ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಹಾರಿದ ಕೈ ಭಾವುಟ!

Date:

ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಹಾರಿದ ಕೈ ಭಾವುಟ!

ಕೈಗೆ-೫, ಕೈಬಂಡಾಯ-೧, ಬಿಜೆಪಿ-೧, ಬಂಡಾಯ-೧
ಹಾವೇರಿ; ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡ ಅಸ್ತಿತ್ವಕ್ಕೆ ಬಂದಿರುವ ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಹಾವೇಮುಲ್) ಮಾ. ೨ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ೮ ಸ್ಥಾನಗಳಲ್ಲಿ ೫ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಹಾವೇಮುಲ್‌ನಲ್ಲಿ ಕಾಂಗ್ರೆಸ್ ಭಾವುಟ ಹಾರಿದೆ.
ಹಾವೇಮುಲ್ ವಶಕ್ಕೆ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಮಾ.೨ರಂದು ಹಾವೇಮುಲ್‌ನ ೮ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಗೆ ೨೦ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ೮ ನಿರ್ದೇಶಕರ ಸ್ಥಾನಗಳಿಗೆ ಆಯಾ ತಾಲೂಕಿನ ಘಟಾನುಘಟಿ ನಾಯಕರು ಸ್ಪರ್ಧಿಸಿದ್ದರು. ಆಡಳಿತ ಕಾಂಗ್ರೆಸ್ ಹಾಗೂ ಬಿಜೆಪಿ ನಡೆವೆ ತೀವೃ ಸ್ಥರ್ಧೆ ಏರ್ಪಟ್ಟಿತ್ತು. ಮೇಲಾಗಿ ಎರಡು ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಬಂಡಾಯದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬ್ಯಾಡಗಿ ತಾಲೂಕಿನಲ್ಲಿ  ಕಾಂಗ್ರೆಸ್ ಅಭ್ಯರ್ಥಿಗೆ ಬಂಡಾಯವಾಗಿ ಸ್ಪರ್ಧಿಸಿದ್ದ  ಪ್ರಕಾಶ ಬನ್ನಿಹಟ್ಟಿ ಜಯಭೇರಿ ಭಾರಿಸಿದ್ದಾರೆ. ಇನ್ನು ಶಿಗ್ಗಾಂವಿ ತಾಲೂಕಿನಿಂದ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದ ತಿಪ್ಪಣ್ಣ ಸಾತಣ್ಣನವರ ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
೮ ನಿರ್ದೇಶಕ ಆಯ್ಕೆಗೆ ಮಾ.೨ರಂದು ಬೆಳಿಗ್ಗೆ ೮ ರಿಂದ ಇಲ್ಲಿನ ಮೈಲಾರರ ಮಹದೇವಪ್ಪ ವೃತ್ತದ ಬಳಿ ಇರುವ ಸರಕಾರಿ ಹಿರಿಯ ಪ್ರಾಥಮಿಕಶಾಲೆ ನಂ.೨ರಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಲಾಗಿದ್ದ ತಾಲೂಕುವಾರು ಮತಗಟ್ಟೆಗಳಿಗೆ  ಜಿಲ್ಲೆಯ ೮ ತಾಲೂಕಿನ ವಿವಿಧ ಭಾಗಗಳಿಂದ ಅಭ್ಯರ್ಥಿಗಳು ನಿಗದಿ ಪಡಿಸಿದ್ದ ವಾಹನಗಳಲ್ಲಿ ಆಗಮಿಸಿದ ಅಂದಾಜು ೩೮೧ ಮತದಾರರ ಮತಚಲಾಯಿಸಿದರು.
ಸಂಜೆ ೪ರಿಂದ ಮತಗಳ ಏಣಿಕೆ ನಡೆಯಿತು. ಕೇವಲ ಅರ್ಧಗಂಟೆಯಲ್ಲಿ ಚುನಾವಣಾಧಿಕಾರಿಗಳ ಮತಗಳನ್ನು ಎಣಿಸಿ  ಫಲಿತಾಂಶ ಘೋಷಣೆಮಾಡಿದರು. ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ವಿಜೇತರ ಬೆಂಬಲಿಗರು ಪಟಾಕಿ ಸಿಡಿಸಿ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ತೀವೃ ತುರುಸಿನಿಂದ ಕೂಡಿದ್ದ ಮತದಾನದ ಸಂದರ್ಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ ಮತಗಟ್ಟೆಗೆ ಆಗಮಿಸಿದ ವೇಳೆ ಹಾನಗಲ್ಲ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ತೀವೃ ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಮತ ಗಟ್ಟೆ ಕೇಂದ್ರದ ಬಳಿ ಆಗಮಿಸಿದ ಉಪಸಭಾಪತಿ ರುದ್ರಪ್ಪ ಲಮಾಣಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾಗಿ ತೆರಳಿದರು. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.

ಹಾವೇಮುಲ್‌ನ ನೂತನ ನಿರ್ದೇಶಕರು ಇವರು
ಹಾವೇರಿ – ಬಸವೇಶಗೌಡ ಪಾಟೀಲ-೨೯
ರಾಣಿಬೆನ್ನೂರು – ಮಂಜನಗೌಡ ಪಾಟೀಲ- ೩೪
ಹಿರೇಕೆರೂರು – ಉಜ್ಜನಗೌಡ ಮಾವಿನತೋಪ- ೩೩
ಬ್ಯಾಡಗಿ – ಪ್ರಕಾಶ ಬನ್ನಿಹಟ್ಟಿ -೧೯
ಸವಣೂರು – ಶಶಿಧರ ಯಲಿಗಾರ -೨೦
ರಟ್ಟಿಹಳ್ಳಿ – ಅಶೋಕ ಪಾಟೀಲ-೨೨
ಶಿಗ್ಗಾವಿ ಕ್ಷೇತ್ರಕ್ಕೆ – ತಿಪ್ಪಣ್ಣ ಸಾತಣ್ಣನವರ-೧೮
ಹಾನಗಲ್ಲ – ಚಂದ್ರಪ್ಪ ಜಾಲಗಾರ- ೩೨

ಮೂರು ವರ್ಷದ ಹಾವೇಮುಗೆ ಮೊದಲ ಚುನಾವಣೆ
ಹಾವೇರಿ ಹಾಲು ಒಕ್ಕೂಟ ರಚನೆಗೊಂಡು ಮೂರು ವರ್ಷಗಳು ಕಳೆಯುತ್ತಿದ್ದು,  ಮಾ.೨ರಂದು ಮೊದಲ ಬಾರಿಗೆ ೮ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಿತು. ೮ ಸ್ಥಾನಕ್ಕೆ ೨೦ ಜನರ ಸ್ಪರ್ಧೆಮಾಡಿದ್ದರು. ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಒಕ್ಕೂಟ ರಚನೆಯಾದರೂ ವಿವಿಧ ಕಾರಣಗಳಿಂದ ಚುನಾವಣೆ ವಿಳಂಬವಾಗಿತ್ತು.  ಜಿಲ್ಲೆ ೮ತಾಲೂಕುಗಳ ಪ್ರತಿ ತಾಲೂಕಿಗೆ ಒಂದರಂತೆ ಒಟ್ಟು ೮ ನಿರ್ದೇಶಕ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆಮಾಡಲಿದ್ದಾರೆ ನಿರ್ದೇಶಕರು  
ಹಾವೇಮುಗೆ ಆಯ್ಕೆಯಾಗಿರುವ ೮ ನಿರ್ದೇಶಕರು ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆಮಾಡಲಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿಗಳು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ ನಂತರ ಅಧ್ಯಕ್ಷ-ಉಪಾಧ್ಯಕ್ಷರು ಯಾರಾಗಲಿದ್ದಾರೆ ಎನ್ನುವ ಕೂತುಹಲಕಕ್ಕೆ ತೆರೆ ಬೀಳಲಿದೆ.  ಸದ್ಯಕ್ಕೆ ಆಡಳಿತಾ ಊಡ ಕಾಂಗ್ರೆಸ್ ೫ ಸ್ಥಾನಗಳಲ್ಲಿ ಜಯಗಳಿಸಿದರೇ ಬಿಜೆಪಿ-೧ ಬಂಡಾಯ ಬಿಜೆಪಿ-೧, ಬಂಡಾಯ ಕಾಂಗ್ರೆಸ್ ೧ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಮೇಲ್ಣೋಟಕ್ಕೆ ಕಾಂಗ್ರೆಸ್ ಬಹುಮತ ಹೊಂದಿದೆ. ಆದರೆ ರಾಜಕಾರಣದಲ್ಲಿ ಏನಾದರೂ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳನು ಅಲ್ಲಗಳೆಯುವಂತಿಲ್ಲ. ನಿರ್ದೇಶಕ ಸ್ನಾನಕ್ಕೆ ಆಯ್ಕೆಯಾದರೂ ಅಧ್ಯಕ್ಷ ಗಾದಿಗೇರುವುದು ಸುಲಭವಿಲ್ಲ ಎಂಬ ಮಾತು ಕೇಳಿಬರುತ್ತಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಹಾರಿದ ಕೈ ಭಾವುಟ!

ಕೈಗೆ-೫, ಕೈಬಂಡಾಯ-೧, ಬಿಜೆಪಿ-೧, ಬಂಡಾಯ-೧
ಹಾವೇರಿ; ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡ ಅಸ್ತಿತ್ವಕ್ಕೆ ಬಂದಿರುವ ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಹಾವೇಮುಲ್) ಮಾ. ೨ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ೮ ಸ್ಥಾನಗಳಲ್ಲಿ ೫ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಹಾವೇಮುಲ್‌ನಲ್ಲಿ ಕಾಂಗ್ರೆಸ್ ಭಾವುಟ ಹಾರಿದೆ.
ಹಾವೇಮುಲ್ ವಶಕ್ಕೆ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಮಾ.೨ರಂದು ಹಾವೇಮುಲ್‌ನ ೮ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಗೆ ೨೦ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ೮ ನಿರ್ದೇಶಕರ ಸ್ಥಾನಗಳಿಗೆ ಆಯಾ ತಾಲೂಕಿನ ಘಟಾನುಘಟಿ ನಾಯಕರು ಸ್ಪರ್ಧಿಸಿದ್ದರು. ಆಡಳಿತ ಕಾಂಗ್ರೆಸ್ ಹಾಗೂ ಬಿಜೆಪಿ ನಡೆವೆ ತೀವೃ ಸ್ಥರ್ಧೆ ಏರ್ಪಟ್ಟಿತ್ತು. ಮೇಲಾಗಿ ಎರಡು ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಬಂಡಾಯದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬ್ಯಾಡಗಿ ತಾಲೂಕಿನಲ್ಲಿ  ಕಾಂಗ್ರೆಸ್ ಅಭ್ಯರ್ಥಿಗೆ ಬಂಡಾಯವಾಗಿ ಸ್ಪರ್ಧಿಸಿದ್ದ  ಪ್ರಕಾಶ ಬನ್ನಿಹಟ್ಟಿ ಜಯಭೇರಿ ಭಾರಿಸಿದ್ದಾರೆ. ಇನ್ನು ಶಿಗ್ಗಾಂವಿ ತಾಲೂಕಿನಿಂದ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದ ತಿಪ್ಪಣ್ಣ ಸಾತಣ್ಣನವರ ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
೮ ನಿರ್ದೇಶಕ ಆಯ್ಕೆಗೆ ಮಾ.೨ರಂದು ಬೆಳಿಗ್ಗೆ ೮ ರಿಂದ ಇಲ್ಲಿನ ಮೈಲಾರರ ಮಹದೇವಪ್ಪ ವೃತ್ತದ ಬಳಿ ಇರುವ ಸರಕಾರಿ ಹಿರಿಯ ಪ್ರಾಥಮಿಕಶಾಲೆ ನಂ.೨ರಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಲಾಗಿದ್ದ ತಾಲೂಕುವಾರು ಮತಗಟ್ಟೆಗಳಿಗೆ  ಜಿಲ್ಲೆಯ ೮ ತಾಲೂಕಿನ ವಿವಿಧ ಭಾಗಗಳಿಂದ ಅಭ್ಯರ್ಥಿಗಳು ನಿಗದಿ ಪಡಿಸಿದ್ದ ವಾಹನಗಳಲ್ಲಿ ಆಗಮಿಸಿದ ಅಂದಾಜು ೩೮೧ ಮತದಾರರ ಮತಚಲಾಯಿಸಿದರು.
ಸಂಜೆ ೪ರಿಂದ ಮತಗಳ ಏಣಿಕೆ ನಡೆಯಿತು. ಕೇವಲ ಅರ್ಧಗಂಟೆಯಲ್ಲಿ ಚುನಾವಣಾಧಿಕಾರಿಗಳ ಮತಗಳನ್ನು ಎಣಿಸಿ  ಫಲಿತಾಂಶ ಘೋಷಣೆಮಾಡಿದರು. ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ವಿಜೇತರ ಬೆಂಬಲಿಗರು ಪಟಾಕಿ ಸಿಡಿಸಿ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ತೀವೃ ತುರುಸಿನಿಂದ ಕೂಡಿದ್ದ ಮತದಾನದ ಸಂದರ್ಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ ಮತಗಟ್ಟೆಗೆ ಆಗಮಿಸಿದ ವೇಳೆ ಹಾನಗಲ್ಲ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ತೀವೃ ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಮತ ಗಟ್ಟೆ ಕೇಂದ್ರದ ಬಳಿ ಆಗಮಿಸಿದ ಉಪಸಭಾಪತಿ ರುದ್ರಪ್ಪ ಲಮಾಣಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾಗಿ ತೆರಳಿದರು. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.

ಹಾವೇಮುಲ್‌ನ ನೂತನ ನಿರ್ದೇಶಕರು ಇವರು
ಹಾವೇರಿ – ಬಸವೇಶಗೌಡ ಪಾಟೀಲ-೨೯
ರಾಣಿಬೆನ್ನೂರು – ಮಂಜನಗೌಡ ಪಾಟೀಲ- ೩೪
ಹಿರೇಕೆರೂರು – ಉಜ್ಜನಗೌಡ ಮಾವಿನತೋಪ- ೩೩
ಬ್ಯಾಡಗಿ – ಪ್ರಕಾಶ ಬನ್ನಿಹಟ್ಟಿ -೧೯
ಸವಣೂರು – ಶಶಿಧರ ಯಲಿಗಾರ -೨೦
ರಟ್ಟಿಹಳ್ಳಿ – ಅಶೋಕ ಪಾಟೀಲ-೨೨
ಶಿಗ್ಗಾವಿ ಕ್ಷೇತ್ರಕ್ಕೆ – ತಿಪ್ಪಣ್ಣ ಸಾತಣ್ಣನವರ-೧೮
ಹಾನಗಲ್ಲ – ಚಂದ್ರಪ್ಪ ಜಾಲಗಾರ- ೩೨

ಮೂರು ವರ್ಷದ ಹಾವೇಮುಗೆ ಮೊದಲ ಚುನಾವಣೆ
ಹಾವೇರಿ ಹಾಲು ಒಕ್ಕೂಟ ರಚನೆಗೊಂಡು ಮೂರು ವರ್ಷಗಳು ಕಳೆಯುತ್ತಿದ್ದು,  ಮಾ.೨ರಂದು ಮೊದಲ ಬಾರಿಗೆ ೮ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಿತು. ೮ ಸ್ಥಾನಕ್ಕೆ ೨೦ ಜನರ ಸ್ಪರ್ಧೆಮಾಡಿದ್ದರು. ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಒಕ್ಕೂಟ ರಚನೆಯಾದರೂ ವಿವಿಧ ಕಾರಣಗಳಿಂದ ಚುನಾವಣೆ ವಿಳಂಬವಾಗಿತ್ತು.  ಜಿಲ್ಲೆ ೮ತಾಲೂಕುಗಳ ಪ್ರತಿ ತಾಲೂಕಿಗೆ ಒಂದರಂತೆ ಒಟ್ಟು ೮ ನಿರ್ದೇಶಕ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆಮಾಡಲಿದ್ದಾರೆ ನಿರ್ದೇಶಕರು  
ಹಾವೇಮುಗೆ ಆಯ್ಕೆಯಾಗಿರುವ ೮ ನಿರ್ದೇಶಕರು ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆಮಾಡಲಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿಗಳು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ ನಂತರ ಅಧ್ಯಕ್ಷ-ಉಪಾಧ್ಯಕ್ಷರು ಯಾರಾಗಲಿದ್ದಾರೆ ಎನ್ನುವ ಕೂತುಹಲಕಕ್ಕೆ ತೆರೆ ಬೀಳಲಿದೆ.  ಸದ್ಯಕ್ಕೆ ಆಡಳಿತಾ ಊಡ ಕಾಂಗ್ರೆಸ್ ೫ ಸ್ಥಾನಗಳಲ್ಲಿ ಜಯಗಳಿಸಿದರೇ ಬಿಜೆಪಿ-೧ ಬಂಡಾಯ ಬಿಜೆಪಿ-೧, ಬಂಡಾಯ ಕಾಂಗ್ರೆಸ್ ೧ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಮೇಲ್ಣೋಟಕ್ಕೆ ಕಾಂಗ್ರೆಸ್ ಬಹುಮತ ಹೊಂದಿದೆ. ಆದರೆ ರಾಜಕಾರಣದಲ್ಲಿ ಏನಾದರೂ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳನು ಅಲ್ಲಗಳೆಯುವಂತಿಲ್ಲ. ನಿರ್ದೇಶಕ ಸ್ನಾನಕ್ಕೆ ಆಯ್ಕೆಯಾದರೂ ಅಧ್ಯಕ್ಷ ಗಾದಿಗೇರುವುದು ಸುಲಭವಿಲ್ಲ ಎಂಬ ಮಾತು ಕೇಳಿಬರುತ್ತಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...