ಹಾವೇರಿ ಮತ್ತು ಗುತ್ತಲ ಪಟ್ಟಣಗಳ ನಗರ ಆಶ್ರಯ ಸಮಿತಿಗಳಿಗೆ ಸದಸ್ಯರ ನಾಮ ನಿರ್ದೇಶನಹಾವೇರಿ ನಗರ ಆಶ್ರಯ ಸಮಿತಿ ಸದಸ್ಯರಾಗಿ ಮಲ್ಲೇಶಪ್ಪ ಪಟ್ಟಣಶೆಟ್ಟಿ ನೇಮಕಹಾವೇರಿ:ಹಾವೇರಿ ನಗರ ಆಶ್ರಯ ಸಮಿತಿಗೆ ನಾಮ ನಿರ್ದೇಶನ ಸದಸ್ಯರಾಗಿ ನಗರಸಭೆ ಯ ಮಾಜಿ ಸದಸ್ಯರು, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ನಾಗೇಂದ್ರನಮಟ್ಟಿಯಮಲ್ಲೇಶಪ್ಪ ಪಟ್ಟಣಶೆಟ್ಟಿ ಸಾಮಾನ್ಯ ವರ್ಗದಿಂದಸರ್ಕಾರದಿಂದ ನೇಮಕ ಗೊಂಡಿದ್ದಾರೆ.ಇವರ ಜೊತೆಗೆ ಅಲ್ಪ ಸಂಖ್ಯಾತ ವರ್ಗದ ಸೈಯದ ಉಮರ್ ಇನಾಮದಾರ,ಪರಿಶಿಷ್ಟ ಜಾತಿ/ ಪಂಗಡ(ಮಹಿಳೆ) ವರ್ಗದಪ ರಾಧಾ ಸವಣೂರು,ಹಿಂದುಳಿದ ವರ್ಗದಮೈಲಾರಪ್ಪ ಬೊಗಳಿ ಅವರನ್ನು ನೇಮಿಸಿ ವಸತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಅ.೧೬ರಂದು ಆದೇಶ ಹೊರಡಿಸಿದ್ದಾರೆ.ಗುತ್ತಲ ಆಶ್ರಯ ಸಮಿತಿ ಗೆ ನೇಮಕಹಾವೇರಿ ವಿಧಾನಸಭಾ ಕ್ಷೇತ್ರ ಗುತ್ತಲಬಪಟ್ಟಣ ಪಂಚಾಯತ ಆಶ್ರಯ ಸಮಿತಿಗೆ ಅಧಿಕಾರೇತರನಾಮ ನಿರ್ದೇಶಿತ ಸದಸ್ಯರು ಗಳಾಗಿಮಾಲತೇಶ ಶಿವಾನಂದಪ್ಪ ಬನ್ನಿಮಟ್ಟಿ, ಸಾ.ಗುತ್ತಲ, ತಾ.ಜಿ.ಹಾವೇರಿ, ಸಾಮಾನ್ಯ ವರ್ಗ , ಶಹಜಾನಸಾಬ ರಜಾಕಸಾಬ ಅಗಡಿ, ಸಾ.ಗುತ್ತಲ, ತಾ.ಜಿ.ಹಾವೇರಿ ಅಲ್ಪ ಸಂಖ್ಯಾತ ವರ್ಗ, ವಿಜಯ ಚನ್ನಬಸಪ್ಪ ಚಲುವಾದಿ, ಸಾ.ಗುತ್ತಲ, ತಾ.ಜಿ.ಹಾವೇರಿ ಪಜಾ,ಪ.ಪಂ ವರ್ಗ,ದುರ್ಗಪ್ಪ ಚನ್ನಬಸಪ್ಪ ಬಾರ್ಕಿ, ಸಾ.ಗುತ್ತಲ, ತಾ.ಜಿ.ಹಾವೇರಿ ಹಿಂದುಳಿದ ವರ್ಗ ಇವರನ್ನುಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಹಾವೇರಿ ನಗರ ಆಶ್ರಯ ಸಮಿತಿ ಸದಸ್ಯರಾಗಿ ಮಲ್ಲೇಶಪ್ಪ ಪಟ್ಟಣಶೆಟ್ಟಿ ನೇಮಕ
Date: