲಿ ಆ ಬಾಲಕನ ಎದೆಯಲ್ಲಿ ಭವಿ?ವನ್ನು ಬರೆಯಬಲ್ಲ ಜ್ಞಾನಜ್ಯೋತಿ ಆಗಿನಿಂದಲೇ ಉರಿಯತೊಡಗಿತು.
೧೯೦೭ ರಲ್ಲಿ ಎಲ್ಫ್ಟಿನ್ ಸನ್ ಶಾಲೆಯಿಂದ ಮೆಟ್ರಿಕ್ಯುಲೇ?ನ್ ಪಾಸ್ ಮಾಡಿದ ಅಂಬೇಡ್ಕರ್ ಸಂಸ್ಕೃತವನ್ನು ಐಚ್ಚಿಕ ವಿ?ಯವಾಗಿ ಕಲಿಯಬಯಸಿದರೂ. ಅಸ್ಪೃಶ್ಯನಿಗೆ ಸಂಸ್ಕೃತ ಕಲಿಸಲು ನಿರಾಕರಿಸಿದ ಶಾಲೆಯ ನೀತಿಯಿಂದಾಗಿ ಸ್ವಪ್ರಯತ್ನವನ್ನೇ ನೆಚ್ಚಿಕೊಳ್ಳಬೇಕಾಯಿತು. ಅಂದು ತೊಡೆಗೆದ ಈ ಸ್ವಪ್ರಯತ್ನದ ಛಲವೇ ಮುಂದಕ್ಕೆ ಅವರನ್ನ ಶೋಷಿತ ಜನಾಂಗದ ಸ್ವಾಭಿಮಾನ ಸ್ವಪ್ರಯತ್ನಗಳ ಸಂಕೇತವನ್ನಾಗಿ ರೂಪಿಸಿತು. ೧೯೧೨ ರಲ್ಲಿ ಪದವಿ, ೧೯೧೩ ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರ ಮುಂದಿನ ಬದುಕು ವೈಯಕ್ತಿಕ ಸಾಧನೆಗಿಂತ ಹೆಚ್ಚಾಗಿ ಸಮಾಜಿಕ ಸ್ವರೂಪದಾಗಿತ್ತು.
ಅಂಬೇಡ್ಕರ್ ಅವರು ಬರೆದಿರುವ ಜಾತಿ ನಿರ್ಮೂಲನೆ ಗ್ರಂಥಗಳಲ್ಲಿ ಆಳವಾದ ಸಮಾಜಿಕ ಅಧ್ಯಯನ ಬೇರನ್ನು ಕಾಣಬಹುದು. ಅವರು ಒಬ್ಬ ಪ್ರಧಾನಿಯಾಗಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಶುದ್ಧ ಸ್ವಾಭಿಮಾನಿಯಾಗಿದ್ದರು. ಬಸವಣ್ಣನವರು ಹೇಳುವಂತೆ ಆರು ಮುನಿದು ನಮ್ಮನ್ನೇನು ಮಾಡುವರು? ಊರು ಮುನಿದು ನಮ್ಮನೆಂತು ಮಾಡುವರು? ನಮ್ಮ ಕುನ್ನಿಗೆ ಕೂಸು ಕೊಡಬೇಡ. ನಮ್ಮ ಸುಣಗಂಗೆ ತಣಿಗೆಯನ್ನಿಕ್ಕಬೇಡ. ಆನೆಯ ಮೇಲೆ ಹೋಹನ ಶ್ವಾನ ಕಚ್ಚ ಬಲ್ಲುದೆ? ಎಂಬ ವಚನದ ಪ್ರತಿಧ್ವನಿಯಾಗಿದ್ದರು. ಸತ್ಯದ ಬೆಳಕಿನಲ್ಲಿ ನಡೆದ ಕಾರಣ ಅವರು ಯಾರಿಗೂ ಅಂಜಲಿಲ್ಲ ಅವರದು ತರ್ಕಬದ್ಧವಾದ ಕಟುವಾದ ನೇರವಾದ ವಾದ. ನುಡಿ, ನುಡಿಯೂ ಸಿಡಿಮದ್ದು.
ಹಿಂದೂ ಧರ್ಮದ ವರ್ಣಾಶ್ರಮ ನೀತಿಯ ವಿರುದ್ಧ ಅವರ? ತೀವ್ರವಾಗಿ ಬಹಿರಂಗ ಯುದ್ಧ ಸಾರಿದವರು ಮತ್ತಾರೂ ಇಲ್ಲವೆಂದರೆ ಅತಿ ಶಯೀಕ್ತಿಯಲ್ಲ. ಅವರ ನಿರ್ದಾಕ್ಷಿಣ್ಯ ನಿಲುವನ್ನು ಕಂಡು ಅವರನ್ನು ಹಿಂದೂ ವಿರೋಧಿ ಭಾರತ ಸ್ವತಂತ್ರದ ವಿರೋದಿ ಎಂದೆಲ್ಲಾ ಅಂದವರು ಉಂಟು. ಆದರೆ ಅವರಿಗೆ ಹಿಂದೂ ಧರ್ಮದಲ್ಲಿದ್ದ ಅಮಾನವೀಯ ರೀತಿ ನೀತಿಗಳ ಬಗೆಗೆ ಮಾತ್ರ ಅಸಹನೆಯಿತ್ತು. ಹಿಂದೂಗಳ ಜೀವನ ಒಂದು ಸೋಲು ಇಂತಹ ಬದುಕಿಗೆ ನಾಚಿಕೆ ಪಡಬೇಕೆಂದು ಒಮ್ಮೆ ಹೇಳಿದ್ದಾರೆ.
ಅಂಬೇಡ್ಕರ್ ಬೌದ್ಧ ಧರ್ಮದ ಪರಿಭಾ?ಗೆ ತಮ್ಮದೇ ಆದ ಅರ್ಥ ವಿವರಣೆ. ಅದೇನೆ ಇರಲಿ, ಯಾವ ಹಿಂದೂ ಧರ್ಮಜಾತಿ ಪದ್ಧತಿ ಮತ್ತು ಪುರೋಹಿತಶಾಹಿಗಳಿಂದ ಅಸ್ಪೃಶ್ಯರಾದಿಯಾಗಿ ಕೆಳ ಜಾತಿಯನ್ನು ಹಕ್ಕುಗಳಿಂದ ವಂಚಿಸಿತೋ ಅದಕ್ಕೆ ತೀವ್ರ ಪ್ರತಿಕ್ರಿಯೆಯಾಗಿ ಅಂಬೇಡ್ಕರ್ ಆರಿಸಿಕೊಂಡ ಕೊನೆಯ ಅಸ್ತು ಈ ಮತಾಂತರ ಎನ್ನುವಬಹುದು. ವಾಸ್ತವವಾಗಿ ಇದೇ ಅಂಬೇಡ್ಕರ್ ಅವರು ದೇಶ ವಿಭಜನೆಯ ನಂತರ ೧೯೪೮ ರಲ್ಲಿ ಅಸ್ಪೃಶ್ಯರು ಮುಸ್ಲಿಮರಾಗಿ ಮತಾಂತರ ಹೊಂದುವುದನ್ನು ವಿರೋಧಿಸಿದ್ದರು. ಮುಂದೆ ತಾವೇ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿ “ನಾನು ಹಿಂದೂವಾಗಿ ಸಾಯುವುದಿಲ್ಲ” ಎಂದು ಹಿಂದೊಮ್ಮೆ ಹೇಳಿದ್ದನ್ನು ಈಡೇರಿಸಿಕೊಂಡರು. ಆದರೆ ಈ ಮತಾಂತರ ಉತ್ಸಾಹದ ಕ್ರಮವಲ್ಲ, ವಿ?ದದ ಕ್ರಮ.
ಅಂಬೇಡ್ಕರ್ ಅವರನ್ನು ವಿರೋಧಿಸಿ ಅನ್ಯಾಯ ಮಾಡಬೇಕಿಲ್ಲ, ಅರ್ಥ ಮಾಡಿಕೊಳ್ಳಬೇಕಾಗಿದೆ. ಅಂಬೇಡ್ಕರ್ ಅಮಲು ಬೇಡ, ಅರಿವು ಬೇಕು. ಈ ಅರಿವು ಆದಿ ಮತ್ತು ಅಂತ್ಯವಾಗುವ ಬದಲು ಸಮಾಜಿಕ ಶೋಧನೆ ಮತ್ತು ಸಂಘ?ಕ್ಕೆ ಒಂದು ಪ್ರಮುಖ ಸಾಧನವಾಗಬೇಕು.
ಖಿeಟಟ ಣhe sಟove. ಖಿhe is sಟove. ಂಟಿಜ he ತಿiಟಟ ಡಿevoಟಣ. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಹೇಳಿದ ಮಾತಿದು. “ಸಾವಿರಾರು ವ?ಗಳ ಕಾಲ ಮಲಗಿದ್ದ ಜನಾಂಗವನ್ನು ಬಡದೆಬ್ಬಿಸುವ ಸಲುವಾಗಿ ಅವರು ಹಮ್ಮಿಕೊಂಡಿದ್ದು ಶಿಕ್ಷಣ ಸಂಘಟನೆಯ ಹೋರಾಟ.
ಒohoಣmಚಿs hove ಛಿome, ಒohoಣmಚಿs hಚಿve goಟಿe buಣ ಣhe uಟಿಣouಛಿhಚಿbಟe hove ಡಿemಚಿiಟಿಜ ಚಿs uಟಿಣouಛಿhಚಿbಟes ಎಂದು ಎಲ್ಲ ಸುಧಾರಕರನ್ನು ಕುರಿತು ಅಂಬೇಡ್ಕರ್ ಗುಡಿಗಿದ್ದಾರೆ.
ಅಂಬೇಡ್ಕರ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನಿತ್ತು ಗೌರವಿಸಿರುವುದು ಔಚಿತ್ಯ ಪೂರ್ಣವಾಗಿದೆ. ಸ್ಮರಣೆಯೊಂದೆ ಸಾಲದು. ತಾರತೆಮ್ಯಗ್ರಸ್ತ ಈ ಸಮಾಜವನ್ನು ಅಮಲಾಗ್ರವಾಗಿ ಬದಲಾಯಿಸುವ ಉಗ್ರಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಈ ಮಹಾನ್ ಮಾನವತಾವಾದಿ ಮಹಾತ್ಮನ ಚಿಂತನೆಗಳು ಹೊಸ ಸಮಾಜದ ರಚನೆಗೆ ಸ್ಪೂರ್ತಿಯಾಗಲಿ.

ಹನುಮಂತಗೌಡ ಗೊಲ್ಲರ
ಸಾಹಿತಿಗಳು
ಹಾವೇರಿ.

೯೪೪೯೧೨೨೪೬೯.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್
ನನಗೊಂದು ತಾಯಿ ನಾಡಿಲ್ಲ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ. ನಮ್ಮನ್ನು ಕೀಳಾಗಿ ಕಾಣುವ ಈ ನಾಡನ್ನು, ಈ ಧರ್ಮವನ್ನು ನನ್ನ ನಾಡೆಂದು, ನನ್ನ ಧರ್ಮವೆಂದು ಹೇಗೆ ಕರೆಯಲಿ? ಹೇಗೆ ಭಾವಿಸಲಿ? ಈ ವಿ?ಯದಲ್ಲಿ ನನ್ನನ್ನು ದೇಶದ್ರೋಹಿಯೆಂದು ಕರೆಯುವುದಾದರೆ ಅದಕ್ಕೆ ನನ್ನ ವಿ?ದವಿಲ್ಲ. ನಾನು ದೇಶದ್ರೋಹಿ ಎನ್ನುವುದಾದರೆ ಅದಕ್ಕೆ ಕಾರಣ ಈ ನಾಡು. ತುಳಿತಕೊಳಗಾದ ನನ್ನ ಜೀವಕ್ಕೆ ಮಾನವೀಯ ಹಕ್ಕುಗಳನ್ನು ದೊರಕಿಸುವ ಹೋರಾಟದಲ್ಲಿ ದೇಶದ ಹಿತಕ್ಕೆ ತೊಂದರೆ ಎನ್ನುವುದಾದರೆ ಅದನ್ನು ದೇಶದ್ರೋಹವೆಂದು ನಾನು ಪರಿಗಣಿಸುವುದೇ ಇಲ್ಲ.
ಇದು ಸಿಡಿಲಗೂಡಿನ ಸ್ಪೋಟ:೯೩೧ ಆಗಸ್ಟ್ ೧೪ ರಂದು ಗಾಂಧೀಜಿಯವರಿಗೆ ನೇರವಾಗಿ ಡಾ.ಅಂಬೇಡ್ಕರ್ ಹೇಳಿದ ಮಾತುಗಳಿವು. ಈ ಮಾತುಗಳು ಕೇವಲ ಮಾತುಗಳಲ್ಲ, ಶತಮಾನಗಳ ನೋವು ಸಿಟ್ಟಾಗಿ ಸಿಡಿದು ದೇಶ, ದೇಶಭಕ್ತಿ ಮುಂತಾದ ಪರಿಕಲ್ಪನೆಗಳೆಲ್ಲ ಪೊಳ್ಳಾಗಿ ಕಂಡು ಪುಡಿಮಾಡಿದ ವಿಧಾನ ಇದು. ಭೂಪಟ ಭಕ್ತಿಯ ದೇಶಪ್ರೇಮಿಗಳ ಭಾವುಕತನಕ್ಕೆ ಇವರ ಮಾತುಗಳು ಅಸಹನೀಯವೆನಿಸಬಹುದು. ದೇಶದ್ರೋಹದ ಉದಾಹರಣೆ ಎನಿಸಬಹುದು. ಆದರೆ ದೇಶಭಕ್ತಿಯಂತ ಪರಿಕಲ್ಪನೆಗಳು ಶೋ?ಣೆಯೇ ಸಾಮಾನ್ಯ ಸ್ಥಿತಿಯಾದ ದೇಶದಲ್ಲಿ ಹೇಗೆ ಅರ್ಥಹೀನವಾಗುತ್ತದೆಯಂಬುದಕ್ಕೆ ಅಂಬೇಡ್ಕರ್ ಅವರ ಅಭಿಪ್ರಾಯ ಒಂದು ಉತ್ತಮ ಉದಾಹರಣೆ.
೧೨ನೇ ಶತಮಾನದಲ್ಲಿ ಸಮಾಜ ಸುಧಾರಣೆಯ ಒಂದು ಬೆಳಕಾಗಿದ್ದು ಬಸವಣ್ಣನವರಂತೆ ೨೦ನೇ ಶತಮಾನದಲ್ಲಿ ಸಿಡಿದ ಒಂದು ಕ್ರಾಂತಿಯ ಕಿಡಿ ಅಂಬೇಡ್ಕರ್. ಇವರ ಬದುಕನ್ನು ದಾಖಲಿಸಿರುವ ಧನಂಜಯ ಖೇರ್ ಅವರು ಅಂಬೇಡ್ಕರ್ ಅವರು ತಮ್ಮ ಹಣೆಯ ಬರಹವನ್ನು ಬರೆಯಲು ಬ್ರಹ್ಮನಿಗೆ ಅವಕಾಶ ಕೊಟ್ಟವರಲ್ಲ. ತಾವೇ ಬರೆದುಕೊಂಡವರು, ಸ್ವಸಾಮರ್ಥ್ಯದಿಂದ ಹಳ್ಳಿಯಿಂದ ದಿಲ್ಲಿಯವರೆಗೆ ಬೆಳೆದವರು. ಅವರು ಭಾರತೀಯ ರಾಜಕೀಯ ಹಾಗೂ ಸಾಮಾಜಿಕ ಚಿಂತನೆಯ ಮೇಲೆ ಪ್ರಭಾವ ಬೀರಬಲ್ಲಂತಹ ಹಿಂದುಸ್ತಾನದ ಒಂದು ದೊಡ್ಡ ಜನಾಂಗದ ಮೇಲೆ ಅದಮ್ಯ ಪ್ರಭಾವ ಬೀರಿದರು ಎಂದಿದ್ದಾರೆ.
ವರ್ಗರಹಿತ, ವರ್ಣರಹಿತ, ಸಮಾಜದ ಕನಸು ಕಂಡ ಸರ್ವಸಮಾನತೆಯನ್ನು ಬಯಸಿದ ಪ್ರತಿಭಾವಂತ ನಾಯಕ ರಾಜಕೀಯ ಮತ್ಸದಿ ಅಂಬೇಡ್ಕರ್ ಅವರು ಒಂದು ಜನಾಂಗದ ಕಣ್ಣು. ತೆರೆಸಿದ ಮೇಧಾವಿ. ಜಾತಿ ನಂಬಿಕೆಗೆ ಕಾರಣ ಧರ್ಮ, ಜಾತಿ, ಭಾವನೆಗೆ ನೀರು ಗೊಬ್ಬರ ಹಾಕಿ ಬೆಳೆಸಿರುವ ಮೂಲಗಳೆಂದರೆ ಹಿಂದೂಗಳು ನಂಬಿಕೊಂಡು ಬಂದಿರುವ ಧರ್ಮಶಾಸ್ತ್ರ ಗ್ರಂಥಗಳು, ಮಾನವೀಯತೆಯನ್ನು ನಿಜವಾದ ಶತ್ರುಗಳಾಗಿರುವ ವೇದಗಳನ್ನು ನಾಶಮಾಡಿ ಎಂದು ಹೇಳಿದ ಅಂಬೇಡ್ಕರ್ ಅವರು ಶಾಸ್ತ್ರಗಳ ಧಾಸ್ಯದಿಂದ ಬಿಡುಗಡೆ ಹೊಂದಲು ಜನಸಮುದಾಯಕ್ಕೆ ಕರೆ ನೀಡಿದರು. ಅಂಬೇಡ್ಕರ್ ಅವರು ರಾಜಕೀಯ ಸ್ವತಂತ್ರಕ್ಕಾಗಿ ಹೋರಾಡಿದರೂ. ಅವರ ಆದ್ಯತೆ ಇದ್ದೂದ ಸಾಮಾಜಿಕ ಸಮಾನತೆಗಾಗಿ ಜೀವದೃಷ್ಟಿ ಮತ್ತು ಮಾನವ ಮೌಲ್ಯಗಳ ಘನತೆಗಾಗಿ.
ನಿಮ್ಮ ಗುಲಾಮಗಿರಿಯನ್ನು ನೀವೇ ಕಿತ್ತೆಸೆಯಬೇಕು. ಅದಕ್ಕಾಗಿ ದೇವರಿಗಾಗಿ ಅಥವಾ ಮಹಾಪುರು?ನ ಅವತಾರಕ್ಕಾಗಿ ದಾರಿ ಕಾಯಬೇಡಿ. ತೀರ್ಥಯಾತ್ರೆ ಉಪವಾಸಗಳಿಂದ ನಿಮಗೆ ಮುಕ್ತಿ ಸಿಗದು. ಭೌತಿಕ ಮತ್ತು ಆರ್ಥಿಕ ಸುಧಾರಣೆಯೇ ಮುಕ್ತಿ. ಇದು ಅಂಬೇಡ್ಕರ್ ಅವರ ಸಮಾಜದ ಕೆಳಸ್ತರದ ಸಮುದಾಯಕ್ಕೆ ಕೊಟ್ಟ ದಿಟ್ಟ ಕರೆ. ಹಿಂದೂ ಧರ್ಮದ ದೇವಾಲಯ ಮತ್ತು ಪೂಜಾರಿ ಸಂಸ್ಕೃತಿಗಳನ್ನು ಬದ್ಧವಾಗಿ ವಿರೋಧಿಸಿದರು. ಯುರೋಪಿಯನ್ನರು ನಡೆಸುತ್ತಿದ್ದ ಕ್ಲಬ್ಬುಗಳನ್ನು ದಿಕ್ಕರಿಸಿದರು. ಅದರಂತೆ ಅಸ್ಪೃಶರಿಗೆ ಪ್ರವೇಶವಿಲ್ಲ ಎಂದು ಹೇಳುವ ದೇವಾಲಯಗಳನ್ನು ದಿಕ್ಕರಿಸಬೇಕು ಎಂದರು.
೧೯೫೦ ಜನವರಿ ೨೬ ರಂದು ನಮ್ಮ ದೇಶದ ಸಂವಿಧಾನವನ್ನು ಅಂದಿನ ರಾ?ಪತಿಯವರಿಗೆ ಸಮರ್ಪಿಸುವ ಸಂದರ್ಭದಲ್ಲಿ ಅಂಬೇಡ್ಕರ್ ಆಡಿದ ಮಾತುಗಳು ಬಹಳ ಮಹತ್ವಪೂರ್ಣವಾಗಿವೆ. ನಾವು ರಾಜಕೀಯ ಸಮಾನತೆಯನ್ನು, ಆರ್ಥಿಕ ಸಮಾನತೆಯನ್ನು ಹೊಂದಿದ್ದೇವೆ. ಶೀಘ್ರಕಾಲದಲ್ಲಿ ಈ ವೈರುಧ್ಯವನ್ನು ತೊಡೆದು ಹಾಕಬೇಕು. ಇಲ್ಲದಿದ್ದರೆ ತುಳಿತಕ್ಕೆ ಒಳಪಟ್ಟ ಜನವರ್ಗಗಳು ದಂಗೆ ಎದ್ದು ಪ್ರಜಾಪ್ರಭುತ್ವದ ಅಡಿಪಾಯವನ್ನು ಬುಡಮೇಲು ಮಾಡುತ್ತಾರೆ. ದೇಶ ಎಂದೆಂದು ಮರೆಯಲಾಗದ ಮಾತುಗಳನ್ನು ಅವರು ಹೇಳಿದ್ದಾರೆ.
ನಮ್ಮ ಈ ವಿಸ್ತಾರವಾದ ನಾಡಿಗೆ ಸಂವಿಧಾನ ಕೊಟ್ಟು ತಮ್ಮ ಪ್ರಜಾಸತ್ತೆಯ ಕಲ್ಪನೆಯನ್ನು ಹೀಗೆ ಸೂತ್ರ ರೂಪದಲ್ಲಿ ಈ ಸಮಾಜದ ಮುಂದಿನ ಆದರ್ಶವಾಗಿ, ಸವಾಲಾಗಿ ಇರಿಸಿದ ಅಂಬೇಡ್ಕರ್ ಹುಟ್ಟಿದ್ದು ೧೯೮೧ ಏಪ್ರಿಲ್ ೧೪ ರಂದು ರಾಮ್‌ಜಿ ಸತ್ಪಾರ್ ಹಾಗೂ ಭೀಮಾಬಾಯಿಯವರ ೧೪ನೇ ಮಗನಾಗಿ ಜನಿಸಿದ ಭೀಮರಾವ್ ಅವರು ಜೀವನವೆಂದರೆ ಅದೊಂದು ನಿರಂತರವಾದ ಸೋಲೋಪ್ಪದ ಹೋರಾಟಗಾಥೆ. ಅಸ್ಪೃಶ್ಯನಾಗಿ ಹುಟ್ಟಿದ್ದಕ್ಕೆ ಕಾರಣವಾಗಿ, ಈ ದೇಶದ ಐದನೇ ಒಂದು ಭಾಗದ ಜನರಂತೆ ತಗ್ಗಿ ಬಗ್ಗಿ ಬಾಳಿ ಯಾರಿಗೂ ಕಾಣದೆ ಹುಟ್ಟಿದಲ್ಲೇ ಬಾಡಿ ಉದುರಿಹೋಗಬಾರದಾಗಿದ್ದ ಈ ಹೂವು ಸುಂದರವಾಗಿ ಅರಳಿ ನಾಡಿನಾದ್ಯಂತ ತನ್ನ ಸುಗಂಧ ಬೀರಿದ್ದು-ನಮ್ಮ ಶತಮಾನದ ಅತ್ಯದ್ಭುತಗಳಲೊಂದು.
ಶಾಲೆಯಲ್ಲಿ ಪ್ರತ್ಯೇಕ ಕೂತು ಕಲಿಯುವಾಗ ತಾನು ಹತ್ತಿರದ ಗಾಡಿಯವನು ಅರ್ಧ ದಾರಿಗೆ ನಿಷ್ಕರುಣೆಯಿಂದ ಕೆಳದಬ್ಬಿದಾಗ. ಎಳೆಯ ಭೀಮ ಈ ನಾಡಿನ ಇತಿಹಾಸವನ್ನು ಕಣ್ಣಾರೆ ಕಂಡ ಮತ್ತು ಈ ನಾಡ ಇತಿಹಾಸ ಬದಲಿಸುವ ಸಂಕಲ್ಪ ಈಗಲೇ ಬೀಜ ರೂಪದಲ್ಲಿ ಆ ಬಾಲಕನ ಮನ ಸೇರಿತೆಂದು ತೋರುತ್ತದೆ. ತನ್ನ ಸುತ್ತ ಹಬ್ಬದ ದಾಸ್ಯಕ್ಕೆ ಅಜ್ಞಾನವೇ ಮೂಲವೆಂದು ಮನಗಂಡ ಬಾಲಕ ಭೀಮ ಆದಮ್ಯ ಜ್ಞಾನದಾಹದಿಂದ ಓದಿನಲ್ಲಿ ಮುಳುಗಿಹೋದ ರಾತ್ರಿ ಬೀದಿ ದೀಪದ ಬೆಳಕಿನಲ್ಲಿ ಪುಟ್ಟ ಗೂಡಿನಂತಹ ಜೋಪಡಿಯಲ್ಲಿ ಆ ಬಾಲಕನ ಎದೆಯಲ್ಲಿ ಭವಿ?ವನ್ನು ಬರೆಯಬಲ್ಲ ಜ್ಞಾನಜ್ಯೋತಿ ಆಗಿನಿಂದಲೇ ಉರಿಯತೊಡಗಿತು.
೧೯೦೭ ರಲ್ಲಿ ಎಲ್ಫ್ಟಿನ್ ಸನ್ ಶಾಲೆಯಿಂದ ಮೆಟ್ರಿಕ್ಯುಲೇ?ನ್ ಪಾಸ್ ಮಾಡಿದ ಅಂಬೇಡ್ಕರ್ ಸಂಸ್ಕೃತವನ್ನು ಐಚ್ಚಿಕ ವಿ?ಯವಾಗಿ ಕಲಿಯಬಯಸಿದರೂ. ಅಸ್ಪೃಶ್ಯನಿಗೆ ಸಂಸ್ಕೃತ ಕಲಿಸಲು ನಿರಾಕರಿಸಿದ ಶಾಲೆಯ ನೀತಿಯಿಂದಾಗಿ ಸ್ವಪ್ರಯತ್ನವನ್ನೇ ನೆಚ್ಚಿಕೊಳ್ಳಬೇಕಾಯಿತು. ಅಂದು ತೊಡೆಗೆದ ಈ ಸ್ವಪ್ರಯತ್ನದ ಛಲವೇ ಮುಂದಕ್ಕೆ ಅವರನ್ನ ಶೋಷಿತ ಜನಾಂಗದ ಸ್ವಾಭಿಮಾನ ಸ್ವಪ್ರಯತ್ನಗಳ ಸಂಕೇತವನ್ನಾಗಿ ರೂಪಿಸಿತು. ೧೯೧೨ ರಲ್ಲಿ ಪದವಿ, ೧೯೧೩ ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರ ಮುಂದಿನ ಬದುಕು ವೈಯಕ್ತಿಕ ಸಾಧನೆಗಿಂತ ಹೆಚ್ಚಾಗಿ ಸಮಾಜಿಕ ಸ್ವರೂಪದಾಗಿತ್ತು.
ಅಂಬೇಡ್ಕರ್ ಅವರು ಬರೆದಿರುವ ಜಾತಿ ನಿರ್ಮೂಲನೆ ಗ್ರಂಥಗಳಲ್ಲಿ ಆಳವಾದ ಸಮಾಜಿಕ ಅಧ್ಯಯನ ಬೇರನ್ನು ಕಾಣಬಹುದು. ಅವರು ಒಬ್ಬ ಪ್ರಧಾನಿಯಾಗಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಶುದ್ಧ ಸ್ವಾಭಿಮಾನಿಯಾಗಿದ್ದರು. ಬಸವಣ್ಣನವರು ಹೇಳುವಂತೆ ಆರು ಮುನಿದು ನಮ್ಮನ್ನೇನು ಮಾಡುವರು? ಊರು ಮುನಿದು ನಮ್ಮನೆಂತು ಮಾಡುವರು? ನಮ್ಮ ಕುನ್ನಿಗೆ ಕೂಸು ಕೊಡಬೇಡ. ನಮ್ಮ ಸುಣಗಂಗೆ ತಣಿಗೆಯನ್ನಿಕ್ಕಬೇಡ. ಆನೆಯ ಮೇಲೆ ಹೋಹನ ಶ್ವಾನ ಕಚ್ಚ ಬಲ್ಲುದೆ? ಎಂಬ ವಚನದ ಪ್ರತಿಧ್ವನಿಯಾಗಿದ್ದರು. ಸತ್ಯದ ಬೆಳಕಿನಲ್ಲಿ ನಡೆದ ಕಾರಣ ಅವರು ಯಾರಿಗೂ ಅಂಜಲಿಲ್ಲ ಅವರದು ತರ್ಕಬದ್ಧವಾದ ಕಟುವಾದ ನೇರವಾದ ವಾದ. ನುಡಿ, ನುಡಿಯೂ ಸಿಡಿಮದ್ದು.
ಹಿಂದೂ ಧರ್ಮದ ವರ್ಣಾಶ್ರಮ ನೀತಿಯ ವಿರುದ್ಧ ಅವರ? ತೀವ್ರವಾಗಿ ಬಹಿರಂಗ ಯುದ್ಧ ಸಾರಿದವರು ಮತ್ತಾರೂ ಇಲ್ಲವೆಂದರೆ ಅತಿ ಶಯೀಕ್ತಿಯಲ್ಲ. ಅವರ ನಿರ್ದಾಕ್ಷಿಣ್ಯ ನಿಲುವನ್ನು ಕಂಡು ಅವರನ್ನು ಹಿಂದೂ ವಿರೋಧಿ ಭಾರತ ಸ್ವತಂತ್ರದ ವಿರೋದಿ ಎಂದೆಲ್ಲಾ ಅಂದವರು ಉಂಟು. ಆದರೆ ಅವರಿಗೆ ಹಿಂದೂ ಧರ್ಮದಲ್ಲಿದ್ದ ಅಮಾನವೀಯ ರೀತಿ ನೀತಿಗಳ ಬಗೆಗೆ ಮಾತ್ರ ಅಸಹನೆಯಿತ್ತು. ಹಿಂದೂಗಳ ಜೀವನ ಒಂದು ಸೋಲು ಇಂತಹ ಬದುಕಿಗೆ ನಾಚಿಕೆ ಪಡಬೇಕೆಂದು ಒಮ್ಮೆ ಹೇಳಿದ್ದಾರೆ.
ಅಂಬೇಡ್ಕರ್ ಬೌದ್ಧ ಧರ್ಮದ ಪರಿಭಾ?ಗೆ ತಮ್ಮದೇ ಆದ ಅರ್ಥ ವಿವರಣೆ. ಅದೇನೆ ಇರಲಿ, ಯಾವ ಹಿಂದೂ ಧರ್ಮಜಾತಿ ಪದ್ಧತಿ ಮತ್ತು ಪುರೋಹಿತಶಾಹಿಗಳಿಂದ ಅಸ್ಪೃಶ್ಯರಾದಿಯಾಗಿ ಕೆಳ ಜಾತಿಯನ್ನು ಹಕ್ಕುಗಳಿಂದ ವಂಚಿಸಿತೋ ಅದಕ್ಕೆ ತೀವ್ರ ಪ್ರತಿಕ್ರಿಯೆಯಾಗಿ ಅಂಬೇಡ್ಕರ್ ಆರಿಸಿಕೊಂಡ ಕೊನೆಯ ಅಸ್ತು ಈ ಮತಾಂತರ ಎನ್ನುವಬಹುದು. ವಾಸ್ತವವಾಗಿ ಇದೇ ಅಂಬೇಡ್ಕರ್ ಅವರು ದೇಶ ವಿಭಜನೆಯ ನಂತರ ೧೯೪೮ ರಲ್ಲಿ ಅಸ್ಪೃಶ್ಯರು ಮುಸ್ಲಿಮರಾಗಿ ಮತಾಂತರ ಹೊಂದುವುದನ್ನು ವಿರೋಧಿಸಿದ್ದರು. ಮುಂದೆ ತಾವೇ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿ “ನಾನು ಹಿಂದೂವಾಗಿ ಸಾಯುವುದಿಲ್ಲ” ಎಂದು ಹಿಂದೊಮ್ಮೆ ಹೇಳಿದ್ದನ್ನು ಈಡೇರಿಸಿಕೊಂಡರು. ಆದರೆ ಈ ಮತಾಂತರ ಉತ್ಸಾಹದ ಕ್ರಮವಲ್ಲ, ವಿ?ದದ ಕ್ರಮ.
ಅಂಬೇಡ್ಕರ್ ಅವರನ್ನು ವಿರೋಧಿಸಿ ಅನ್ಯಾಯ ಮಾಡಬೇಕಿಲ್ಲ, ಅರ್ಥ ಮಾಡಿಕೊಳ್ಳಬೇಕಾಗಿದೆ. ಅಂಬೇಡ್ಕರ್ ಅಮಲು ಬೇಡ, ಅರಿವು ಬೇಕು. ಈ ಅರಿವು ಆದಿ ಮತ್ತು ಅಂತ್ಯವಾಗುವ ಬದಲು ಸಮಾಜಿಕ ಶೋಧನೆ ಮತ್ತು ಸಂಘ?ಕ್ಕೆ ಒಂದು ಪ್ರಮುಖ ಸಾಧನವಾಗಬೇಕು.
ಖಿeಟಟ ಣhe sಟove. ಖಿhe is sಟove. ಂಟಿಜ he ತಿiಟಟ ಡಿevoಟಣ. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಹೇಳಿದ ಮಾತಿದು. “ಸಾವಿರಾರು ವ?ಗಳ ಕಾಲ ಮಲಗಿದ್ದ ಜನಾಂಗವನ್ನು ಬಡದೆಬ್ಬಿಸುವ ಸಲುವಾಗಿ ಅವರು ಹಮ್ಮಿಕೊಂಡಿದ್ದು ಶಿಕ್ಷಣ ಸಂಘಟನೆಯ ಹೋರಾಟ.
ಒohoಣmಚಿs hove ಛಿome, ಒohoಣmಚಿs hಚಿve goಟಿe buಣ ಣhe uಟಿಣouಛಿhಚಿbಟe hove ಡಿemಚಿiಟಿಜ ಚಿs uಟಿಣouಛಿhಚಿbಟes ಎಂದು ಎಲ್ಲ ಸುಧಾರಕರನ್ನು ಕುರಿತು ಅಂಬೇಡ್ಕರ್ ಗುಡಿಗಿದ್ದಾರೆ.
ಅಂಬೇಡ್ಕರ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನಿತ್ತು ಗೌರವಿಸಿರುವುದು ಔಚಿತ್ಯ ಪೂರ್ಣವಾಗಿದೆ. ಸ್ಮರಣೆಯೊಂದೆ ಸಾಲದು. ತಾರತೆಮ್ಯಗ್ರಸ್ತ ಈ ಸಮಾಜವನ್ನು ಅಮಲಾಗ್ರವಾಗಿ ಬದಲಾಯಿಸುವ ಉಗ್ರಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಈ ಮಹಾನ್ ಮಾನವತಾವಾದಿ ಮಹಾತ್ಮನ ಚಿಂತನೆಗಳು ಹೊಸ ಸಮಾಜದ ರಚನೆಗೆ ಸ್ಪೂರ್ತಿಯಾಗಲಿ.

ಹನುಮಂತಗೌಡ ಗೊಲ್ಲರ
ಸಾಹಿತಿಗಳು
ಹಾವೇರಿ.

೯೪೪೯೧೨೨೪೬೯.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹೊಸರಿತ್ತಿ ರಾಷ್ಟ್ರೀಯ ಶಿಕ್ಷಣ ಸಮಿತಿ ಆಸ್ತಿ ಅಕ್ರಮ! : ಆಡಳಿತ ಮಂಡಳಿ ವಿರುದ್ಧ ಗ್ರಾಮಸ್ಥರ ಗಂಭೀರ ಆರೋಪ

ಹೊಸರಿತ್ತಿ ರಾಷ್ಟ್ರೀಯ ಶಿಕ್ಷಣ ಸಮಿತಿ ಆಸ್ತಿ ಅಕ್ರಮ! : ಆಡಳಿತ ಮಂಡಳಿ...

ಅಪರಿಚಿತ ವಾಹನ ಡಿಕ್ಕಿ- ಚಿರತೆ ಸಾವು

ಅಪರಿಚಿತ ವಾಹನ ಡಿಕ್ಕಿ- ಚಿರತೆ ಸಾವು ಹಾವೇರಿ:ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ...

ಬ್ಯಾಂಕ್‌ಗಳು  ಯಾವುದೇ ಕಾರಣಕ್ಕೂ ಎಜುಕೇಶನ್ ಲೋನ್ ನೀಡುವುದನ್ನು ನಿರಾಕರಿಸುವಂತಿಲ್ಲ :  ನಿಸಾರ್ ಅಹಮ್ಮದ್

--  ಬ್ಯಾಂಕ್‌ಗಳು  ಯಾವುದೇ ಕಾರಣಕ್ಕೂ ಎಜುಕೇಶನ್ ಲೋನ್ ನೀಡುವುದನ್ನು ನಿರಾಕರಿಸುವಂತಿಲ್ಲ :...

“ನವಿಲಿ”ಗೂ “ಅಂತ್ಯ ಸಂಸ್ಕಾರ”  ಮಾನವೀಯತೆ ಮೆರೆದ “ಪವರ ಮ್ಯಾನ”ಗಳು

"ನವಿಲಿ"ಗೂ "ಅಂತ್ಯ ಸಂಸ್ಕಾರ"  ಮಾನವೀಯತೆ ಮೆರೆದ "ಪವರ ಮ್ಯಾನ"ಗಳು  ರಾಣೆಬೆನ್ನೂರ- ಭಾರತೀಯ ಸಂಸ್ಕೃತಿಯ...