ಮುನಿಶ್ವರ ಎಚ್.ಚೂರಿಗೆ ಗಣರಾಜ್ಯೋತ್ಸವ ಗೌರವ
ಹಾವೇರಿ : ಸಮಾಜಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾವೇರಿ ಸಾಧಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪರಿವೀಕ್ಷಣಾಧಿಕಾರಿ ಅವರನ್ನು ಮುನಿಶ್ವರ ಎಚ್.ಚೂರಿ ಅವರನ್ನು ಜನವರಿ ೨೬ ರಂದು ಇಲ್ಲಿನ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು. ಈಸಂದರ್ಭದಲ್ಲಿ ಗಣ್ಯರಾದ ಸಂಜೀವಕುಮಾರ ನೀರಲಗಿ, ಕೆ.ಆರ್.ಬಸೇಗೆಣ್ಣಿ ಮತ್ತಿತರರು ಇದ್ದರು.
ಮುನಿಶ್ವರ ಎಚ್.ಚೂರಿಗೆ ಗಣರಾಜ್ಯೋತ್ಸವ ಗೌರವ
Date:
ಮುನಿಶ್ವರ ಎಚ್.ಚೂರಿಗೆ ಗಣರಾಜ್ಯೋತ್ಸವ ಗೌರವ
ಹಾವೇರಿ : ಸಮಾಜಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾವೇರಿ ಸಾಧಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪರಿವೀಕ್ಷಣಾಧಿಕಾರಿ ಅವರನ್ನು ಮುನಿಶ್ವರ ಎಚ್.ಚೂರಿ ಅವರನ್ನು ಜನವರಿ ೨೬ ರಂದು ಇಲ್ಲಿನ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು. ಈಸಂದರ್ಭದಲ್ಲಿ ಗಣ್ಯರಾದ ಸಂಜೀವಕುಮಾರ ನೀರಲಗಿ, ಕೆ.ಆರ್.ಬಸೇಗೆಣ್ಣಿ ಮತ್ತಿತರರು ಇದ್ದರು.