
ನಗುಮೊಗದ ನಾಯಕಿಯೊಂದಿಗೆ ಹಸನ್ಮುಖಿ ಶಾಸಕ………..
ಬೆಳಗಾವಿ: ಬೆಳಗಾವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಐತಿಹಾಸಿಕ ಜೈ ಬಾಪು-ಜೈ ಭೀಮ್- ಜೈ ಸಂವಿಧಾನ ಅಭಿಯಾನ ಉದ್ಘಾಟನಾ ಕಾರ್ಯಕ್ರಮಕ್ಕೆ ಎಐಸಿಸಿ ನಾಯಕಿ, ಸಂಸದರಾಗಿರುವ ನಗುಮೊಗದ ನಾಯಕಿ ಪ್ರೀಯಾಂಕ ವಾದ್ರಾ(ಗಾಂಧಿ) ಆಗಮಿಸಿದ ವೇಳೆ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ವಿಧಾನಸಭೆಯ ಉಪಸಭಾಧ್ಯಕ್ಷರಾಗಿರುವ ಹಸನ್ಮುಖಿ ಶಾಸಕ ರುದ್ರಪ್ಪ ಲಮಾಣಿ ಭೇಟಿಯಾದ ಸಂದರ್ಭ.

