ಹಾವೇರಿಯಲ್ಲಿ ಜ.೨೩ರಂದು ರಾಜ್ಯ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ 

Date:

ಹಾವೇರಿಯಲ್ಲಿ ಜ.೨೩ರಂದು
ರಾಜ್ಯ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ
ಹಾವೇರಿ: ಜನವರಿ 28 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯ ಶೋಷಿತರ ಜಾಗೃತಿ ಸಮಾವೇಶ ದ ಕುರಿತು ಚರ್ಚಿಸಲು
ಹಾವೇರಿ ಜಿಲ್ಲಾಮಟ್ಟದಲ್ಲಿ  ಪೂರ್ವಭಾವಿ ಸಭೆಯನ್ನು  ಜ.೨೩ರಂದು ಮಂಗಳವಾರ ಬೆಳಿಗ್ಗೆ ೧೧ಕ್ಕೆ ಹಾವೇರಿಯ ಮುಸ್ಲಿಪಲ್ ಮೈದಾನದ ಹತ್ತಿರ ಇರುವ
 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಕರೆಯಲಾಗಿದೆ.
 ಪೂರ್ವಭಾವಿ ಸಭೆಗೆ ರಾಜ್ಯ ನಾಯಕರುಗಳಾದ ಕೆ. ಎಂ. ರಾಮಚಂದ್ರಪ್ಪ, ಅನಂತನಾಯಕ್
ಎಣ್ಣೆಗೆರೆ ವೆಂಕಟರಾಮಯ್ಯ, ಹೊದಿಗೇರೆ ರಮೇಶ್‌ ಆಗಮಿಸಿ ಮಾರ್ಗದಶನ ನೀಡುವರು.
 ಈ ಸಭೆಗೆ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಂಘಟನೆಗಳ ಮುಖಂಡರು ತಪ್ಪದೇ ಭಾಗವಹಿಸಲು ಸಂಘಟಕರಾದ ರವಿ ಹಾದಿಮನಿ, ನಾಗರಾಜ ಬಡಮ್ಮನವರ, ರಮೇಶ್‌ ಆನವಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿಯಲ್ಲಿ ಜ.೨೩ರಂದು
ರಾಜ್ಯ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ
ಹಾವೇರಿ: ಜನವರಿ 28 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯ ಶೋಷಿತರ ಜಾಗೃತಿ ಸಮಾವೇಶ ದ ಕುರಿತು ಚರ್ಚಿಸಲು
ಹಾವೇರಿ ಜಿಲ್ಲಾಮಟ್ಟದಲ್ಲಿ  ಪೂರ್ವಭಾವಿ ಸಭೆಯನ್ನು  ಜ.೨೩ರಂದು ಮಂಗಳವಾರ ಬೆಳಿಗ್ಗೆ ೧೧ಕ್ಕೆ ಹಾವೇರಿಯ ಮುಸ್ಲಿಪಲ್ ಮೈದಾನದ ಹತ್ತಿರ ಇರುವ
 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಕರೆಯಲಾಗಿದೆ.
 ಪೂರ್ವಭಾವಿ ಸಭೆಗೆ ರಾಜ್ಯ ನಾಯಕರುಗಳಾದ ಕೆ. ಎಂ. ರಾಮಚಂದ್ರಪ್ಪ, ಅನಂತನಾಯಕ್
ಎಣ್ಣೆಗೆರೆ ವೆಂಕಟರಾಮಯ್ಯ, ಹೊದಿಗೇರೆ ರಮೇಶ್‌ ಆಗಮಿಸಿ ಮಾರ್ಗದಶನ ನೀಡುವರು.
 ಈ ಸಭೆಗೆ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಂಘಟನೆಗಳ ಮುಖಂಡರು ತಪ್ಪದೇ ಭಾಗವಹಿಸಲು ಸಂಘಟಕರಾದ ರವಿ ಹಾದಿಮನಿ, ನಾಗರಾಜ ಬಡಮ್ಮನವರ, ರಮೇಶ್‌ ಆನವಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...