ಕಾಂಗ್ರೆಸ್‌ಪಕ್ಷದ ಏಜಂಟರಂತೆ ವರ್ತಿಸುತ್ತಿರುವ ಸಭಾ ಅಧ್ಯಕ್ಷರು ಕೂಡಲೆ ರಾಜೀನಾಮೆ ನೀಡಲಿ: ಶಿವರಾಜ ಸಜ್ಜನರ

Date:


ಕಾಂಗ್ರೆಸ್‌ಪಕ್ಷದ ಏಜಂಟರಂತೆ ವರ್ತಿಸುತ್ತಿರುವ ಸಭಾ ಅಧ್ಯಕ್ಷರು ಕೂಡಲೆ ರಾಜೀನಾಮೆ ನೀಡಲಿ: ಶಿವರಾಜ ಸಜ್ಜನರ
ಹಾವೇರಿ: ರಾಜ್ಯದ ಜನತೆಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಭ್ರಷ್ಟ ಬಂಡ ಸರ್ಕಾರವಾಗಿದೆ. ರೈತ ವಿರೋಧಿ, ಸಂವಿಧಾನ ವಿರೋಧಿ, ಜನ ವಿರೋಧಿ ಸರ್ಕಾರದ ನೀತಿಗಳನ್ನು ಖಂಡಿಸಿ ವಿಧಾನಸಭೆ ಒಳಗೆ ಪ್ರತಿಭಟನೆ ಮಾಡಿದ ೧೦ ಜನ ನನ್ನ ಪಕ್ಷದ ಶಾಸಕರನ್ನು ಅಮಾನುತ್ತುಗೊಳಿಸಿ ಕಾಂಗ್ರೆಸ್ ಪಕ್ಷದ ಏಜಂಟರಂತೆ ವರ್ತನೆ ಮಾಡುತ್ತಿರುವ ಸಭಾ ಅಧ್ಯಕ್ಷರು ಕೂಡಲೆ ರಾಜೀನಾಮೆಯನ್ನು ಕೊಟ್ಟು ಸಂವಿಧಾನದ ಮೌಲ್ಯವನ್ನು ಕಪಾಡಬೇಕು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಆಗ್ರಹಿಸಿದರು.
ಶನಿವಾರ ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬಿಜೆಜಿ ಜಿಲ್ಲಾ ಘಟಕದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಿಟ್ಲರ್‌ನ ನೀತಿಯಂತೆ ವರ್ತನೆ ಮಾಡುತ್ತಿದೆ.. ರಾಜ್ಯದ ಜನರಿಗೆ ೧೦ ಕೆ.ಜಿ. ಅಕ್ಕಿಯನ್ನು ಕೊಡುತ್ತೇವೆ ಎಂದು ಕುಂತಲ್ಲಿ ನಿಂತಲ್ಲಿ ಹೇಳಿ ಅಧಿಕಾರಕ್ಕೆ ಬಂದು ಒಂದೇ ಒಂದು ಅಕ್ಕಿಕಾಳನ್ನು ಸಹ ಕೊಡಲಿಕ್ಕೆ ಯೋಗ್ಯತೆ ಇಲ್ಲದಂತ ಸರ್ಕಾರ ಹೆಚ್ಚು ದಿನ ಇರುವದಿಲ್ಲ. ರೈತ ವಿದ್ಯಾರ್ಥಿಗಳಿಗೆ, ನೇಕಾರರಿಗೆ, ಆಟೋ, ಟ್ಯಾಕ್ಸಿ, ಕ್ಯಾಬ್, ಡ್ರೈವರ್‌ಗಳು, ಮೀನುಗಾರರ ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿವೇತನವನ್ನು ನಿಲ್ಲಿಸದಿರುವುದು ಖಂಡಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ ಮಾತನಾಡಿ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸಿದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಕೆಲವೇ ನಿಮಿಷಗಳಲ್ಲಿ ೫ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿ ಈಗ ಕಂಡಿಸೆನ್ ಮೇಲೆ ಕಂಡಿಸೆನ್ ಹಾಕುತ್ತಿರುವರು, ಕೇಂದ್ರ ಸರ್ಕಾರದ ಕೋಡುತ್ತಿರು ೫ ಕೇಜಿಯ ಅಕ್ಕಿಯನ್ನು ಜೊತೆಗೆ ಹಣವನ್ನು ನೀಡುತ್ತಿರುವುದು ಅವರ ಗ್ಯಾರೆಂಟಿ ಯೋಜನೆಯ ವೈಪಲ್ಯದ ಕೈಗನ್ನಡಿ. ಹಾವೇರಿ ಜಿಲ್ಲೆಯಲ್ಲಿ ೪ ಲಕ್ಷ ರೇಷನ್ ಕಾರ್ಡಗಹೊಂದಿರುವ ಕುಟುಂಬಗಳಿದ್ದು ಇವರ ಕಂಡಿಶೆನಗಳಿಗೆ ೧.೫೦ ಲಕ್ಷ ರೇಷನ್ ಕಾರ್ಡದಾರರು ಯೋಜನೆಯಿಂದ ಹೊರ ಉಳಿದ್ದಾರೆ ಎಂದು ಹೇಳಿದರು.
ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ ೩೦ಕ್ಕೂ ಹೆಚ್ಚು ಐ.ಐ.ಎಸ್ ಅಧಿಕಾರಿಗಳನ್ನು ದುರಪಯೋಗ ಪಡಿಸಿಕೊಂಡು ದುರಂಹಕಾರದ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿರುವವರು, ಬೆಲೆ ಏರಿಕೆಯಿಂದಾಗಿ ಬಡವರು, ರೈತರು ಕಣ್ಣಿರು ಹಾಕುತ್ತಿರುವವರು ಇವರು ಕೊಡುವರ ೫ ಕೆ.ಜಿ ಅಕ್ಕಿ ಬದಲಾಗಿ ೧೭೦ ರೂ ಗಳನ್ನು ಕೊಡುತ್ತೇವೆ ಎಂದು ಹೇಳಿರುವವರು ಆದರೆ ಮಾರುಕಟ್ಟೆಯಲ್ಲಿ ಇಂದು ೧ ಕೆ.ಜೆ ತೊಗರೆ ಬೇಳೆಯ ಬೆಲೆ ೧೮೦ ರೂಗಳು ಆಗಿತ್ತದೆ, ವಿದ್ಯುತ್ ದರವನ್ನು ಸಹ ಏರಿಸಿದ್ದಾರೆ, ಕೇಂದ್ರ ಸರ್ಕಾರ ಮತ್ತು ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಕೊಡತ್ತಕ್ಕಂತ ರೈತ ಯೋಜನೆಗಳನ್ನು ಕೈ ಬಿಟ್ಟಿರುವ ಪರಿಣಾಮ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ನಂತರ ೪೬ ರೈತ ಆತ್ಮಹತ್ಯೆಗಳೆ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗಿರೀಶ ತುಪ್ಪದ, ಗಂಗಾಧರ ಬಾಣದ, ದೀಪು ಹರಪನಹಳ್ಳಿ, ಬಸವರಾಜ ಕೇಲಗಾರ, ಡಾ. ಸಂತೋಷ ಆಲದಕಟ್ಟಿ, ಪ್ರಭಣ್ಣ ಹಿಟ್ನಳ್ಳಿ, ರಮೇಶ ಪಾಲನಕರ, ಚನ್ನಮ್ಮ ಬ್ಯಾಡಗಿ, ಪೂರ್ಣಿಮಾ , ಕಲ್ಯಾಣ ಕುಮಾರ ಶೆಟ್ಟರ, ನಂಜುಂಡೇಶ ಕಳ್ಳೇರ, ನಿರಂಜನ್ ಹೇರೂರ, ಶ್ರೀನಿವಾಸ ಗಿತ್ತೆ, ಅನೀಲ ಸಿದ್ದಾಳಿ, ಜಗದೀಶ ತೆಂಬದ, ಜಗದೀಶ ಕನವಳ್ಳಿ, ಕಿರಣ ಕೋಣನವರ, ವಿಜಯಕುಮಾರ ಚಿನ್ನಿಕಟ್ಟಿ, ಅಡವಯ್ಯ ಯಲುಗಿಮಠ, ಮಾಲತೇಶ ಮಾಳಮ್ಮನವರ, ಅಭಿಷೇಕ ಬ್ಯಾಡಗಿ, ಚೇತನ ಬಂಡಿವಡ್ಡರ, ಲಕ್ಷ್ಮಣ್ಣ ರಜಪೂರ, ಜಯಣ್ಣ ಶೆಟ್ಟರ, ನಾಗರಾಜ ಹಾರಗೋಲ, ಸದಾನಂದ ಸುರಳಿಹಳ್ಳಿ, ಹನುಮಂತ ತಳವಾರ, ಯುಸಪಲಿ ಕರ್ಜಗಿ, ಲಕ್ಷ್ಮಣ ರಜಪೂತ, ನಾಗರಾಜ ಹುರಳಿಕುಪ್ಪಿ, ಮಂಜುನಾಥ ಹುಲಗೂರ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular


ಕಾಂಗ್ರೆಸ್‌ಪಕ್ಷದ ಏಜಂಟರಂತೆ ವರ್ತಿಸುತ್ತಿರುವ ಸಭಾ ಅಧ್ಯಕ್ಷರು ಕೂಡಲೆ ರಾಜೀನಾಮೆ ನೀಡಲಿ: ಶಿವರಾಜ ಸಜ್ಜನರ
ಹಾವೇರಿ: ರಾಜ್ಯದ ಜನತೆಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಭ್ರಷ್ಟ ಬಂಡ ಸರ್ಕಾರವಾಗಿದೆ. ರೈತ ವಿರೋಧಿ, ಸಂವಿಧಾನ ವಿರೋಧಿ, ಜನ ವಿರೋಧಿ ಸರ್ಕಾರದ ನೀತಿಗಳನ್ನು ಖಂಡಿಸಿ ವಿಧಾನಸಭೆ ಒಳಗೆ ಪ್ರತಿಭಟನೆ ಮಾಡಿದ ೧೦ ಜನ ನನ್ನ ಪಕ್ಷದ ಶಾಸಕರನ್ನು ಅಮಾನುತ್ತುಗೊಳಿಸಿ ಕಾಂಗ್ರೆಸ್ ಪಕ್ಷದ ಏಜಂಟರಂತೆ ವರ್ತನೆ ಮಾಡುತ್ತಿರುವ ಸಭಾ ಅಧ್ಯಕ್ಷರು ಕೂಡಲೆ ರಾಜೀನಾಮೆಯನ್ನು ಕೊಟ್ಟು ಸಂವಿಧಾನದ ಮೌಲ್ಯವನ್ನು ಕಪಾಡಬೇಕು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಆಗ್ರಹಿಸಿದರು.
ಶನಿವಾರ ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬಿಜೆಜಿ ಜಿಲ್ಲಾ ಘಟಕದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಿಟ್ಲರ್‌ನ ನೀತಿಯಂತೆ ವರ್ತನೆ ಮಾಡುತ್ತಿದೆ.. ರಾಜ್ಯದ ಜನರಿಗೆ ೧೦ ಕೆ.ಜಿ. ಅಕ್ಕಿಯನ್ನು ಕೊಡುತ್ತೇವೆ ಎಂದು ಕುಂತಲ್ಲಿ ನಿಂತಲ್ಲಿ ಹೇಳಿ ಅಧಿಕಾರಕ್ಕೆ ಬಂದು ಒಂದೇ ಒಂದು ಅಕ್ಕಿಕಾಳನ್ನು ಸಹ ಕೊಡಲಿಕ್ಕೆ ಯೋಗ್ಯತೆ ಇಲ್ಲದಂತ ಸರ್ಕಾರ ಹೆಚ್ಚು ದಿನ ಇರುವದಿಲ್ಲ. ರೈತ ವಿದ್ಯಾರ್ಥಿಗಳಿಗೆ, ನೇಕಾರರಿಗೆ, ಆಟೋ, ಟ್ಯಾಕ್ಸಿ, ಕ್ಯಾಬ್, ಡ್ರೈವರ್‌ಗಳು, ಮೀನುಗಾರರ ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿವೇತನವನ್ನು ನಿಲ್ಲಿಸದಿರುವುದು ಖಂಡಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ ಮಾತನಾಡಿ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸಿದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಕೆಲವೇ ನಿಮಿಷಗಳಲ್ಲಿ ೫ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿ ಈಗ ಕಂಡಿಸೆನ್ ಮೇಲೆ ಕಂಡಿಸೆನ್ ಹಾಕುತ್ತಿರುವರು, ಕೇಂದ್ರ ಸರ್ಕಾರದ ಕೋಡುತ್ತಿರು ೫ ಕೇಜಿಯ ಅಕ್ಕಿಯನ್ನು ಜೊತೆಗೆ ಹಣವನ್ನು ನೀಡುತ್ತಿರುವುದು ಅವರ ಗ್ಯಾರೆಂಟಿ ಯೋಜನೆಯ ವೈಪಲ್ಯದ ಕೈಗನ್ನಡಿ. ಹಾವೇರಿ ಜಿಲ್ಲೆಯಲ್ಲಿ ೪ ಲಕ್ಷ ರೇಷನ್ ಕಾರ್ಡಗಹೊಂದಿರುವ ಕುಟುಂಬಗಳಿದ್ದು ಇವರ ಕಂಡಿಶೆನಗಳಿಗೆ ೧.೫೦ ಲಕ್ಷ ರೇಷನ್ ಕಾರ್ಡದಾರರು ಯೋಜನೆಯಿಂದ ಹೊರ ಉಳಿದ್ದಾರೆ ಎಂದು ಹೇಳಿದರು.
ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ ೩೦ಕ್ಕೂ ಹೆಚ್ಚು ಐ.ಐ.ಎಸ್ ಅಧಿಕಾರಿಗಳನ್ನು ದುರಪಯೋಗ ಪಡಿಸಿಕೊಂಡು ದುರಂಹಕಾರದ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿರುವವರು, ಬೆಲೆ ಏರಿಕೆಯಿಂದಾಗಿ ಬಡವರು, ರೈತರು ಕಣ್ಣಿರು ಹಾಕುತ್ತಿರುವವರು ಇವರು ಕೊಡುವರ ೫ ಕೆ.ಜಿ ಅಕ್ಕಿ ಬದಲಾಗಿ ೧೭೦ ರೂ ಗಳನ್ನು ಕೊಡುತ್ತೇವೆ ಎಂದು ಹೇಳಿರುವವರು ಆದರೆ ಮಾರುಕಟ್ಟೆಯಲ್ಲಿ ಇಂದು ೧ ಕೆ.ಜೆ ತೊಗರೆ ಬೇಳೆಯ ಬೆಲೆ ೧೮೦ ರೂಗಳು ಆಗಿತ್ತದೆ, ವಿದ್ಯುತ್ ದರವನ್ನು ಸಹ ಏರಿಸಿದ್ದಾರೆ, ಕೇಂದ್ರ ಸರ್ಕಾರ ಮತ್ತು ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಕೊಡತ್ತಕ್ಕಂತ ರೈತ ಯೋಜನೆಗಳನ್ನು ಕೈ ಬಿಟ್ಟಿರುವ ಪರಿಣಾಮ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ನಂತರ ೪೬ ರೈತ ಆತ್ಮಹತ್ಯೆಗಳೆ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗಿರೀಶ ತುಪ್ಪದ, ಗಂಗಾಧರ ಬಾಣದ, ದೀಪು ಹರಪನಹಳ್ಳಿ, ಬಸವರಾಜ ಕೇಲಗಾರ, ಡಾ. ಸಂತೋಷ ಆಲದಕಟ್ಟಿ, ಪ್ರಭಣ್ಣ ಹಿಟ್ನಳ್ಳಿ, ರಮೇಶ ಪಾಲನಕರ, ಚನ್ನಮ್ಮ ಬ್ಯಾಡಗಿ, ಪೂರ್ಣಿಮಾ , ಕಲ್ಯಾಣ ಕುಮಾರ ಶೆಟ್ಟರ, ನಂಜುಂಡೇಶ ಕಳ್ಳೇರ, ನಿರಂಜನ್ ಹೇರೂರ, ಶ್ರೀನಿವಾಸ ಗಿತ್ತೆ, ಅನೀಲ ಸಿದ್ದಾಳಿ, ಜಗದೀಶ ತೆಂಬದ, ಜಗದೀಶ ಕನವಳ್ಳಿ, ಕಿರಣ ಕೋಣನವರ, ವಿಜಯಕುಮಾರ ಚಿನ್ನಿಕಟ್ಟಿ, ಅಡವಯ್ಯ ಯಲುಗಿಮಠ, ಮಾಲತೇಶ ಮಾಳಮ್ಮನವರ, ಅಭಿಷೇಕ ಬ್ಯಾಡಗಿ, ಚೇತನ ಬಂಡಿವಡ್ಡರ, ಲಕ್ಷ್ಮಣ್ಣ ರಜಪೂರ, ಜಯಣ್ಣ ಶೆಟ್ಟರ, ನಾಗರಾಜ ಹಾರಗೋಲ, ಸದಾನಂದ ಸುರಳಿಹಳ್ಳಿ, ಹನುಮಂತ ತಳವಾರ, ಯುಸಪಲಿ ಕರ್ಜಗಿ, ಲಕ್ಷ್ಮಣ ರಜಪೂತ, ನಾಗರಾಜ ಹುರಳಿಕುಪ್ಪಿ, ಮಂಜುನಾಥ ಹುಲಗೂರ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...