News Week
Magazine PRO

Company

ಹಾವೇರಿಯಲ್ಲಿ ರೈಲ್ ಗೆ ಸಿಲುಕಿ ತಾಯಿ ಸಾವು, ಮಗುವಿಗೆ ತೀವ್ರ ಗಾಯ

Date:

ಹಾವೇರಿಯಲ್ಲಿ ರೈಲಿಗೆ ಸಿಲುಕಿ ತಾಯಿ ಸಾವು, ಮಗುವಿಗೆ ತೀವ್ರ ಗಾಯ

ಹಾವೇರಿ; ಹಾವೇರಿಯ ರೈಲ್ವೆ ಸ್ಟೇಷನ್ನಲ್ಲಿ ಮೇ.೭ರಂದು ಬೆಳಗಿನ ಜಾವ ನಾಲ್ಕು ಗಂಟೆಯ ಟ್ರೈನ್ಗೆ ಸಿಲುಕಿ ತಾಯಿ ಸಾವನ್ನಪ್ಪಿದ್ದು, ಸುಮಾರು ಮೂರು ವರ್ಷದ ಮಗಳು ತೀವ್ರ ವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ರಾಣಿಚನ್ನಮ್ಮ ಟ್ರೇನ್ ಗೆ ಸಿಲುಕಿ ಈಘಟನೆ ನಡೆದಿದೆಎನ್ನಲಾಗುತ್ತಿದೆ. ಮ್ರತ ಮಹಿಳೆ ಶಿಕಾರಿಪುರದವರು ಎನ್ನಲಾಗಿದೆ. ಹೆಸರು ಗೊತ್ತಾಗಿಲ್ಲ.
 ಘಟನೆ ಸುದ್ದಿ ತಿಳಿದ ತಕ್ಷಣ 108 ಸಿಬ್ಬಂದಿಗಳಾದ  ತೌಫಿಕ್ ಪಠಾಣ್ . ಮತ್ತು ಸ್ಟಾಪ್ ನರ್ಸ್ ಶಂಕರ್ ಲಮಾಣಿ ಸ್ಥಳಕ್ಕೆ ಆಗಮಿಸಿ
  ಮಗುವನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದರು. ರಕ್ತ ದ ಮಡುವಿನಲ್ಲಿದ್ದ ಮಗುವನ್ನು
ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿ ಸಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದ ಕಾರಣಕ್ಕೆ ಮಗುವನ್ನು‌ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ.

 

 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿಯಲ್ಲಿ ರೈಲಿಗೆ ಸಿಲುಕಿ ತಾಯಿ ಸಾವು, ಮಗುವಿಗೆ ತೀವ್ರ ಗಾಯ

ಹಾವೇರಿ; ಹಾವೇರಿಯ ರೈಲ್ವೆ ಸ್ಟೇಷನ್ನಲ್ಲಿ ಮೇ.೭ರಂದು ಬೆಳಗಿನ ಜಾವ ನಾಲ್ಕು ಗಂಟೆಯ ಟ್ರೈನ್ಗೆ ಸಿಲುಕಿ ತಾಯಿ ಸಾವನ್ನಪ್ಪಿದ್ದು, ಸುಮಾರು ಮೂರು ವರ್ಷದ ಮಗಳು ತೀವ್ರ ವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ರಾಣಿಚನ್ನಮ್ಮ ಟ್ರೇನ್ ಗೆ ಸಿಲುಕಿ ಈಘಟನೆ ನಡೆದಿದೆಎನ್ನಲಾಗುತ್ತಿದೆ. ಮ್ರತ ಮಹಿಳೆ ಶಿಕಾರಿಪುರದವರು ಎನ್ನಲಾಗಿದೆ. ಹೆಸರು ಗೊತ್ತಾಗಿಲ್ಲ.
 ಘಟನೆ ಸುದ್ದಿ ತಿಳಿದ ತಕ್ಷಣ 108 ಸಿಬ್ಬಂದಿಗಳಾದ  ತೌಫಿಕ್ ಪಠಾಣ್ . ಮತ್ತು ಸ್ಟಾಪ್ ನರ್ಸ್ ಶಂಕರ್ ಲಮಾಣಿ ಸ್ಥಳಕ್ಕೆ ಆಗಮಿಸಿ
  ಮಗುವನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದರು. ರಕ್ತ ದ ಮಡುವಿನಲ್ಲಿದ್ದ ಮಗುವನ್ನು
ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿ ಸಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದ ಕಾರಣಕ್ಕೆ ಮಗುವನ್ನು‌ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ.

 

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್  

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್     ಹಾವೇರಿ : ರಾಗಿಕಾಳಿಗೆ ಭೂಮಿಯನ್ನೇ...

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ ರೆಡ್ಡಿ ವಂಟಗೋಡಿ ಅಧಿಕಾರ ಸ್ವೀಕಾರ

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ...