ಹಾವೇರಿಯಲ್ಲಿ ಭಾರಿ ಮಳೆ, ನೀರಿಗೆ ಕೊಚ್ಚಿಕೊಂಡು ಹೋದ 11 ವರ್ಷದ ಬಾಲಕ, ಮುಂದುವರೆದಿರುವ ಶೋಧ ಕಾರ್ಯ

Date:

ಹಾವೇರಿಯಲ್ಲಿ ಭಾರಿ ಮಳೆ, ನೀರಿಗೆ ಕೊಚ್ಚಿಕೊಂಡು ಹೋದ 11 ವರ್ಷದ ಬಾಲಕ
ಹಾವೇರಿ: ಕಳೆದ ರಾತ್ರಿಯಿಂದ‌ ಸುರಿಯುತ್ತಿರುವ ಭಾರೀ ಮಳೆ ಹಾವೇರಿಯಲ್ಲಿ ಬಹುದೊಡ್ಡ ಅವಾಂತರ ಸ್ರಸ್ಟಿಸಿದೆ. ಹಳೆ ಪಿ.ಬಿ.ರಸ್ತೆಯ ಎರಡು‌ ರಸ್ತೆಗಳ ಮೇಲೆ ‌ನೀರು ನದಿಯಂತೆ ಹರಿಯುತ್ತಿದ್ದು, ಹರಿವ ನೀರಿನ ಸೆಳೆತಕ್ಕೆ ಸಿಲುಕಿ ಬಾಲಕನೋರ್ವ ಕೊಚ್ಚಿ ಕೊಂಡು ಹೋಗಿರುವ ಘಟನೆ ಗುರುವಾರ ಬೆಳಿಗ್ಗೆ ಇಲ್ಲಿ ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮುಂದೆ ೮-೪೫ರ ಸುಮಾರಿಗೆ ನಡೆದಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ್ ನಗರಸಭೆ ಅಧ್ಯಕ್ಷ ಶಶಿಕಲಾ ಮಾಳಗಿ ಸದಸ್ಯರಾದ ಪ್ರಸನ್ನ ಧಾರವಾಡ
 ಮತ್ತಿತರರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.ಸ್ಥಳದಲ್ಲಿ ಸಾವಿರಾರು ಜನ ನೆರೆದಿದ್ದಾರೆ. ರಸ್ತೆ ಸಂಚಾರ ಬ
ಂದ್‌ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಎಡಬಿಡದೆ ಸುರಿದಮಳೆ ನೀರು ತಗ್ಗು ಪ್ರದೇಶಗಳಲ್ಲಿ ನ ಮನೆಗಳಿಗೆ ‌ನುಗ್ಗಿ ಮನೆಗಳಿಗೆ ತೀವ್ರಹಾನಿ ಸಂಭವಿಸಿದೆ.

 

1 COMMENT

  1. ನಿರಂತರ ಇದೇ ಸ್ಥಳದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸುತ್ತವೆ ಆದರೂ ನಮ್ಮನ್ನು ಆಳುವವರಿಗೆ ಇದರಬಗ್ಗೆ ಕಾಳಜಿ ಇಲ್ಲಾ

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿಯಲ್ಲಿ ಭಾರಿ ಮಳೆ, ನೀರಿಗೆ ಕೊಚ್ಚಿಕೊಂಡು ಹೋದ 11 ವರ್ಷದ ಬಾಲಕ
ಹಾವೇರಿ: ಕಳೆದ ರಾತ್ರಿಯಿಂದ‌ ಸುರಿಯುತ್ತಿರುವ ಭಾರೀ ಮಳೆ ಹಾವೇರಿಯಲ್ಲಿ ಬಹುದೊಡ್ಡ ಅವಾಂತರ ಸ್ರಸ್ಟಿಸಿದೆ. ಹಳೆ ಪಿ.ಬಿ.ರಸ್ತೆಯ ಎರಡು‌ ರಸ್ತೆಗಳ ಮೇಲೆ ‌ನೀರು ನದಿಯಂತೆ ಹರಿಯುತ್ತಿದ್ದು, ಹರಿವ ನೀರಿನ ಸೆಳೆತಕ್ಕೆ ಸಿಲುಕಿ ಬಾಲಕನೋರ್ವ ಕೊಚ್ಚಿ ಕೊಂಡು ಹೋಗಿರುವ ಘಟನೆ ಗುರುವಾರ ಬೆಳಿಗ್ಗೆ ಇಲ್ಲಿ ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮುಂದೆ ೮-೪೫ರ ಸುಮಾರಿಗೆ ನಡೆದಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ್ ನಗರಸಭೆ ಅಧ್ಯಕ್ಷ ಶಶಿಕಲಾ ಮಾಳಗಿ ಸದಸ್ಯರಾದ ಪ್ರಸನ್ನ ಧಾರವಾಡ
 ಮತ್ತಿತರರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.ಸ್ಥಳದಲ್ಲಿ ಸಾವಿರಾರು ಜನ ನೆರೆದಿದ್ದಾರೆ. ರಸ್ತೆ ಸಂಚಾರ ಬ
ಂದ್‌ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಎಡಬಿಡದೆ ಸುರಿದಮಳೆ ನೀರು ತಗ್ಗು ಪ್ರದೇಶಗಳಲ್ಲಿ ನ ಮನೆಗಳಿಗೆ ‌ನುಗ್ಗಿ ಮನೆಗಳಿಗೆ ತೀವ್ರಹಾನಿ ಸಂಭವಿಸಿದೆ.

 

1 COMMENT

  1. ನಿರಂತರ ಇದೇ ಸ್ಥಳದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸುತ್ತವೆ ಆದರೂ ನಮ್ಮನ್ನು ಆಳುವವರಿಗೆ ಇದರಬಗ್ಗೆ ಕಾಳಜಿ ಇಲ್ಲಾ

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್  

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್     ಹಾವೇರಿ : ರಾಗಿಕಾಳಿಗೆ ಭೂಮಿಯನ್ನೇ...

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ ರೆಡ್ಡಿ ವಂಟಗೋಡಿ ಅಧಿಕಾರ ಸ್ವೀಕಾರ

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ...