ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಹಾವೇರಿ:ಶಿಗ್ಗಾಂವ ಕೇತ್ರದ ಉಪ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ೨೬ಅಭ್ಯರ್ಥಿಗಳ ಪೈಕಿ ೧೯ ಅಭ್ಯರ್ಥಿ ಗಳ ನಾಮಪತ್ರ ಅಂಗೀಕರವಾಗಿದ್ದು, ೦೭ನಾಮಪತ್ರ ತಿರಸ್ಕೃತವಾಗಿವೆ.ಸೋಮವಾರ ನಾಮಪತ್ರ ಪರಿಶೀಲನೆ ನಡೆಸಲಾಗಿದ್ದು, ೨೬ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ ಅಭ್ಯರ್ಥಿಗಳ ೪೬ನಾಮಪತ್ರಗಳ ಪೈಕಿ ೦೭ ಅರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ೧೯ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿವೆ. ಅಕ್ಟೋಬರ್ ೩೦ ನಾಮಪತ್ರ ಪಡೆಯಲು ಕೊನೆಯ ದಿನವಾಗಿದೆ.
೧೯ ನಾಮಪತ್ರ ಅಂಗೀಕಾರ: ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಭರತ ಬೊಮ್ಮಾಯಿ, ಇಂಡಿಯನ್
ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿ Ekdum ಅಹ್ಮದಖಾನ ಪಠಾಣ, ಸೋಸಿಯಾಲಿಸ್ಟ್ ಪಾರ್ಟಿ(ಇಂಡಿಯಾ)ಅಭ್ಯರ್ಥಿ ಖಾಜಾಮೊದ್ದೀನ ಗುಡಗೇರಿ, ಹಿಂದೂಸ್ತಾನ ಜನತಾ ಪಕ್ಷದ ಅಭ್ಯರ್ಥಿ ತಳವಾರ ಶಿವಕುಮಾರ,ಕರ್ನಾಟಕ ರಾಷ್ಟ್ರದ ಸಮಿತಿ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ, ಟಿಪ್ಪು ಸುಲ್ತಾನ್ಪಾರ್ಟಿ ಅಭ್ಯರ್ಥಿಶೌಖತ ಅಲಿ ಬಂಕಾಪೂರ, ಪಕ್ಷೇತರ ಅಭ್ಯರ್ಥಿಡಾ.ಜಿ.ಹೆಚ್. ಇಮ್ರಾಪುರ, ಗುರುಸಿದ್ದಗೌಡ್ರ, ಜಿತೇಂದ್ರ ಕನವಳ್ಳಿ,ನಬಿಸಾಬ್ ಅಲ್ಲಿಸಾಬ್ ಮೆಳ್ಳೆಗಟ್ಟಿ, ಮಕ್ತುಮಸಾಬ ಜಾಪರಸಾಬ ಮು, ರಾಜು ಅನಂತಸಾ ನಾಯಕವಾಡಿ,ವೀರಯ್ಯ ಓದಿಸುವಮಠ, ಶಿದ್ದಪ್ಪ ಹೊಸಳ್ಳಿ, ಶಿವಪುತ್ರ ಶಾಮರಾವ್ ಪಾಟೀ೬ï, ಶಂಕ್ರಪ್ಪ ಹುಲಸೋಗಿ, ಶ್ರೀಕಾಂತಗೌಡ ಪೊಲೀಸಗೌಡ್ರ, ಸಾತಪ್ಪ ನೀಲಪ್ಪ ದೇಸಾಯಿ ಹಾಗೂ ಸೈಯದ ಅಜೀಂಪೀರ ಸೈಯದಖಾದರಬಾಶಾ ಖಾದ್ರಿ ಅವರುಗಳ ನಾಮಪತ್ರಗಳ ಅಂಗೀಕರಿಸಲಾಗಿದೆ.